“ಗಾಂಧಿ ಕುಟಂಬದ ಗುಲಾಮಗಿರಿಯಿಂದ ಹೊರಬನ್ನಿ” : ಬಿಜೆಪಿ ಟ್ವೀಟ್

ಬೆಂಗಳೂರು,ಮಾರ್ಚ್,18,2021(www.justkannada.in) : ಮೊದಲು ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣದ ಬಗ್ಗೆ ಚಿಂತಿಸಿ. ಗಾಂಧಿ ಕುಟಂಬದ ಗುಲಾಮಗಿರಿಯಿಂದ ಹೊರಬನ್ನಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಮೊದಲು ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣದ ಬಗ್ಗೆ ಚಿಂತಿಸಿ. ಗಾಂಧಿ ಕುಟುಂಬವನ್ನು ಪ್ರಶ್ನಿಸಿದ್ದಕ್ಕೆ G-23 ನಾಯಕರನ್ನು ದೂರವಿಟ್ಟಿದೆ.Siddaramaiah,D.K.Shivakumar,conflict,Dalit,legislator,Injustice,State,BJP,tweetಗಾಂಧಿ ಕುಟುಂಬದ ಅಕ್ರಮವನ್ನು ಪ್ರಶ್ನಿಸಿದ ರಾಯ್‌ಬರೇಲಿಯ ಯುವ ಶಾಸಕಿ ಅದಿತಿ ಸಿಂಗ್‌ ಅವರಿಗೂ ನೋಟಿಸ್ ನೀಡಿದೆ. ಗಾಂಧಿ ಕುಟಂಬದ ಗುಲಾಮಗಿರಿಯಿಂದ ಹೊರಬನ್ನಿ ಎಂದು ಹೇಳಿದೆ.

key words : Gandhi-family-slavery-Get out-BJP-tweeted