ಎಸ್ ಡಿಪಿಐ ಕಾಂಗ್ರೆಸ್ ಬಿತ್ತಿದ ಬೀಜ -ಮೈಸೂರಿನಲ್ಲಿ ಬಿ.ವೈ.ವಿಜಯೇಂದ್ರ ಟೀಕೆ

kannada t-shirts

ಮೈಸೂರು, ಆಗಸ್ಟ್,17,2020(www.justkannada.in): ಎಸ್ ಡಿಪಿಐ ಕಾಂಗ್ರೆಸ್ ಬಿತ್ತಿದ ಬೀಜ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಹಿಂದೆ ಕಾಂಗ್ರೆಸ್ ಪಿತೂರಿಯಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಂದು ಕಿಡಿಕಾರಿದರು. jk-logo-justkannada-logo

ಮೈಸೂರಿನಲ್ಲಿ ಸೋಮವಾರ ಮಾಧ್ಯಮದ ಜತೆ ಮಾತನಾಡಿದ ಬಿ.ವೈ ವಿಜಯೇಂದ್ರ, ಎಸ್ ಡಿ ಪಿ ಐ ಕಾಂಗ್ರೆಸ್ ನ ಪಾಪದ ಕೂಸು. ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ.  ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧಿಸಿದಂತೆ ತಮ್ಮ ಪಕ್ಷದ ಶಾಸಕನ ಪರ ನಿಲ್ಲಬೇಕೋ ಅಥವಾ ಎಸ್ ಡಿಪಿಐ ಪರ ನಿಲ್ಲಬೇಕೋ ಎಂದು ಕಾಂಗ್ರೆಸ್ ಗೊಂದಲದಲ್ಲಿದೆ ಎಂದು  ಕಿಡಿಕಾರಿದರು.sdpi-congress-sowed-seed-by-vijayendra-criticized-mysore

key words: SDPI -Congress -sowed seed – BY Vijayendra -criticized-mysore

website developers in mysore