ಅತೃಪ್ತರ ಸ್ಥಾನದ ಬಗ್ಗೆ ನಾನೇನು ಹೇಳಲ್ಲ : ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು,ಜನವರಿ,17,2021(www.justkannada.in) : ಅತೃಪ್ತರ ಸ್ಥಾನದ ಬಗ್ಗೆ ನಾನೇನು ಹೇಳಲ್ಲ. ಯಾರಿಗೆ ಹೇಳಬೇಕು ಅವರಿಗೆ ಹೇಳಿದ್ದೇನೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.jk-logo-justkannada-mysore

ಕೊರೊನಾ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ಹಿನ್ನೆಲೆ, ಕೇಂದ್ರ ಸಚಿವ ಅಮಿತ್ ಶಾ ಜತೆ ಸೌಹಾರ್ಯುತ ಭೇಟಿಯಷ್ಟೇ. ಕೊರೊನಾ ಲಸಿಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೆ ನೀಡಲಾಗುವುದು ಎಂದರು.am,not,talking,about,unhappy,position,Minister,Dr.K.Sudhakar

ಇಂದು ರಾಜ್ಯದಲ್ಲಿ 2ನೇ ದಿನದ ಕೊರೊನಾ ಲಸಿಕೆ ಆರಂಭವಾಗಲಿದೆ. ವೈದ್ಯರು, ನರ್ಸ್ ಉತ್ತಮ ಸೇವೆ ಮಾಡುತ್ತಿದ್ದು, ನೆನ್ನೆ ಔಷಧಿ ಪಡೆದವರು ಆರಾಮಗಿದ್ದಾರೆ ಎಂದು ತಿಳಿಸಿದ್ದಾರೆ.

key words : am-not-talking-about-unhappy-position-Minister- Dr.K.Sudhakar