ತಲಕಾಡು ಪಂಚಲಿಂಗ ದರ್ಶನ ಮಹೋತ್ಸವ : ರಾಜವಂಶಸ್ಥ ಯದುವೀರ್ ದಂಪತಿ ಭೇಟಿ

ಮೈಸೂರು,ಡಿಸೆಂಬರ್,16,2020(www.justkannada.in) :  ಐತಿಹಾಸಿಕ ಪಂಚಲಿಂಗ ದರ್ಶನ ಮಹೋತ್ಸವ. ತಲಕಾಡಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ ಭೇಟಿ ನೀಡಿದರು.

ಯದುವೀರ್  ಯದುವೀರ್ ಮತ್ತು ಅವರ ಪತ್ನಿ ತ್ರಿಶಿಕಾಕುಮಾರಿ ಅವರಿಗೆ  ವೈದ್ಯನಾಥೇಶ್ವರ ಸನ್ನಿಧಿಯಲ್ಲಿ ಪೂರ್ಣಕುಂಭ ಸ್ವಾಗತ ಮಾಡಲಾಯಿತು.

 

Talakadu-Panchalinga-Darshana-Mahotsava-Dynasty-Yadavir Krishnadatha Chamaraja Wodeyar-Couple-Visit

7 ವರ್ಷಗಳ ಬಳಿಕ ನಡೆಯುತ್ತಿರುವ ಪಂಚಲಿಂಗ ದರ್ಶನ ಮಹೋತ್ಸವದಲ್ಲಿ ಯದುವೀರ್ ವೈದ್ಯನಾಥೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.

key words : Talakadu-Panchalinga-Darshana-Mahotsava-Dynasty-Yadavir Krishnadatha Chamaraja Wodeyar-Couple-Visit