<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>SCIENCE &amp; TECHNOLOGY Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/category/science-technology/feed/" rel="self" type="application/rss+xml" />
	<link>https://www.justkannada.in/category/science-technology/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Sat, 18 Jul 2026 06:48:43 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>SCIENCE &amp; TECHNOLOGY Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/category/science-technology/</link>
	<width>32</width>
	<height>32</height>
</image> 
	<item>
		<title>ನಭಕ್ಕೆ ಹಾರಿದ ದೇಶದ ಮೊದಲ ಖಾಸಗಿ ಬಾಹ್ಯಾಕಾಶ ನೌಕೆ ‘ವಿಕ್ರಮ್-1’</title>
		<link>https://www.justkannada.in/vikram-1-launch/</link>
		
		<dc:creator><![CDATA[prashanth]]></dc:creator>
		<pubDate>Sat, 18 Jul 2026 06:48:43 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[SCIENCE & TECHNOLOGY]]></category>
		<category><![CDATA[first]]></category>
		<category><![CDATA[Launch]]></category>
		<category><![CDATA[private spacecraft]]></category>
		<category><![CDATA[Vikram-1]]></category>
		<guid isPermaLink="false">https://www.justkannada.in/?p=157452</guid>

					<description><![CDATA[<p>ಶ್ರೀಹರಿಕೋಟ,ಜುಲೈ,18,2026 (www.justkannada.in): ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ದಿಪಡಿಸಿರುವ ದೇಶದ ಮೊದಲ ಖಾಸಗಿ ಬಾಹ್ಯಾಕಾಶ ನೌಕೆ ‘ವಿಕ್ರಮ್-1 ಯಶಸ್ವಿಯಾಗಿ ಉಡಾವಣೆಯಾಗಿದೆ. ಆಂಧ್ರದ ಶ್ರೀಹರಿಕೋಟದಲ್ಲಿನ ಸತಿಶ್ ಧವನ್‍ ಬಾಹ್ಯಾಕಾಶ ಕೇಂದ್ರದಿಂದ ವಿಕ್ರಮ್ 1 ಬಾಹ್ಯಾಕಾಶ ನೌಕೆ ನಭಕ್ಕೆ ಹಾರಿದೆ.  ಖಾಸಗಿಯಾಗಿ ಅಭಿವೃದ್ದಿಪಡಿಸಿದ ದೇಶದ ಮೊದಲ ಬಾಹ್ಯಾಕಾಶ ನೌಕೆ ಇದಾಗಿದ್ದು  ಮಿಷನ್ ಆಗಮನ್ ಯೋಜನೆಯಡಿ ವಿಕ್ರಮ್ 1 ನಿರ್ಮಾಣ  ಮಾಡಲಾಗಿದೆ. 1300 ಕೋಟಿ ರೂ ವೆಚ್ಚದಲ್ಲಿ ಸ್ಕೈರೂಟ್ ಏರೋಸ್ಪೇಸ್ ಈ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ. ಇದೀಗ 12 ಗಂಟೆ 5ನಿಮಿಷಕ್ಕೆ ನಭಕ್ಕೆ ಹಾರಿದೆ [&#8230;]</p>
<p>The post <a href="https://www.justkannada.in/vikram-1-launch/">ನಭಕ್ಕೆ ಹಾರಿದ ದೇಶದ ಮೊದಲ ಖಾಸಗಿ ಬಾಹ್ಯಾಕಾಶ ನೌಕೆ ‘ವಿಕ್ರಮ್-1’</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಶ್ರೀಹರಿಕೋಟ,ಜುಲೈ,18,2026 (<a href="http://www.justkannada.in">www.justkannada.in</a>):</strong> ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ದಿಪಡಿಸಿರುವ ದೇಶದ ಮೊದಲ ಖಾಸಗಿ ಬಾಹ್ಯಾಕಾಶ ನೌಕೆ ‘ವಿಕ್ರಮ್-1 ಯಶಸ್ವಿಯಾಗಿ ಉಡಾವಣೆಯಾಗಿದೆ.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಆಂಧ್ರದ ಶ್ರೀಹರಿಕೋಟದಲ್ಲಿನ ಸತಿಶ್ ಧವನ್‍ ಬಾಹ್ಯಾಕಾಶ ಕೇಂದ್ರದಿಂದ ವಿಕ್ರಮ್ 1 ಬಾಹ್ಯಾಕಾಶ ನೌಕೆ ನಭಕ್ಕೆ ಹಾರಿದೆ.  ಖಾಸಗಿಯಾಗಿ ಅಭಿವೃದ್ದಿಪಡಿಸಿದ ದೇಶದ ಮೊದಲ ಬಾಹ್ಯಾಕಾಶ ನೌಕೆ ಇದಾಗಿದ್ದು  ಮಿಷನ್ ಆಗಮನ್ ಯೋಜನೆಯಡಿ ವಿಕ್ರಮ್ 1 ನಿರ್ಮಾಣ  ಮಾಡಲಾಗಿದೆ.<img decoding="async" class="aligncenter size-full wp-image-157453" src="https://www.justkannada.in/wp-content/uploads/2026/07/vikram1.jpg" alt="" width="500" height="186" srcset="https://www.justkannada.in/wp-content/uploads/2026/07/vikram1.jpg 500w, https://www.justkannada.in/wp-content/uploads/2026/07/vikram1-300x112.jpg 300w, https://www.justkannada.in/wp-content/uploads/2026/07/vikram1-150x56.jpg 150w" sizes="(max-width: 500px) 100vw, 500px" /></p>
