ಸಚಿವ ಯುಟಿ ಖಾದರ್ – ಶಾಸಕ ರೇಣುಕಾಚಾರ್ಯ  ನಡುವೆ ಕಿತ್ತಾಟ…

kannada t-shirts

ಬೆಂಗಳೂರು,ಜು,10,2019(www.justkannada.in):  ವಿಧಾನಸೌಧದ ಮುಂದೆ ಶಾಸಕ ರೇಣುಕಾಚಾರ್ಯ ಹಾಗೂ ಸಚಿವ ಯು.ಟಿ ಖಾದರ್‌ ಅವರು ಕಿತ್ತಾಟ ನಡೆಸಿರುವ ಘಟನೆ ನಡೆದಿದೆ.

ವಿಧಾನಸೌಧದ ಮುಂಭಾಗದಲ್ಲಿ ರೇಣುಕಾಚಾರ್ಯ ಸೇರಿದಂತೆ ಬಿಜೆಪಿ  ನಾಯಕರು ಪ್ರತಿಭಟನೆ ನಡೆಸುತ್ತಿದ್ದರು, ಈ ವೇಳೆ  ಆಗಮಿಸಿದ ಯು.ಟಿ ಖಾದರ್‌ ಬಿಜೆಪಿ ವಿರುದ್ದ ಗರಂ ಆಗಿದ್ದಾರೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಶಾಸಕ ರೇಣುಕಾಚಾರ್ಯ ನಿಮಗೆ ನಾಚಿಕೆ ಆಗಬೇಕು  ಕಿಡಿಕಾರಿದ್ದಾರೆ.

ಈ ನಡುವೆ ಇಬ್ಬರ ನಡುವೆ ಜಗಳ ನಡೆದಿದೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ಹೈಡ್ರಾಮವೇ ನಡೆಯುತ್ತಿದ್ದು ಅಧಿಕಾರಕ್ಕೇರಲು ಬಿಜೆಪಿ ಅವಣಿಸುತ್ತಿದ್ದರೇ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್ ಕಾಂಗ್ರೆಸ್ ಯತ್ನಿಸುತ್ತಿದೆ.

Keywords: Minister UT Khader – MLA-renukacharya-vidanasoudha

website developers in mysore