“ಕಾಂಗ್ರೆಸ್‌ ಪ್ರೇರಿತ ಪ್ರತಿಭಟನಾಕಾರರು ಅಷ್ಟೇ ಅಲ್ಲಿ ಉಳಿದಿದ್ದಾರೆ” : ರಾಜ್ಯ ಬಿಜೆಪಿ ಟೀಕೆ 

kannada t-shirts

ಬೆಂಗಳೂರು,ಮಾರ್ಚ್,12,2021(www.justkannada.in) : ದೇಶದ ರೈತರು ಕೃಷಿಯಲ್ಲಿ ಮಗ್ನರಾಗಿದ್ದಾರೆ, ಕಾಂಗ್ರೆಸ್‌ ಪ್ರೇರಿತ ಪ್ರತಿಭಟನಾಕಾರರು ಅಷ್ಟೇ ಅಲ್ಲಿ ಉಳಿದಿದ್ದಾರೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.jkಸರ್ವಾಧಿಕಾರಿ ಧೋರಣೆ ಹಿನ್ನಲೆಯ ಕಾಂಗ್ರೆಸ್‌ ಪಕ್ಷಕ್ಕೆ, ಪ್ರಧಾನಿ ಮೋದಿ ಸರ್ವಾಧಿಕಾರಿಯಾಗಿ ಕಾಣುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.Siddaramaiah,D.K.Shivakumar,conflict,Dalit,legislator,Injustice,State,BJP,tweetಅಧಿಕಾರಕ್ಕಾಗಿ ತುರ್ತುಪರಿಸ್ಥಿತಿಯಂತಹ ಕರಾಳ ಚರಿತ್ರೆಗೆ ನಾಂದಿ ಹಾಡಿದ್ದು ಯಾರು? ಎಂದು ಪ್ರಶ್ನಿಸಿ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಟಾಂಗ್ ನೀಡಿದೆ.

key words : Congress-Inspired-protesters-Remaining-State-BJP-Criticism

website developers in mysore