<p>1300 ಕೋಟಿ ರೂ ವೆಚ್ಚದಲ್ಲಿ ಸ್ಕೈರೂಟ್ ಏರೋಸ್ಪೇಸ್ ಈ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ. ಇದೀಗ 12 ಗಂಟೆ 5ನಿಮಿಷಕ್ಕೆ ನಭಕ್ಕೆ ಹಾರಿದೆ ಎನ್ನಲಾಗಿದೆ.<img decoding="async" class="aligncenter size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="(max-width: 1000px) 100vw, 1000px" /></p>
<p>Key words:  Vikram-1, first, private spacecraft, Launch</p>
<p>The post <a href="https://www.justkannada.in/vikram-1-launch/">ನಭಕ್ಕೆ ಹಾರಿದ ದೇಶದ ಮೊದಲ ಖಾಸಗಿ ಬಾಹ್ಯಾಕಾಶ ನೌಕೆ ‘ವಿಕ್ರಮ್-1’</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>EXCLUSIVE  : ಮೈಸೂರು “ಜಯದೇವ “ ಗೆ ಮಿಡಿದ ಸಿಎಂ ಸಿದ್ದರಾಮಯ್ಯ “ಹೃದಯ”</title>
		<link>https://www.justkannada.in/mysuru-jayadeva-hospital/</link>
		
		<dc:creator><![CDATA[mahesh]]></dc:creator>
		<pubDate>Fri, 06 Mar 2026 09:31:38 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[SCIENCE & TECHNOLOGY]]></category>
		<category><![CDATA[healthcare]]></category>
		<category><![CDATA[Hospital Upgrade]]></category>
		<category><![CDATA[jayadeva-hospital]]></category>
		<category><![CDATA[karnataka]]></category>
		<category><![CDATA[mysuru]]></category>
		<category><![CDATA[Siddaramaiah]]></category>
		<guid isPermaLink="false">https://www.justkannada.in/?p=152207</guid>

					<description><![CDATA[<p>&#160; ಮೈಸೂರು, ಮಾ.೦೬,೨೦೨೬ : ಮೈಸೂರಿನ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆ ಉನ್ನತೀಕರಣಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 180 ಕೋಟಿ ರೂ. ಅನುದಾನ ಘೋಷಿಸಿ, ಈ ಯೋಜನೆಯಡಿ ಆಸ್ಪತ್ರೆಗೆ 200 ಕ್ಕೂ ಹೆಚ್ಚು ಹೆಚ್ಚುವರಿ ಹಾಸಿಗೆಗಳನ್ನು ಒದಗಿಸಿರುವುದಕ್ಕೆ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಬಿ. ದಿನೇಶ್‌ ಧನ್ಯವಾದ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ನಲ್ಲಿ ಮೈಸೂರಿನ ಶ್ರೀಜಯದೇವ ಆಸ್ಪತ್ರೆಗೆ ಅನುದಾನ ಪ್ರಕಟಿಸಿದ ಹಿನ್ನೆಲೆಯಲ್ಲಿ  “ಜಸ್ಟ್‌ ಕನ್ನಡ”,  ಸಂಸ್ಥೆ ನಿರ್ದೇಶಕ ಡಾ.ಬಿ.ದಿನೇಶ್‌ ಅವರನ್ನು ಸಂದರ್ಶಿಸಿತು. ಅದರ ವಿವರ [&#8230;]</p>
<p>The post <a href="https://www.justkannada.in/mysuru-jayadeva-hospital/">EXCLUSIVE  : ಮೈಸೂರು “ಜಯದೇವ “ ಗೆ ಮಿಡಿದ ಸಿಎಂ ಸಿದ್ದರಾಮಯ್ಯ “ಹೃದಯ”</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ಮಾ.೦೬,೨೦೨೬ : ಮೈಸೂರಿನ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆ ಉನ್ನತೀಕರಣಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 180 ಕೋಟಿ ರೂ. ಅನುದಾನ ಘೋಷಿಸಿ, ಈ ಯೋಜನೆಯಡಿ ಆಸ್ಪತ್ರೆಗೆ 200 ಕ್ಕೂ ಹೆಚ್ಚು ಹೆಚ್ಚುವರಿ ಹಾಸಿಗೆಗಳನ್ನು ಒದಗಿಸಿರುವುದಕ್ಕೆ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಬಿ. ದಿನೇಶ್‌ ಧನ್ಯವಾದ ಹೇಳಿದ್ದಾರೆ.</p>
