ಪಟಾಕಿ ಸಿಡಿಸಿ, ಹೂಮಾಲೆ ಹಾಕಿ ಸಂಸದೆ ಸುಮಲತಾ ಅಂಬರೀಷ್ ಗೆ ಅದ್ಧೂರಿ ಸ್ವಾಗತ.

kannada t-shirts

ಮಂಡ್ಯ, ಜೂ.13, 2019 : (www.justkannada.in news ) ತಾಲೂಕಿನ ಮಾಚಹಳ್ಳಿ ಗ್ರಾಮದ ಮಹಾದ್ವಾರ ಉದ್ಘಾಟನೆಗೆಂದು ಆಗಮಿಸಿದ ನೂತನ ಸಂಸದೆ ಸುಮಲತಾ ಅಂಬರೀಷ್ ಗೆ ಗುರುವಾರ ಅದ್ದೂರಿ ಸ್ವಾಗತ ಕೋರಲಾಯಿತು.

ಬಿಜೆಪಿ, ಕಾಂಗ್ರೆಸ್, ರೈತ ಸಂಘದ ಕಾರ್ಯಕರ್ತರಿಂದ ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಿ, ಹೂಮಾಲೆ ಹಾಕಿ ಸ್ವಾಗತ ಕೋರಲಾಯಿತು. ಹೊಳಲು, ಮಲ್ಲನಾಯಕನಕಟ್ಟೆ, ಶಿವಳ್ಳಿ, ಹಾಡ್ಯ, ಹುಳ್ಳೇನಹಳ್ಳಿ ಗ್ರಾಮಗಳಲ್ಲಿ ಸ್ವಾಗತ.

ಶಿವಕ್ಯ ಶಿವಕುಮಾರ ಸ್ವಾಮೀಜಿ ಮಹಾದ್ವಾರ ಉದ್ಘಾಟನೆ, ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲು ಆಗಮಿಸಿದ ಸುಮಲತಾ.
ಬಿ.ಎಸ್.ಯಡಿಯೂರಪ್ಪ, ನರೇಂದ್ರ ಮೋದಿ ಭಾವಚಿತ್ರವುಳ್ಳ ಫ್ಲೆಕ್ಸ್ ಗಳಲ್ಲಿ ಸಂಸದೆ ಸುಮಲತಾ ಮಿಂಚಿಂಗ್.

ಬಿಜೆಪಿ ಕಾರ್ಯಕರ್ತರಿಂದ ಸುಮಲತಾಗೆ ಸ್ವಾಗತ ಕೋರಿ ಅಳವಡಿಸಿರುವ ಫೆಕ್ಸ್ ಗಳು. ಲೋಕಸಭಾ ಚುನಾವಣೆಯಲ್ಲಿ ಶೇ.90ರಷ್ಟು ಸುಮಲತಾಗೆ ವೋಟ್ ಮಾಡಿದ್ದ ಮಾಚಹಳ್ಳಿ ಗ್ರಾಮಸ್ಥರು.

key words : sumalatha-ambarish-mandya-grand-welcome

website developers in mysore