ಆರ್.ಆರ್.ನಗರ ಉಪಚುನಾವಣೆ ಪ್ರಚಾರ : ಸಾರ್ವಜನಿಕರು ಸಹಕರಿಸುವಂತೆ ಡಾ.ಸಂಜೀವ್ ಎಂ.ಪಾಟೀಲ್ ಮನವಿ

ಬೆಂಗಳೂರು,ನವೆಂಬರ್,01,2020(www.justkannada.in) : ರಾಜರಾಜೇಶ್ವರಿ ನಗರದಲ್ಲಿ ಉಪಚುನಾವಣೆ ಪ್ರಚಾರ ಕಾರ್ಯ ನಡೆಯತ್ತಿರುವುದರಿಂದ ತಿರುಚಿ ಮಹಾಸ್ವಾಮಿ ರಸ್ತೆಯಲ್ಲಿ ವಾಹನಗಳು ನಿಧಾನ ಗತಿಯಲ್ಲಿ ಸಾಗಲಿವೆ. ಸಾರ್ವಜನಿಕರು ಸಹಕರಿಸಲು ಕೋರಿದೆ ಎಂದು ಬೆಂಗಳೂರು ನಗರ ಪಶ್ಚಿಮ ವಿಭಾಗ ಉಪಪೊಲೀಸ್ ಆಯುಕ್ತ ಡಾ.ಸಂಜೀವ್ ಎಂ.ಪಾಟೀಲ್ ಹೇಳಿದ್ದಾರೆ.jk-logo-justkannada-logoಮತದಾನ ನಿಮ್ಮ ಹಕ್ಕು. ನವೆಂಬರ್ 3ರಂದು ತಪ್ಪದೇ ಮತ ಚಲಾಯಿಸಿ.

R.R.Nagar-election-campaign-Dr.Sanjeev M.Patil-appeals-public-cooperate

ಬೆಂಗಳೂರು ನಗರ ಪೊಲೀಸ್ ವತಿಯಿಂದ ಸೂಕ್ತ ಬಂದೋಬಸ್ತನ್ನು ಕೈಗೊಳ್ಳಲಾಗಿದೆ ಎಂದು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

R.R.Nagar-election-campaign-Dr.Sanjeev M.Patil-appeals-public-cooperate

key words : R.R.Nagar-election-campaign-Dr.Sanjeev M.Patil-appeals-public-cooperate