<p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ನಲ್ಲಿ ಮೈಸೂರಿನ ಶ್ರೀಜಯದೇವ ಆಸ್ಪತ್ರೆಗೆ ಅನುದಾನ ಪ್ರಕಟಿಸಿದ ಹಿನ್ನೆಲೆಯಲ್ಲಿ  “ಜಸ್ಟ್‌ ಕನ್ನಡ”,  ಸಂಸ್ಥೆ ನಿರ್ದೇಶಕ ಡಾ.ಬಿ.ದಿನೇಶ್‌ ಅವರನ್ನು ಸಂದರ್ಶಿಸಿತು. ಅದರ ವಿವರ ಹೀಗಿದೆ…</p>
<p><img loading="lazy" decoding="async" class="alignnone size-large wp-image-151981" src="https://www.justkannada.in/wp-content/uploads/2026/02/MDA-Site-Auction-1024x126.jpg" alt="" width="696" height="86" srcset="https://www.justkannada.in/wp-content/uploads/2026/02/MDA-Site-Auction-1024x126.jpg 1024w, https://www.justkannada.in/wp-content/uploads/2026/02/MDA-Site-Auction-300x37.jpg 300w, https://www.justkannada.in/wp-content/uploads/2026/02/MDA-Site-Auction-768x95.jpg 768w, https://www.justkannada.in/wp-content/uploads/2026/02/MDA-Site-Auction-1536x189.jpg 1536w, https://www.justkannada.in/wp-content/uploads/2026/02/MDA-Site-Auction-150x18.jpg 150w, https://www.justkannada.in/wp-content/uploads/2026/02/MDA-Site-Auction-696x86.jpg 696w, https://www.justkannada.in/wp-content/uploads/2026/02/MDA-Site-Auction-1068x131.jpg 1068w, https://www.justkannada.in/wp-content/uploads/2026/02/MDA-Site-Auction-600x74.jpg 600w, https://www.justkannada.in/wp-content/uploads/2026/02/MDA-Site-Auction.jpg 1600w" sizes="auto, (max-width: 696px) 100vw, 696px" /></p>
<p>ಮೈಸೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ರೋಗಿಗಳು ಮಾತ್ರವಲ್ಲದೆ ಕೇರಳ ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಿರುವುದರಿಂದ ವೈದ್ಯರ ಮೇಲೆ ಹೆಚ್ಚಿನ ಒತ್ತಡ ಉಂಟಾಗಿತ್ತು. ಪ್ರತಿದಿನ ಸುಮಾರು 800 ರಿಂದ 1000 ಹೊರರೋಗಿಗಳು ತಪಾಸಣೆಗೆ ಬರುತ್ತಿದ್ದಾರೆ. ಈ ಹಿನ್ನೆಲೆ ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಿದರೆ ಆಸ್ಪತ್ರೆಯ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆಗೆ ಮುಂದಿನ 10 ರಿಂದ 15 ವರ್ಷಗಳವರೆಗೆ ಸಮಸ್ಯೆ ಎದುರಾಗುವುದಿಲ್ಲ.</p>
<p><strong>ಮಿಡಿದ ಹೃದಯ:</strong></p>
<p>ಶ್ರೀಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಬಿ. ದಿನೇಶ್‌ ಮೈಸೂರಿನವರೇ ಆಗಿರುವುದು ಪರೋಕ್ಷವಾಗಿ ಮೈಸೂರಿಗೆ ಅನುಕೂಲವೇ ಆಗಿದೆ.  ಈ ಬಗ್ಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಪ್ರತಿಯೊಂದು ಸಂದರ್ಭದಲ್ಲಿ ಡಾ.ದಿನೇಶ್‌  ಮನವಿ ಮಾಡುತ್ತಿದ್ದರು.</p>
<p>ಇದಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಇಂದಿನ ಬಜೆಟ್‌ ನಲ್ಲಿ  180 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಇದು ಸಂತಸ ತಂದಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ದಿನೇಶ್ ತಿಳಿಸಿ, ಸಿದ್ದರಾಮಯ್ಯ ಅವರ ಮಾತೃ ಹೃದಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.</p>
