ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅಸಮಾಧಾನ…

ಬೆಂಗಳೂರು,ಅಕ್ಟೋಬರ್,10,2020(www.justkannada.in)  : ಹೊಸದುರ್ಗ ಕ್ಷೇತ್ರದಲ್ಲಿ ಮೀಸಲಾತಿ ಸಂಬಂಧ ನನ್ನ ಅಭಿಪ್ರಾಯ ಕೇಳಲಾಯಿತು. ಆದರೆ ,ನನ್ನ ಅಭಿಪ್ರಾಯವನ್ನು ಪರಿಗಣಿಸಿಲ್ಲ. ಸಚಿವರು, ಶಾಸಕರ ಪತ್ರಗಳಿಗೆ, ಮನವಿಗಳಿಗೆ ಸರಕಾರದಲ್ಲಿ ಬೆಲೆಯಿಲ್ಲ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

jk-logo-justkannada-logo

ಈಗ ಕೇಳುವುದು ಒಂದಾದರೆ, ತೀರ್ಮಾನ ಬೇರೆ ಎನ್ನುವಂತ್ತಾಗಿದೆ. ಹೀಗಾಗಿ, ಸಿಎಂ ಅವರು ನನ್ನ ರಾಜೀನಾಮೆ ಪತ್ರವನ್ನಾದರೂ ಸ್ವೀಕರಿಸಬೇಕು. ಸಚಿವರು, ಶಾಸಕರ ಪತ್ರಗಳಿಗೆ, ಮನವಿಗಳಿಗೆ ಸರಕಾರದಲ್ಲಿ ಬೆಲೆಯಿಲ್ಲ. ಮುಖ್ಯಮಂತ್ರಿಗಳು ನನ್ನ ರಾಜೀನಾಮೆಯಾದರೂ ಸ್ವೀಕರಿಸಬೇಕು ಎಂದು ಬೇಸರವ್ಯಕ್ತಪಡಿಸಿದ್ದಾರೆ.

Ministers-lawmakers-letters-pleas-government-BJP MLA-gooli hatti Shekhar-upset

key words : Ministers-lawmakers-letters-pleas-government-BJP MLA-gooli hatti Shekhar-upset