43 ಪತ್ರಕರ್ತರಿಗೆ ಮಾಸಾಶನ ಮಂಜೂರು ಮಾಡಿದ ರಾಜ್ಯ ಸರ್ಕಾರ….

kannada t-shirts

ಬೆಂಗಳೂರು, ಜ,8,2020(www.justkannada.in): ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ ಯೋಜನೆಯಡಿ ಹತ್ತು ಸಾವಿರ ರೂ ಆಜೀವ ಮಾಸಾಶನವನ್ನು 43 ಪತ್ರಕರ್ತರಿಗೆ ರಾಜ್ಯ ಸರ್ಕಾರ ಮಂಜೂರು ಮಾಡಿದೆ.

ರಾಜ್ಯಾದ್ಯಂತ ಮಾಶಾಸನ ಮಂಜೂರು ಮಾಡುವಂತೆ ಕೋರಿ ನಿವೃತ್ತ ಪತ್ರಕರ್ತರು ಸಲ್ಲಿಸಿದ್ದ ಅರ್ಜಿಗಳು ಸೇರಿ 88 ಅರ್ಜಿಗಳನ್ನ 4-9-2019ರಲ್ಲಿ ನಡೆದ ಸಂಕಷ್ಟದಲ್ಲಿರುವ ನಿವೃತ್ತ ಪತ್ರಕರ್ತರ ಮಾಶಾಸನ ಸಮಿತಿ ಸಭೆಯಲ್ಲಿ ಮಂಡಿಸಿ ಸಮಿತಿ  43 ಮಂದಿಗೆ ಮಾಶಾಸನ ನೀಡುವಂತೆಶಿಫಾರಸ್ಸು ಮಾಡಿತ್ತು. ಇದೀಗ 43 ಪತ್ರಕರ್ತರಿಗೆ ಮಾಶಾಸನ ಮಂಜೂರು ಮಾಡಲಾಗಿದೆ.

ಫಲಾನುಭವಿಗಳ ಹೆಸರು ಈ ಕೆಳಕಂಡಂತಿದೆ….

ಟಿ. ಎಲ್. ರಾಮಸ್ವಾಮಿ, ಬಿ. ಎಸ್. ಜಯಶ್ರೀ, ಜಿ. ಎನ್. ರಂಗನಾಥ್‍ರಾವ್, ಎಸ್. ವಿ. ಸೋಮಸುಂದರಯ್ಯ, ಟಿ. ಅಬ್ದುಲ್ ಹಫೀಜ್, ನರಸಿಂಹಮೂರ್ತಿ ಕೆ. ದೊನ್ನಿ, ಹೆಚ್. ಕೆ. ಲಕ್ಷ್ಮೀನರಸಿಂಹ,  ಆರ್. ಕೃಷ್ಣಪ್ಪ, ಪಿ. ನಂಜಯ್ಯ, ಕೆ. ಸತ್ಯನಾರಾಯಣ, ಪ್ರಹ್ಲಾದ ಡಿ. ಕುಳಲಿ ಮತ್ತು ಕೆ. ಎಸ್. ಶಾಂತಾರಾಮ ರಾವ್. ಬಾಗಲಕೋಟೆ ಜಿಲ್ಲೆ : ವಿಷ್ಣು ಅನಂತ ಕುಲಕರ್ಣಿ ಮತ್ತು ಬಾಬುಲಾಲ್ ಹುಕ್ಕರಾಜ್ ಬೋರಾ, ಬೆಳಗಾವಿ ಜಿಲ್ಲೆ : ವಿನಾಯಕ ಕೃಷ್ಣಾ ರೇವಣಕರ್, ಬಸವರಾಜ ಸಿದ್ದನಾಯಕ ಸಾವಳಗಿ, ಅಶೋಕ ಎಸ್ ಜೋಶಿ, ಲಕ್ಷ್ಮೀ ಫಕೀರಪ್ಪ ಭಜಂತ್ರ್ರಿ ಮತ್ತು ಯಮನಪ್ಪ ಯಲ್ಲಪ್ಪ ಸುಲಾನಪೂರ, ಬೀದರ್ ಜಿಲ್ಲೆ : ಲಿಂಗಾರಾಜೇಶ್ವರ, ಚಾಮರಾಜನಗರ ಜಿಲ್ಲೆ : ವಿ. ಆರ್. ಸುಬ್ಬರಾವ್ ಮತ್ತು ಎ. ಹೆಚ್. ಗೋವಿಂದ, ಚಿಕ್ಕಮಗಳೂರು ಜಿಲ್ಲೆ : ಜಿ. ಬಿ. ಮಲ್ಲಿಕಾರ್ಜುನ ಸ್ವಾಮಿ, ಚಿತ್ರದುರ್ಗ ಜಿಲ್ಲೆ : ಕೆ. ಬಿ. ಬಸವರಾಜಯ್ಯ ಮತ್ತು ಎಂ.ಜಿ. ಶೇಟ್, ದಾವಣಗೆರೆ ಜಿಲ್ಲೆ : ಆರ್, ಎಸ್, ತಿಪ್ಪೇಸ್ವಾಮಿ, ಎನ್. ಸುಬ್ರಹ್ಮಣ್ಯ, ಸೀತಾರಾಮ ಶೆಟ್ಟಿ ಮತ್ತು ಬಾಬು ದಾಮೋದರ್,  ಧಾರವಾಡ : ವಸಂತರಾವ್ ಕೆ ಬೆಂಗೇರಿ, ಗದಗ ಜಿಲ್ಲೆ : ಮನೋಹರ ಗುಂಡರಾವ್ ಕುಲಕರ್ಣಿ, ಹಾಸನ ಜಿಲ್ಲೆ : ಜೆ. ಆರ್. ರವಿಕುಮಾರ್, ಮಹಾಲಿಂಗಪ್ಪ, ಹೆಚ್. ಎಂ. ಗೋವಿಂದಪ್ಪ, ಸತ್ಯನಾರಾಯಣ ಮತ್ತು ಎ. ನಾಗರಾಜ್, ಕೊಡಗು ಜಿಲ್ಲೆ : ಎಸ್. ಹೆಚ್. ಅಬುಬಕ್ಕರ್, ಮಂಡ್ಯ ಜಿಲ್ಲೆ : ಎಂ. ಜಿ. ಸೀತಾರಾಮಾರಾವ್, ರಾಮನಗರ ಜಿಲ್ಲೆ : ಅಮರನಾರಾಯಣ ಸ್ವಾಮಿ ಮತ್ತು ಎಂ. ಎನ್. ಜಯರಾಂ, ರಾಯಚೂರು ಜಿಲ್ಲೆ : ರಾಘವೇಂದ್ರ ಜೋಷಿ, ತುಮಕೂರು ಜಿಲ್ಲೆ : ಟಿ. ಬಿ. ಕೃಷ್ಣ ಮೂರ್ತಿ ಹಾಗೂ ವಿಜಯಪುರ ಜಿಲ್ಲೆ : ರಾಘವೇಂದ್ರ ರಂಗರಾವ್ ಕುಲಕರ್ಣಿ.

Key words: 43 journalists- sanctioned –money- State Government

website developers in mysore