<p><img loading="lazy" decoding="async" class="alignnone size-full wp-image-150719" src="https://www.justkannada.in/wp-content/uploads/2026/01/CM-Siddaramaiah-1.jpg" alt="" width="500" height="289" srcset="https://www.justkannada.in/wp-content/uploads/2026/01/CM-Siddaramaiah-1.jpg 500w, https://www.justkannada.in/wp-content/uploads/2026/01/CM-Siddaramaiah-1-300x173.jpg 300w, https://www.justkannada.in/wp-content/uploads/2026/01/CM-Siddaramaiah-1-150x87.jpg 150w" sizes="auto, (max-width: 500px) 100vw, 500px" /></p>
<p><strong>ಏನು ಪ್ರಯೋಜನ:</strong></p>
<p>ಈ ಯೋಜನೆಯಿಂದ ಹೆಚ್ಚುವರಿ ವೈದ್ಯರ ನೇಮಕ, ಮೂಲಸೌಕರ್ಯ ಅಭಿವೃದ್ಧಿ, ಶಸ್ತ್ರಚಿಕಿತ್ಸೆಗಳ ಹೆಚ್ಚಳ ಮತ್ತು ರೋಗಿಗಳ ಕಾಯುವಿಕೆ ಸಮಯ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.</p>
<p>ಪ್ರಸ್ತುತ ರೋಗಿಗಳ ಒತ್ತಡದಿಂದ ಶಸ್ತ್ರ ಚಿಕಿತ್ಸೆಗೆ ಅವಶ್ಯಕತೆ ಇರುವವರು ಸರದಿಗಾಗಿ ತಿಂಗಳುಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಚಿಕಿತ್ಸೆಗೆಂದು ಆಗಮಿಸುವ ರೋಗಿಗಳ ಸಂಖ್ಯೆಗೆ ಹೋಲಿಸಿದರೆ ವೈದ್ಯರ ಪ್ರಮಾಣ ಸಾಲದು. ಆದರೆ ಈಗ ರಾಜ್ಯ ಸರಕಾರ ಬಜೆಟ್‌ ನಲ್ಲಿ ಅನುದಾನ ಘೋಷಿಸಿರುವ ಕಾರಣ, ಹೆಚ್ಚುವರಿ ವೈದ್ಯರನ್ನು ನೇಮಕ ಮಾಡಿಕೊಳ್ಳಬಹುದು. ಜತೆಗೆ ಅಪರೇಷನ್‌ ಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಇದರಿಂದ ರೋಗಿಗಳ ಕಾಯುವಿಕೆಯ ಪ್ರಮಾಣ ಕಡಿಮೆಯಾಗಲಿದೆ ಎಂದರು.</p>
<p>key words: #Mysuru #JayadevaHospital #Siddaramaiah #Healthcare #Karnataka #HospitalUpgrade</p>
<p>Mysuru, Jayadeva Hospital, Siddaramaiah, Healthcare, Karnataka, Hospital Upgrade</p>
<p><img loading="lazy" decoding="async" class="alignnone size-large wp-image-151997" src="https://www.justkannada.in/wp-content/uploads/2026/02/GREEN-MDA-1024x126.jpeg" alt="" width="696" height="86" srcset="https://www.justkannada.in/wp-content/uploads/2026/02/GREEN-MDA-1024x126.jpeg 1024w, https://www.justkannada.in/wp-content/uploads/2026/02/GREEN-MDA-300x37.jpeg 300w, https://www.justkannada.in/wp-content/uploads/2026/02/GREEN-MDA-768x95.jpeg 768w, https://www.justkannada.in/wp-content/uploads/2026/02/GREEN-MDA-1536x189.jpeg 1536w, https://www.justkannada.in/wp-content/uploads/2026/02/GREEN-MDA-150x18.jpeg 150w, https://www.justkannada.in/wp-content/uploads/2026/02/GREEN-MDA-696x86.jpeg 696w, https://www.justkannada.in/wp-content/uploads/2026/02/GREEN-MDA-1068x131.jpeg 1068w, https://www.justkannada.in/wp-content/uploads/2026/02/GREEN-MDA-600x74.jpeg 600w, https://www.justkannada.in/wp-content/uploads/2026/02/GREEN-MDA.jpeg 1600w" sizes="auto, (max-width: 696px) 100vw, 696px" /></p>
<p><strong>SUMMARY:</strong></p>
<p>Mysuru: Chief Minister Siddaramaiah has announced a grant of ₹180 crore to upgrade the Sri Jayadeva Institute of Cardiovascular Sciences and Research in Mysuru. As part of the project, more than 200 additional beds will be added to the hospital.</p>
