ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿಗೆ ಹಳ್ಳಿಹಕ್ಕಿ ಥ್ಯಾಕ್ಸ್ ಹೇಳಿದ್ದು, ಏಕೆ…?

ಮೈಸೂರು,ಡಿಸೆಂಬರ್,19,2020(www.justkannada.in) :  ಸಮ್ಮಿಶ್ರ ಸರ್ಕಾರ ಹೇಗೆ ಬಿತ್ತು ಅನ್ನೊ ಸತ್ಯ ನೀವೆ ಒಪ್ಪಿಕೊಂಡಿದ್ದೀರಿ. ಒಂದು ಆರೋಪದಿಂದ ನನ್ನನ್ನು ಮುಕ್ತ ಮಾಡಿದ್ದಿರ ಥ್ಯಾಕ್ ಯು ವೆರಿಮಚ್ ಎಂದು ವಿಧಾನ ಪರಿಷತ್ ಸದಸ್ಯ ಎಚ್.‌ವಿಶ್ವನಾಥ್ ಧನ್ಯವಾದ ಅರ್ಪಿಸಿದರು.Teachers,solve,problems,Government,bound,Minister,R.Ashok

ವಿಶ್ವನಾಥ್ ಎಲ್ಲರೂ ಸೇರಿ ಸರ್ಕಾರ ಕೆಡವಿದ್ರಿ ಅಂತ ಹೇಳಿದ್ದರು. ಈಗ ನೀವೆ ಸತ್ಯ ಒಪ್ಪಿಕೊಂಡಿದ್ದೀರ. ಸಿದ್ದರಾಮಯ್ಯ, ಕುಮಾರಸ್ವಾಮಿ ಅವ್ರೆ ನಮ್ಮನ್ನ ಆರೋಪದಿಂದ ಮುಕ್ತ ಮಾಡಿದ್ದಕ್ಕೆ ಥ್ಯಾಂಕ್ ಯು.

Siddaramaiah,villager,H.D.Kumaraswamy,Thax,said,why ...?

ಚಾಮುಂಡೇಶ್ವರಿ ಆಶೀರ್ವಾದದಿಂದ ಇವತ್ತು ಬಹು ದೊಡ್ಡ ಆರೋಪದಿಂದ ಮುಕ್ತವಾಗಿದ್ದೆವೆ ಎಂದು  ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ವಿಶ್ಬನಾಥ್ ತಿಳಿಸಿದರು.

key words : Siddaramaiah-villager-H.D.Kumaraswamy-Thax- said-why …?