“ಸಚಿವ ಸಂಪುಟ ವಿಸ್ತರಣೆ ಬಹುತೇಕ ಫೈನಲ್”

ಬೆಂಗಳೂರು,ಜನವರಿ,13,2021(www.justkannada.in) : ಸಚಿವ ಸಂಪುಟ ವಿಸ್ತರಣೆ ಬಹುತೇಕ ಫೈನಲ್ ಆಗಿದ್ದು, ಏಳು ಮಂದಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ.jk-logo-justkannada-mysore

ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಅಂಗಾರ, ಎಂಟಿಬಿ ನಾಗರಾಜ್, ಆರ್.ಆರ್.ಶಂಕರ್, ಅರವಿಂದ ಲಿಂಬಾವಳಿ, ಸಿ.ಪಿ ಯೋಗೇಶ್ವರ್ ಗೆ ಒಲಿದ ಸಚಿವ ಸ್ಥಾನ? ಎಂದು ತಿಳಿದು ಬಂದಿದೆ. Cabinet-Extension-Almost-Final ಮುನಿರತ್ನಂಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದ್ದು, ಸಂಪುಟದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಮುನಿರತ್ನಂ ವಿಫಲರಾಗಿದ್ದಾರೆ. ಅಬಕಾರಿ ಸಚಿವ ಹೆಚ್ ನಾಗೇಶ್ ಸೇಫ್? ನಾಗೇಶ್ ಉಳಿಸಿಕೊಂಡು ಸಿಎಂ ಬಿ.ಎಸ್.ವೈ ಏಳು ಮಂದಿಗೆ ಅವಕಾಶ ಕಲ್ಪಿಸಿದ್ದಾರೆ.

key words : Cabinet-Extension-Almost-Final