ಸಂಸದರಿಗೆ ಪ್ರಧಾನಿ ಮೋದಿ ಎದುರು ನಿಲ್ಲುವ ಧೈರ್ಯವಿಲ್ಲ-ಈಶ್ವರ್ ಖಂಡ್ರೆ ಟೀಕೆ…

ಬೀದರ್, ಸೆಪ್ಟೆಂಬರ್, 07,2020(www.justkannda.in) : ಕೊರೋನಾದಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣ ಬರುತ್ತಿಲ್ಲ. ಆದರೆ, ಸಂಸದರುಗಳಿಗೆ  ಪ್ರಧಾನಿ ಎದುರು ನಿಲ್ಲುವ ಧೈರ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಿಸಿದ್ದಾರೆ.

jk-logo-justkannada-logo

ಬೇರೆ ದೇಶದಲ್ಲಿ ನೆರೆ ಹಾವಳಿ ಎದುರಾದರೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡುತ್ತಾರೆ. ಆದರೆ, ನಮ್ಮ ದೇಶದ ರಾಜ್ಯಗಳಲ್ಲಿ ನೆರೆ ಹಾವಳಿಯಾದರೂ ಸೌಜನ್ಯಕ್ಕೂ ಅವರು ಟ್ವೀಟ್ ಮೂಲಕ ಸಾಂತ್ವನ ಹೇಳುವುದಿಲ್ಲ ಎಂದು ಕಿಡಿಕಾರಿದರು.

MPs-face-Prime-Minister-Dare-stand-KPCC-president -shwar Khandre-criticized

ಕೊರೋನಾ ದೇಶದಲ್ಲಿ ವೇಗವಾಗಿ ಹರಡುತ್ತಿದೆ. ಕೇಂದ್ರ, ರಾಜ್ಯ ಸರಕಾರ ಘೋಷಿಸಿದ ಪರಿಹಾರ ಹಣವು ಎಷ್ಟು ಜನರಿಗೆ ತಲುಪಿದೆ. ಕೊರೊನಾದಿಂದಾ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

key words : MPs-face-Prime-Minister-Dare-stand-KPCC-president -shwar Khandre-criticized