ಫೆ.14 ರಂದು ಮಾಯಾಲಿಪಿ ಪ್ರಸ್ತುತಿ, ಎರಡು ಕವನ ಸಂಕಲನಗಳ ಬಿಡುಗಡೆ ಸಮಾರಂಭ…

ಬೆಂಗಳೂರು,ಫೆಬ್ರವರಿ,13,2021(www.justkannada.in): ಫೆಬ್ರವರಿ14(ನಾಳೆ) ರಂದು ಮಾಯಾಲಿಪಿ ಪ್ರಸ್ತುತಿ, ಎರಡು ಕವನ ಸಂಕಲನಗಳ ಬಿಡುಗಡೆ ಸಮಾರಂಭವನ್ನ ಹಮ್ಮಿಕೊಳ್ಳಲಾಗಿದೆ.jk

ಬೆಂಗಳೂರಿನ ಚಿತ್ರಕಲಾ ಪರಿಷತ್, ಆರ್ಟ್ ಕಾಂಪ್ಲೆಕ್ಸ್, ಕುಮಾರ ಕೃಪ ರಸ್ತೆ ಲಲಿತ್ ಹೋಟೆಲ್ ಹತ್ತಿರ, ಕುಮಾರಪಾರ್ಕ್ ಈಸ್ಟ್ ಬೆಂಗಳೂರು ಇಲ್ಲಿ  ನಾಳೆ ಬೆಳಿಗ್ಗೆ 10.30ಕ್ಕೆ  ಮಾಂತ್ರಿಕ ಮತ್ತು ಬೀಯಿಂಗ್ ಯುನಿಕ್ ಎರಡು ಕವನ ಸಂಕಲನಗಳ ಬಿಡುಗಡೆ ಸಮಾರಂಭವನ್ನ ಆಯೋಜಿಸಲಾಗಿದೆ. Feb. 14-mayalipi prastuthi-book release-bangalore

ಕಾರ್ಯಕ್ರಮದಲ್ಲಿ ಕವಿ, ಸಂಯೋಜಕರಾದ ಪ್ರವೀಣ್ ಮಾಯಕಾರ, ಖ್ಯಾತ ಲೇಖಕರು, ಪ್ರಧಾನ ಪುರವಾಣಿ, ಕನ್ನಡಪ್ರಭಾ ಸಂಪಾದಕರಾದ ಗಿರೀಶ್ ರಾವ್ ಹತ್ಪಾರ್, ಖ್ಯಾತ ಕವಿ, ನಾಟಕಕಾರರಾದ ಮಮತ ಜಿ ಸಾಗರ್, ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ವಿಶ್ರಾಮತ ಉಪಕುಲಪತಿಗಳಾದ ಡಾ.ಅ. ಮುರಿಗೆಪ್ಪ ಉಪಸ್ಥಿತರಿರಲಿದ್ದಾರೆ.

Key words: Feb. 14-mayalipi prastuthi-book release-bangalore