ಕೊರೊನಾ ಆತಂಕದ ನಡುವೆ ಶೂಟಿಂಗ್: ದರ್ಶನ್ ಹೇಳಿದ್ದು ಹೀಗೆ…

kannada t-shirts

ಬೆಂಗಳೂರು, ಜೂನ್ 25, 2020 (www.justkannada.in): ನಟ ದರ್ಶನ್ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗುವ ಕುರಿತಂತೆ ಮಾತನಾಡಿದ್ದಾರೆ.

ಚಿತ್ರಮಂದಿರಗಳು ಓಪನ್ ಆದ ಮರು ದಿನವೇ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವುದಾಗಿ ದಚ್ಚು ತಿಳಿಸಿದ್ದಾರೆ. ಇನ್ನು ದರ್ಶನ್ ಲಾಕ್ ಡೌನ್ ಕಾರಣ ತಮ್ಮ ನಿಗದಿತ ಶೂಟಿಂಗ್ ಸೆಟ್ ಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ.

ಇದನ್ನು ಸ್ವತಃ ದರ್ಶನ್ ಒಪ್ಪಿಕೊಂಡಿದ್ದಾರೆ. ನಾನು ಮನೆಯಲ್ಲಿ ತಿನ್ನುವ ಉಪಹಾರಕ್ಕಿಂತ ಭಿನ್ನವಾಗಿ, ಸೆಟ್‌ಗಳಲ್ಲಿನ ಊಟ ಒಂದು ದೊಡ್ಡ ವೈವಿಧ್ಯತೆಯನ್ನು ಹೊಂದಿರುತ್ತದೆ – ಇಡ್ಲಿ-ವಡಾ, ಉಪ್ಪಿಟ್ಟು, ದೋಸೆ ಇತ್ಯಾದಿ …” ದರ್ಶನ್ ಹೇಳಿದ್ದಾರೆ.

website developers in mysore