ಹಿಂದಿ ದಿವಸ್ ಆಚರಣೆಗೆ ನಟ ದುನಿಯಾ ವಿಜಯ್ ಆಕ್ರೋಶ

ಬೆಂಗಳೂರು,ಸೆಪ್ಟೆಂಬರ್,16,2020(www.justkannada.in) : ಹಿಂದಿ ದಿವಸ್ ಆಚರಿಸಲು ರಾಜ್ಯದಲ್ಲಿ ಹಿಂದಿ ಆಡಳಿತ ಭಾಷೆಯಲ್ಲ. ಕನ್ನಡಿಗರು ಕನ್ನಡತನದ ಅಸ್ಮಿತೆಗಾಗಿ ಹೋರಾಡೋಣ ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ.

jk-logo-justkannada-logo

ಹಿಂದಿ ದಿವಸ್ ಆಚರಣೆ ಸಂಬಂಧಿಸಿದಂತೆ ಆಕ್ರೋಶವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಹಿಂದಿ ಆಡಳಿತ ಭಾಷೆಯಲ್ಲ. ಹುಟ್ಟಿದಾಗಿನಿಂದ ಗೊತ್ತಿರುವ ಭಾಷೆ ಕನ್ನಡ. ಹಿಂದಿ ಕಲಿಯುವುದಿಲ್ಲ ಎಂದು ಹೇಳುವುದಿಲ್ಲ. ಆದರೆ, ಅವಶ್ಯಕತೆಗೆ ಎಷ್ಟು ಅಷ್ಟು ಸಾಕು.

Actor-Dunia Vijay -outraged-over-Hindi-Diwas-celebration

ನಾವು ಹಿಂದಿ ಭಾಷಿಕರಲ್ಲ. ನಮ್ಮ ಮೇಲೆ ಹಿಂದಿ ಹೇರಲು ಬಂದರೆ ಸುಮ್ಮನೆ ಬಿಡಲ್ಲ. ದಿನವು ಕನ್ನಡ ದಿನ ಆಚರಿಸೋಣ ಎಂದು ತಿಳಿಸಿದರು.

key words : Actor-Dunia Vijay -outraged-over-Hindi-Diwas-celebration