ಪಂಚಭೂತಗಳಲ್ಲಿ ಲೀನರಾದ ಪತ್ರಕರ್ತ ರವಿಬೆಳಗರೆ 

ಬೆಂಗಳೂರು,ನವೆಂಬರ್,13,2020(www.justkannada.in) : ಪತ್ರಕರ್ತ ರವಿ ಬೆಳಗೆರೆ ಅವರ ಪಾರ್ಥೀವ ಶರೀರಕ್ಕೆ ಪುತ್ರರಾದ ಕರ್ಣ ಮತ್ತು ಹಿಮವಂತ ಅಂತಿಮ ವಿಧಿವಿಧಾನ ಸಲ್ಲಿಸುವ ಮೂಲಕ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.kannada-journalist-media-fourth-estate-under-loss

ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ತೇಗ, ಸಾರ್ವೆ, ಮಾವು ಸೇರಿ ಒಂದು ಟನ್ ಸೌಧೆ ಬಳಿ ದರ್ಬೆ, ನೀರು ಪ್ರೋಕ್ಷಣೆ ಮಾಡಿ ಅಂತಿಮ ವಿಧಿವಿಧಾನ ನಡೆಸಿದರು.

key words : Panchabhuttas-Faded-Journalist-Ravibelagare