ಸಂಘಜನ ಸುಖಿನೋಭವಂತು ಎಂಬ ತತ್ವ ಜಾರಿಯಲ್ಲಿದೆ : ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟೀಕೆ

ಮೈಸೂರು,ಫೆಬ್ರವರಿ,22,2021(www.justkannada.in) : ಪ್ರಸ್ತುತ ಸರ್ವೇ ಜನ ಸುಖಿನೋಭವಂತು ತತ್ವವು ಗಾಳಿಯಲ್ಲಿ ಮಾಯವಾಗಿ ಸಂಘಜನ ಸುಖಿನೋಭವಂತು ಎಂಬ ತತ್ವವು ಜಾರಿಯಲ್ಲಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ.

Association-Enjoy-Called-principle-force-Former Minister-Dr.H. C.Mahadevappa

ಮೀಸಲಾತಿ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದು. ಮೀಸಲಾತಿಯ ಪರಮ ವಿರೋಧಿಗಳಾದ ಆರ್ ಎಸ್ ಎಸ್ ನವರು ಈ ದಿನ ಸಮುದಾಯಗಳನ್ನು ಮೀಸಲಾತಿ ಹೋರಾಟಕ್ಕೆ ಇಳಿಸುತ್ತಿವೆ. ಇದರಿಂದ ಸರ್ವೇ ಜನ ಸುಖಿನೋಭವಂತು ತತ್ವವು ಗಾಳಿಯಲ್ಲಿ ಮಾಯವಾಗಿ ಸಂಘಜನ ಸುಖಿನೋಭವಂತು ಎಂಬ ತತ್ವವು ಜಾರಿಯಲ್ಲಿದೆ ಎಂದು ಕಿಡಿಕಾರಿದ್ದಾರೆ.

Former minister- HC Mahadevappa - responded - Supreme Court- order -candidates'-criminal record.

ಇಂತಹ ಕುತಂತ್ರಿಗಳಿಂದ ಈ ದಿನ ಧರ್ಮದ ಕುರಿತಂತೆ ಪಾಠ ಕೇಳುವ ದುಸ್ಥಿತಿ ಬಂದಿತಲ್ಲಾ ಎಂದು ನೆನೆದರೆ ಬೇಸರವಾಗುತ್ತದೆ! ಎಂದು ಹೇಳಿದ್ದಾರೆ.

key words : Association-Enjoy-Called-principle-force-Former Minister-Dr.H. C.Mahadevappa