ಕೊರೊನ ಆತಂಕ, ಶವಸಂಸ್ಕಾರಕ್ಕೆ ಬಾರದ ಜನ : ಪೊಲೀಸರಿಂದಲೇ ಅಂತ್ಯ ಸಂಸ್ಕಾರ.

 

ಚಾಮರಾಜನಗರ, ಮೇ 09, 2020 : (www.justkannada.in news ) ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಗೆ ಪೊಲೀಸರಿಂದಲೇ ಅಂತ್ಯ ಸಂಸ್ಕಾರ. ಚಾಮರಾಜನಗರ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

chamarajanagara-police-man-dead-last.rituals-done

ಕೊರೊನ ಆತಂಕಕ್ಕೆ ಶವಸಂಸ್ಕಾರಕ್ಕೆ ಮುಂದೆ ಬಾರದ ಜನ. ಈ ಹಿನ್ನೆಲೆ ಪೊಲೀಸ್ ಅಧಿಕಾರಿಗಳಿಂದಲೇ ಶವಸಂಸ್ಕಾರ. ಚಾ.ನಗರ ಪಶ್ಚಿಮ ಪೊಲೀಸ್ ಠಾಣೆ ಎಎಸ್ಐ ಮಾದೇಗೌಡರಿಂದ ಅಂತ್ಯಕ್ರಿಯೆ.

ಪೊಲೀಸರ ಮಾನವೀಯತೆಗೆ ಸಾರ್ವಜನಿಕರ ಮೆಚ್ಚುಗೆ.

kwy words : chamarajanagara-police-man-dead-last.rituals-done