<p>Patients from Mysuru and surrounding districts heavily depend on the hospital. In addition, a large number of patients from Kerala also visit the facility for treatment, increasing the workload on doctors.</p>
<p><img loading="lazy" decoding="async" class="alignnone size-full wp-image-152208" src="https://www.justkannada.in/wp-content/uploads/2026/03/jayadeva-dinesh.jpg" alt="" width="500" height="333" srcset="https://www.justkannada.in/wp-content/uploads/2026/03/jayadeva-dinesh.jpg 500w, https://www.justkannada.in/wp-content/uploads/2026/03/jayadeva-dinesh-300x200.jpg 300w, https://www.justkannada.in/wp-content/uploads/2026/03/jayadeva-dinesh-150x100.jpg 150w" sizes="auto, (max-width: 500px) 100vw, 500px" /></p>
<p>Currently, around 800 to 1,000 outpatients visit the hospital daily for consultation and treatment. Officials said the addition of 200 beds will significantly reduce the pressure on the hospital and help meet patient demand for the next 10–15 years.</p>
<p>Hospital Director Dr. Dinesh said the hospital had been repeatedly submitting requests to the Chief Minister regarding the need for expansion. He expressed happiness over the announcement of the ₹180 crore grant.</p>
<p>The upgrade is expected to enable recruitment of more doctors, improvement of infrastructure, an increase in surgeries, and reduction in patient waiting time, he added.</p>
<figure id="attachment_149818" aria-describedby="caption-attachment-149818" style="width: 150px" class="wp-caption alignnone"><img loading="lazy" decoding="async" class="size-thumbnail wp-image-149818" src="https://www.justkannada.in/wp-content/uploads/2026/01/mahesh-150x150.jpg" alt="" width="150" height="150" srcset="https://www.justkannada.in/wp-content/uploads/2026/01/mahesh-150x150.jpg 150w, https://www.justkannada.in/wp-content/uploads/2026/01/mahesh-300x300.jpg 300w, https://www.justkannada.in/wp-content/uploads/2026/01/mahesh-100x100.jpg 100w" sizes="auto, (max-width: 150px) 100vw, 150px" /><figcaption id="caption-attachment-149818" class="wp-caption-text">Editor Pic</figcaption></figure>
<p>#Mysuru #JayadevaHospital #Siddaramaiah #Healthcare #Karnataka #HospitalUpgrade</p>
<p>The post <a href="https://www.justkannada.in/mysuru-jayadeva-hospital/">EXCLUSIVE  : ಮೈಸೂರು “ಜಯದೇವ “ ಗೆ ಮಿಡಿದ ಸಿಎಂ ಸಿದ್ದರಾಮಯ್ಯ “ಹೃದಯ”</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>VTU ಘೋಷಣೆ: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ “ಮಾದರಿ ಯೋಜನೆ” ಕಡ್ಡಾಯ.</title>
