ನಾಳೆ ರಾಮಮಂದಿರ ಭೂಮಿಪೂಜೆ ಹಿನ್ನೆಲೆ: ಮನೆ ಮನೆಗೆ ತೆರಳಿ ಶ್ರೀರಾಮ‌ ಭಾವಚಿತ್ರ, ಹಣತೆ ವಿತರಣೆ…

ಮೈಸೂರು,ಆ,4,2020(www.justkannada.in):  ನಾಳೆ ಅಯೋಧ್ಯೆಯಲ್ಲಿ ಶ್ರೀರಾಮ‌ ದೇಗುಲದ ಭೂಮಿ ಪೂಜೆ ನಡೆಯಲಿದ್ದು, ಪ್ರಧಾನಿ ಮೋದಿ ಶಿಲಾನ್ಯಾಸ ಕಾರ್ಯ ನೆರವೇರಿಸಲಿದ್ದಾರೆ.jk-logo-justkannada-logo

ಈ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶ್ರೀರಾಮ ಭಕ್ತರಲ್ಲಿ ಸಂಭ್ರಮ ಮನೆ ಮಾಡಿದ್ದು ರಾಮನಾಮ ಸ್ಮರಿಸುತ್ತಾ ನಗರದಲ್ಲಿ ಮನೆ ಮನೆಗೆ ತೆರಳಿ ಭಾವಚಿತ್ರ, ಹಣತೆ ವಿತರಣೆ ಮಾಡಿದರು. ಭೂಮಿಪೂಜೆ ಕಾರ್ಯ ಹಾಗೂ ದೇಗುಲ ನಿರ್ಮಾಣ ಸುಸೂತ್ರವಾಗಿ ನಡೆಯಲೆಂದು ಹಾರೈಕೆ ಮಾಡಿದರು.ramamamndir-worship-mysore-rama-devotees

ಹಾಗೆಯೇ ದೇಗುಲ ನಿರ್ಮಾಣ ಸಂಪೂರ್ಣವಾಗುವರೆಗೆ ಹಣತೆ ಹಚ್ಚುವಂತೆ ನಿವಾಸಿಗಳಿಗೆ ರಾಮಭಕ್ತರು ಮನವಿ ಮಾಡಿದರು.

Key words: ramamamndir- worship-mysore-rama-devotees