ಬಿಸಿಎಫ್ ಮನೋಜ್ ಕುಮಾರ್, ಪತ್ರಕರ್ತ ವಿನೋದ್ ಕುಮಾರ್ ನಾಯಕಗೆ ಸನ್ಮಾನ

kannada t-shirts

ಚಾಮರಾಜನಗರ,ಡಿಸೆಂಬರ್,17,2020(www.justkannada.in) : ರಾಜ್ಯಮಟ್ಟದ ಪತ್ರಕರ್ತರ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಚಾಮರಾಜನಗರ ವಲಯದ ಬಿಸಿಎಫ್ ಮನೋಜ್ ಕುಮಾರ್ ಹಾಗೂ ವನ್ಯಜೀವಿ ಮಂಡಳಿಗೆ ನೂತನ ಸದಸ್ಯರಾಗಿ ನಿಯೋಜನೆಗೊಂಡಿರುವ ಪತ್ರಕರ್ತ ವಿನೋದ್ ಕುಮಾರ್ ನಾಯಕ ಅವರನ್ನು ಮೈಸೂರು ಪತ್ರಕರ್ತರು ಹಾಗೂ ಛಾಯಾಗ್ರಾಹಕರು ಸನ್ಮಾನಿಸಿದರು.

Teachers,solve,problems,Government,bound,Minister,R.Ashok

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿ ಕಳೆದ ಎರಡು ದಿನಗಳಿಂದ ನಡೆದ ರಾಜ್ಯಮಟ್ಟದ ಪತ್ರಕರ್ತರ ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಯಿತು.

ಈ ಸಂದರ್ಭದಲ್ಲಿ ಪಿಸಿಸಿಎಫ್ ಶಿವರಾಜ್ ಸಿಂಗ್, ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಸಂತೋಷ್, ಪತ್ರಿಕಾ ಛಾಯಾಗ್ರಾಹಕರಾದ ಎಂ.ಎನ್.ಲಕ್ಷ್ಮೀನಾರಾಯಣ ಯಾದವ್, ಉದಯಶಂಕರ್. ಹಂಪಾ ನಾಗರಾಜ್, ಪತ್ರಕರ್ತರಾದ ಎಂ.ಟಿ.ಯೋಗೇಶ್ ಕುಮಾರ್, ಅಜಿತ್, ಗುರುಪ್ರಸಾದ್, ಮಹದೇವಸ್ವಾಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

key words : BCCF-Manoj Kumar-Journalist-Vinod Kumar nayaka-leader-Good luck

website developers in mysore