		<link>https://www.justkannada.in/vtu-prototype-projects/</link>
		
		<dc:creator><![CDATA[mahesh]]></dc:creator>
		<pubDate>Sat, 07 Feb 2026 06:14:33 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[SCIENCE & TECHNOLOGY]]></category>
		<category><![CDATA[engineering students]]></category>
		<category><![CDATA[mandatory]]></category>
		<category><![CDATA[prototype projects]]></category>
		<category><![CDATA[VTU]]></category>
		<guid isPermaLink="false">https://www.justkannada.in/?p=151160</guid>

					<description><![CDATA[<p>&#160; ಬೆಂಗಳೂರು, ಫೆ.೦೭,೨೦೨೬: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ ವ್ಯಾಪ್ತಿಗೆ ಬರುವ ಎಲ್ಲಾ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಇನ್ನು ಮುಂದೆ ಯಂತ್ರೋಪಕರಣಗಳು ಅಥವಾ ಸೇವೆಗಳ ಮೂಲ ಮಾದರಿ ಯೋಜನೆ ಅಭಿವೃದ್ಧಿಪಡಿಸಬೇಕಾಗುತ್ತದೆ ಎಂದು ಘೋಷಿಸಿದೆ. ಈ ಯೋಜನೆಗಳನ್ನು ಮೇಲ್ವಿಚಾರಣೆ ಮಾಡಲು ಪ್ರತ್ಯೇಕ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದು ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾ ಶಂಕರ್ ಹೇಳಿದರು. ವಿದ್ಯಾರ್ಥಿಗಳು ತಮ್ಮ ಮೊದಲ ಸೆಮಿಸ್ಟರ್ ಅಂತ್ಯದ ವೇಳೆಗೆ ವಿವಿಧ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ಗುರುತಿಸಿ, ಅವುಗಳನ್ನು ವಿಶ್ಲೇಷಿಸಿ ಪರಿಹಾರವನ್ನು ಕಂಡುಕೊಳ್ಳಬೇಕು. ಇದಕ್ಕಾಗಿ, [&#8230;]</p>
<p>The post <a href="https://www.justkannada.in/vtu-prototype-projects/">VTU ಘೋಷಣೆ: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ “ಮಾದರಿ ಯೋಜನೆ” ಕಡ್ಡಾಯ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಬೆಂಗಳೂರು, ಫೆ.೦೭,೨೦೨೬: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ ವ್ಯಾಪ್ತಿಗೆ ಬರುವ ಎಲ್ಲಾ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಇನ್ನು ಮುಂದೆ ಯಂತ್ರೋಪಕರಣಗಳು ಅಥವಾ ಸೇವೆಗಳ ಮೂಲ ಮಾದರಿ ಯೋಜನೆ ಅಭಿವೃದ್ಧಿಪಡಿಸಬೇಕಾಗುತ್ತದೆ ಎಂದು ಘೋಷಿಸಿದೆ.</p>
<p>ಈ ಯೋಜನೆಗಳನ್ನು ಮೇಲ್ವಿಚಾರಣೆ ಮಾಡಲು ಪ್ರತ್ಯೇಕ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದು ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾ ಶಂಕರ್ ಹೇಳಿದರು.</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ವಿದ್ಯಾರ್ಥಿಗಳು ತಮ್ಮ ಮೊದಲ ಸೆಮಿಸ್ಟರ್ ಅಂತ್ಯದ ವೇಳೆಗೆ ವಿವಿಧ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ಗುರುತಿಸಿ, ಅವುಗಳನ್ನು ವಿಶ್ಲೇಷಿಸಿ ಪರಿಹಾರವನ್ನು ಕಂಡುಕೊಳ್ಳಬೇಕು. ಇದಕ್ಕಾಗಿ, ವಿಟಿಯು ವಿದ್ಯಾರ್ಥಿಗಳಿಗೆ ಒಂದು ಕ್ರೆಡಿಟ್ ನೀಡುತ್ತದೆ. &#8220;ಇದು ವಿದ್ಯಾರ್ಥಿಗಳಿಗೆ ಅಗತ್ಯವಾದ ಕೌಶಲ್ಯ ತರಬೇತಿ ಮತ್ತು ನೈಜ-ಸಮಯದ ಕೆಲಸದ ಅನುಭವವನ್ನು ಒದಗಿಸುತ್ತದೆ ಮತ್ತು ಅವರನ್ನು ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡುತ್ತದೆ. ವಿಟಿಯು ಮೊದಲ ಸೆಮಿಸ್ಟರ್‌ನಲ್ಲಿಯೇ ಕೌಶಲ್ಯ ಕಾರ್ಯಕ್ರಮಗಳು, ಮೂಲಮಾದರಿ, ಐಡಿಯಾ ಅಭಿವೃದ್ಧಿ ಮತ್ತು ವಿನ್ಯಾಸ ಚಿಂತನೆಯನ್ನು ಒಳಗೊಂಡಿರುತ್ತದೆ, ಇದರಿಂದಾಗಿ ವಿದ್ಯಾರ್ಥಿಗಳನ್ನು ಉದ್ಯೋಗಾಕಾಂಕ್ಷಿಗಳ ಬದಲು ಉದ್ಯಮಿಗಳನ್ನಾಗಿ ಮಾಡುತ್ತದೆ&#8221; ಎಂದರು.</p>
