ಕಾಲರಾ ಭೀತಿ : ಕುಡಿಯಲು ಬಿಸಿ ನೀರು ಕೊಡುವಂತೆ ಕೆಫೆಗಳಿಗೆ ಆದೇಶಿಸಿದ ಬಿಬಿಎಂಪಿ.

ಬೆಂಗಳೂರು, ಏ. 05, 2024  : (www.justkannada.in news )  ರಾಜಧಾನಿ ಬೆಂಗಳೂರು ನಗರದಲ್ಲಿ ಕಾಲರಾ ಭೀತಿ ಉಲ್ಭಣಿಸಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಗತ್ಯ ತುರ್ತು ಕ್ರಮಕ್ಕೆ ಮುಂದಾಗಿದೆ. ಮಲ್ಲೇಶ್ವರಂನಲ್ಲಿ ಕಾಲರಾ ಶಂಕಿತ ಪ್ರಕರಣ ವರದಿಯಾದ ಬಳಿಕ, ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಮುಂಜಾಗ್ರತ ಕ್ರಮಕ್ಕೆ ಮುಂದಾಗಿದ್ದಾರೆ. ಸಂಭವನೀಯ ಕಾಲರಾ ಏಕಾಏಕಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಎಡೆಮಾಡಿದೆ. ರೋಗ ಹರುಡುವಿಕೆ ನಿಯಂತ್ರಣ ಸಂಬಂದ ಬಿಬಿಎಂಪಿ ಅಳವಡಿಸಿಕೊಂಡ ಮುಂಜಾಗ್ರತಾ ಕ್ರಮಗಳು. ರೋಗ ಹರುಡುವಿಕೆಯನ್ನು ನಿಭಾಯಿಸಲು ವಿಧಾನಸಭಾ ಕ್ಷೇತ್ರವಾರು/ಕ್ಷೇತ್ರ ಮಟ್ಟದಲ್ಲಿ ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ರಚಿಸಲು … Continue reading ಕಾಲರಾ ಭೀತಿ : ಕುಡಿಯಲು ಬಿಸಿ ನೀರು ಕೊಡುವಂತೆ ಕೆಫೆಗಳಿಗೆ ಆದೇಶಿಸಿದ ಬಿಬಿಎಂಪಿ.