ಬೆಳ್ಳಂಬೆಳಿಗ್ಗೆ ಮನೆ ಮೇಲೆ ಕಾಡಾನೆ ದಾಳಿಗೆ ವೃದ್ದ ಸಾವು: ಪತ್ನಿಗೆ ಗಂಭೀರ ಗಾಯ…

kannada t-shirts

ಮೈಸೂರು,ನವೆಂಬರ್,19,2020(www.justkannada.in): ಬೆಳ್ಳಂಬೆಳಿಗ್ಗೆ ಮನೆ ಮೇಲೆ ಕಾಡಾನೆ ದಾಳಿ ನಡೆಸಿದ್ದು,  ಕಾಡಾನೆ ದಾಳಿಯಿಂದ ವೃದ್ದ ಸಾವನ್ನಪ್ಪಿ ವೃದ್ದನ ಪತ್ನಿಗೆ ಗಂಭೀರ ಗಾಯಗೊಂಡಿರುವ ಘಟನೆ ಹೆಚ್.ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ.kannada-journalist-media-fourth-estate-under-loss

ತಾಲ್ಲೂಕಿನ ನೆಟ್ಟಕಲ್ಲಹುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಿನ್ನಪ್ಪ (58) ಕಾಡಾನೆ ದಾಳಿಯಿಂದ ಮೃತಪಟ್ಟ ದುರ್ದೈವಿ. ಕಾಡಾನೆ ದಾಳಿಯಿಂದ ಪತ್ನಿ ಕೊಟ್ಟೂರಮ್ಮಗೆ ಗಂಭೀರ ಗಾಯವಾಗಿದ್ದು, ಗಾಯಾಳುವನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.death-elphant-attack-serious-injury-wife-hd-kote

ಆನೆ ದಾಳಿಯಿಂದ ಎರಡು ಮನೆಗಳು ಜಖಂಗೊಂಡಿದೆ. ಬೀಚನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Key words: Death-elphant –attack-  Serious injury -wife –hd kote

website developers in mysore