<p>&#8220;ಈ ಯೋಜನೆಗಳನ್ನು ಮೇಲ್ವಿಚಾರಣೆ ಮಾಡಲು ಪ್ರತ್ಯೇಕ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ವಿದ್ಯಾರ್ಥಿಗಳು ತಾವು ಅಭಿವೃದ್ಧಿಪಡಿಸಿದ ಮೂಲಮಾದರಿಗಳನ್ನು ಈ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಇವುಗಳನ್ನು ಪರಿಶೀಲಿಸಿ ಕ್ರೆಡಿಟ್ ಪಾಯಿಂಟ್‌ಗಳನ್ನು ನೀಡಲಾಗುವುದು&#8221; ಎಂದು ಪ್ರೊ. ವಿದ್ಯಾ ಶಂಕರ್ ವಿವರಿಸಿದರು.</p>
<p><img loading="lazy" decoding="async" class="alignnone size-full wp-image-110955" src="https://www.justkannada.in/wp-content/uploads/2023/08/vidya-shankar.jpg" alt="" width="500" height="535" srcset="https://www.justkannada.in/wp-content/uploads/2023/08/vidya-shankar.jpg 500w, https://www.justkannada.in/wp-content/uploads/2023/08/vidya-shankar-280x300.jpg 280w" sizes="auto, (max-width: 500px) 100vw, 500px" /></p>
<p>ಈ ನಿಟ್ಟಿನಲ್ಲಿ VTU ಈಗಾಗಲೇ ERA ಫೌಂಡೇಶನ್ ಸಹಯೋಗದೊಂದಿಗೆ 2,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ ಎಂದು ಅವರು ಹೇಳಿದರು, ಈ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಮೂಲಮಾದರಿಗಳ ಪ್ರದರ್ಶನವನ್ನು ಫೆಬ್ರವರಿ 28 ರಂದು ಎಲ್ಲಾ VTU ಕೇಂದ್ರಗಳಲ್ಲಿ ಆಯೋಜಿಸಲಾಗುವುದು ಎಂದು ಅವರು ಹೇಳಿದರು.</p>
<p>key words: VTU, prototype projects, mandatory, engineering students</p>
<p><img loading="lazy" decoding="async" class="alignnone size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="auto, (max-width: 1000px) 100vw, 1000px" /></p>
<p><strong>SUMMAAR</strong>:</p>
<p>VTU makes prototype projects mandatory for engineering students</p>
<p>The Visvesvaraya Technological University (VTU) has announced that all engineering students under its jurisdiction will have to henceforth develop a prototype project, either machinery or services. A separate app will be developed to monitor these projects, said Prof. S. Vidya Shankar, Vice-Chancellor, VTU.</p>
<p>The post <a href="https://www.justkannada.in/vtu-prototype-projects/">VTU ಘೋಷಣೆ: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ “ಮಾದರಿ ಯೋಜನೆ” ಕಡ್ಡಾಯ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಭವಿಷ್ಯದ “ಆರ್ಟಿಫಿಶಿಯಲ್ ಸೂಪರ್ ಇಂಟೆಲಿಜೆನ್ಸ್”  (ASI): ಯುಕೆ ಕಂಪನಿ ಜತೆ ವಿಟಿಯು ಒಡಂಬಡಿಕೆಗೆ ಸಹಿ.</title>
		<link>https://www.justkannada.in/artificial-super-intelligence/</link>
		
		<dc:creator><![CDATA[mahesh]]></dc:creator>
		<pubDate>Sat, 07 Feb 2026 05:57:08 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[SCIENCE & TECHNOLOGY]]></category>
		<category><![CDATA[a United Kingdom-based company]]></category>
		<category><![CDATA[Artificial Super Intelligence]]></category>
		<category><![CDATA[Chiac ASI]]></category>
		<category><![CDATA[mou]]></category>
		<category><![CDATA[signed a Memorandum of Understanding]]></category>
		<category><![CDATA[VTU]]></category>
