“ಬೇರೆ ಪಕ್ಷದಿಂದ ಬಂದವರಿಗೆ ಸೂಕ್ತಸ್ಥಾನಮಾನ ಅನಿವಾರ್ಯ” : ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ,ಜನವರಿ,15,2021(www.justkannada.in) :  ಬೇರೆ ಪಕ್ಷದಿಂದ ಬಂದವರಿಗೆ ಸೂಕ್ತಸ್ಥಾನಮಾನ ಅನಿವಾರ್ಯ. ಅವರು ಬರದಿದ್ದರೆ ಯಾರು ಮಂತ್ರಿ ಆಗಲು ಸಾಧ್ಯವಿಲ್ಲ. ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗಿತ್ತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.jk-logo-justkannada-mysore

ಸಚಿವ ಸಂಪುಟ ವಿಸ್ತರಣೆ ಬಳಿಕ ಅಸಮಾಧಾನ ಸಂಬಂಧಿಸಿದಂತೆ ಮಾತನಾಡಿದ ಅವರು,  ಬಹಿರಂಗ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿ, ಮುಜುಗರವಾಗುತ್ತದೆ.different,party,Ideal,place,arrivals,Indispensable,Minister,k.S.Eshwarappa

ಕೃಪೆ- internetಸಂಕ್ರಮಣದ ಬಳಿಕ ಸಿಡಿ ಬ್ಲಾಸ್ಟ್ ಆಗುತ್ತೆಂಬ ಹೇಳಿಕೆಗಳಿಂದ ಬೇಸರವಾಗಿದೆ. ಕೂಡಲೇ ಇಂಥ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.

key words : different-party-Ideal-place-arrivals-Indispensable-Minister-k.S.Eshwarappa