ಜನೌಷಧಿ ದಿವಸ, ನೂತನ ಜನೌಷಧ ಮಳಿಗೆ ಉದ್ಘಾಟಿಸಿದ ಸಚಿವ ಡಾ.ಕೆ.ಸುಧಾಕರ್

kannada t-shirts

ಬೆಂಗಳೂರು,ಮಾರ್ಚ್,2021(www.justkannada.in) : ಜನೌಷಧಿ ದಿವಸ ಅಂಗವಾಗಿ ಪ್ರಧಾನಿ ನರೇಂದ್ರಮೋದಿ ಅವರು ವಿಡಿಯೋ ಸಂವಾದದ ಮೂಲಕ ದೇಶಾದ್ಯಂತ ಫಲಾನುಭವಿಗಳ ಜತೆ ಸಂವಾದ ನಡೆಸಿದರು.jkಈ ಕಾರ್ಯಕ್ರಮದ ಅಂಗವಾಗಿ ಕೋರಮಂಗಲದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭಾನುವಾರ ಪಾಲ್ಗೊಂಡಿದ್ದರು.

Janashadhi day-New-Genocide-Shop-Inaugurated-Minister-Dr.K.Sudhakar

ಕಾರ್ಯಕ್ರಮದ ಬಳಿಕ ನೂತನ ಜನೌಷಧ ಮಳಿಗೆಯನ್ನು ಇಬ್ಬರೂ ಗಣ್ಯರು ಉದ್ಘಾಟಿಸಿದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಉಪಸ್ಥಿತರಿದ್ದರು.

key words : Janashadhi day-New-Genocide-Shop-Inaugurated-Minister-Dr.K.Sudhakar

website developers in mysore