ಪೀರನವಾಡಿ ಗಲಭೆ ಸಂಚು ರೂಪಿಸಿದ್ರೆ ತನಿಖೆಗೆ ಒತ್ತಾಯ -ಸಚಿವ ಸಿ.ಟಿ.ರವಿ

kannada t-shirts

ಬೆಂಗಳೂರು, ಆಗಸ್ಟ್, 28, 2020 ; ಬೆಂಗಳೂರು ಗಲಭೆಯಲ್ಲಿ ರಾಜಕೀಯ ನಡೆದಿದೆ. ಹಾಗೆಯೇ ಪೀರನವಾಡಿ ಗಲಭೆಯಲ್ಲಿ ಸಂಚು ರೂಪಿಸುವ ಹಂತದಲ್ಲಿದ್ರೆ ತನಿಖೆಗೆ ಒತ್ತಾಯಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿಕೆ.

jk-logo-justkannada-logo

ಚಿಕ್ಕಮಂಗಳೂರಿನಲ್ಲಿ ಬೆಳಗಾವಿ ಗಲಭೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಯಾಗಬೇಕು.

ಸಮಸ್ಯೆಯನ್ನು ಸಿಎಂ ಬಗೆಹರಿಸುವುದಾಗಿ ಹೇಳಿದ್ದು, ಗಲಭೆಯ ಹಿಂದೆ ರಾಜಕೀಯ ದುರುದ್ದೇಶ ಬೇಡ. ವಿವಾದವಾಗದಂತೆ ಪ್ರತಿಮೆ ನಿರ್ಮಾಣವಾಗಬೇಕು ಎಂದು ಹೇಳಿದ್ದಾರೆ.

key words ; Peranavadi-riot-conspiracy-insists-investigation-Minister CT Ravi

website developers in mysore