ಇವಿಎಂ ರದ್ದು ಮಾಡಿ ಬ್ಯಾಲೆಟ್ ಪೇಪರ್ ಗೆ ಎಲ್ಲಾ ಪಕ್ಷಗಳು ಆಗ್ರಹಿಸಲಿ- ಸಂಸದ ಡಿ.ಕೆ ಸುರೇಶ್ ….

ಬೆಂಗಳೂರು,ನವೆಂಬರ್,13,2020(www.justkannada.in):  ಬಿಹಾರದಲ್ಲಿ ಇವಿಎಂ ದುರ್ಬಳಕೆ ಬಗ್ಗೆ ಆರೋಪ ಕೇಳಿ ಬಂದಿದೆ. ಹೀಗಾಗಿ  ಇವಿಎಂ ರದ್ದು ಮಾಡಿ ಬ್ಯಾಲೆಟ್ ಪೇಪರ್ ಗೆ ಎಲ್ಲಾ ಪಕ್ಷಗಳು ಆಗ್ರಹಿಸಲಿ ಕಾಂಗ್ರಸ್  ಸಂಸದ ಡಿ.ಕೆ ಸುರೇಶ್ ಆಗ್ರಹಿಸಿದರು.kannada-journalist-media-fourth-estate-under-loss

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಂಸದ ಡಿ.ಕೆ ಸುರೇಶ್, ಇವಿಎಂ ಮಾಡಿರುವುದು ಮನುಷ್ಯರು. ಹೀಗಾಗಿ ಇವಿಎಂ ದುರ್ಬಳಕೆಯಾಗುವ ಅವಕಾಶವಿದೆ. ಚುನಾವಣಾ ಆಯೋಗ ಮೂಕಪ್ರೇಕ್ಷಕನಂತಾಗಿದೆ.  ಇದೇ ರೀತಿ ನಡೆದರೇ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದೆ ಎಂದು ತಿಳಿಸಿದರು.all-parties-request-cancellation-evm-ballot-paper-mp-dk-suresh

ಬಿಹಾರದಲ್ಲಿ ಇವಿಎಂ ದುರ್ಬಳಕೆ ಬಗ್ಗೆ ಆರೋಪ ಕೇಳಿ ಬಂದಿದೆ. ಇವಿಎಂ ರದ್ದು ಮಾಡಿ ಬ್ಯಾಲೆಟ್ ಪೇಪರ್ ಗೆ ಎಲ್ಲಾ ಪಕ್ಷಗಳು ಆಗ್ರಹಿಸಬೇಕು ಎಂದು ಸಂಸದ ಡಿ.ಕೆ ಸುರೇಶ್ ಆಗ್ರಹಿಸಿದರು.

Key words: all parties -request – cancellation – EVM – ballot paper-MP -DK Suresh.