		<guid isPermaLink="false">https://www.justkannada.in/?p=151154</guid>

					<description><![CDATA[<p>&#160; ಬೆಂಗಳೂರು, ಫೆ.೦೭,೨೦೨೬: ಭವಿಷ್ಯದ ತಂತ್ರಜ್ಞಾನವಾದ ಆರ್ಟಿಫಿಶಿಯಲ್ ಸೂಪರ್ ಇಂಟೆಲಿಜೆನ್ಸ್ (ASI) ನಲ್ಲಿ ಎಂಜಿನಿಯರ್‌ಗಳಿಗೆ ತರಬೇತಿ ನೀಡಲು VTU ಯುನೈಟೆಡ್ ಕಿಂಗ್‌ಡಮ್ ಮೂಲದ ಕಂಪನಿ ಚಿಯಾಕ್ ASI ಯೊಂದಿಗೆ ತಿಳುವಳಿಕೆ ಪತ್ರ (MoU)ಕ್ಕೆ ಸಹಿ ಹಾಕಿತು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾ ಶಂಕರ್ ಹೇಳಿದಿಷ್ಟು.. &#8220;2030 ರ ವೇಳೆಗೆ ASI ಒಂದು ಕ್ರಾಂತಿಯನ್ನು ಸೃಷ್ಟಿಸಲು ಸಜ್ಜಾಗಿದೆ, ಜೊತೆಗೆ ನಿರಂತರವಾಗಿ ವಿಸ್ತರಿಸುತ್ತಿರುವ AI ಅನ್ನು ನಿಯಂತ್ರಿಸುತ್ತದೆ. ಇದನ್ನು ಅಳವಡಿಸಿಕೊಳ್ಳುವ ಮೂಲಕ, VTU ವಿದ್ಯಾರ್ಥಿಗಳನ್ನು [&#8230;]</p>
<p>The post <a href="https://www.justkannada.in/artificial-super-intelligence/">ಭವಿಷ್ಯದ “ಆರ್ಟಿಫಿಶಿಯಲ್ ಸೂಪರ್ ಇಂಟೆಲಿಜೆನ್ಸ್”  (ASI): ಯುಕೆ ಕಂಪನಿ ಜತೆ ವಿಟಿಯು ಒಡಂಬಡಿಕೆಗೆ ಸಹಿ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಬೆಂಗಳೂರು, ಫೆ.೦೭,೨೦೨೬: ಭವಿಷ್ಯದ ತಂತ್ರಜ್ಞಾನವಾದ ಆರ್ಟಿಫಿಶಿಯಲ್ ಸೂಪರ್ ಇಂಟೆಲಿಜೆನ್ಸ್ (ASI) ನಲ್ಲಿ ಎಂಜಿನಿಯರ್‌ಗಳಿಗೆ ತರಬೇತಿ ನೀಡಲು VTU ಯುನೈಟೆಡ್ ಕಿಂಗ್‌ಡಮ್ ಮೂಲದ ಕಂಪನಿ ಚಿಯಾಕ್ ASI ಯೊಂದಿಗೆ ತಿಳುವಳಿಕೆ ಪತ್ರ (MoU)ಕ್ಕೆ ಸಹಿ ಹಾಕಿತು.</p>
<p>ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾ ಶಂಕರ್ ಹೇಳಿದಿಷ್ಟು..</p>
<p>&#8220;2030 ರ ವೇಳೆಗೆ ASI ಒಂದು ಕ್ರಾಂತಿಯನ್ನು ಸೃಷ್ಟಿಸಲು ಸಜ್ಜಾಗಿದೆ, ಜೊತೆಗೆ ನಿರಂತರವಾಗಿ ವಿಸ್ತರಿಸುತ್ತಿರುವ AI ಅನ್ನು ನಿಯಂತ್ರಿಸುತ್ತದೆ. ಇದನ್ನು ಅಳವಡಿಸಿಕೊಳ್ಳುವ ಮೂಲಕ, VTU ವಿದ್ಯಾರ್ಥಿಗಳನ್ನು ಭವಿಷ್ಯದ ತಂತ್ರಜ್ಞಾನಕ್ಕೆ ಪರಿಚಯಿಸಲಾಗುತ್ತದೆ. ಇದರ ಜೊತೆಗೆ, ಚಿಯಾಕ್ ASI ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನ್‌ಶಿಪ್‌ಗಳನ್ನು ಮತ್ತು ಪರಿಣಾಮಕಾರಿ ಬೋಧನೆಗಾಗಿ ಎಂಜಿನಿಯರಿಂಗ್ ಕಾಲೇಜು ಉಪನ್ಯಾಸಕರಿಗೆ ASI ಪಠ್ಯಪುಸ್ತಕಗಳನ್ನು ಒದಗಿಸುತ್ತದೆ. ಇವು ಸಾಮಾನ್ಯ ಪುಸ್ತಕಗಳಲ್ಲ; ಬದಲಾಗಿ, ಸಂಶೋಧನೆ ಬೆಳೆದಂತೆ ವಿಕಸನಗೊಳ್ಳುವ ಸ್ವಯಂ-ನವೀಕರಣ ಸಂಶೋಧನಾ ಪಠ್ಯಪುಸ್ತಕಗಳಾಗಿವೆ. ಈ ತಂತ್ರಜ್ಞಾನದ ಕುರಿತು VTU-ಸಂಯೋಜಿತ ಕಾಲೇಜುಗಳಲ್ಲಿನ ಉಪನ್ಯಾಸಕರಿಗೆ ಕಾರ್ಯಾಗಾರಗಳನ್ನು ಸಹ ನಡೆಸಲಾಗಿದೆ, ”ಎಂದು ಅವರು ಹೇಳಿದರು.</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಚಿಯಾಕ್ ಎಎಸ್ಐನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ನಾಗರಾಜು ಮಾತನಾಡಿ, ರಾಷ್ಟ್ರೀಯ ಭದ್ರತಾ ದೃಷ್ಟಿಕೋನದಿಂದ, 2030 ಕ್ಕಿಂತ ಮೊದಲು ಭಾರತವು ಎಎಸ್ಐ ಕ್ಷೇತ್ರದಲ್ಲಿ ನಾಯಕತ್ವವನ್ನು ಸ್ಥಾಪಿಸುವುದು ತುರ್ತು ಅಗತ್ಯವಾಗಿದೆ ಎಂದು ಹೇಳಿದರು.</p>
<p><img loading="lazy" decoding="async" class="alignnone size-full wp-image-151158" src="https://www.justkannada.in/wp-content/uploads/2026/02/super-ai.jpg" alt="" width="500" height="400" srcset="https://www.justkannada.in/wp-content/uploads/2026/02/super-ai.jpg 500w, https://www.justkannada.in/wp-content/uploads/2026/02/super-ai-300x240.jpg 300w, https://www.justkannada.in/wp-content/uploads/2026/02/super-ai-150x120.jpg 150w" sizes="auto, (max-width: 500px) 100vw, 500px" /></p>
<p>&#8220;ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ಮತ್ತು ಚೀನಾ ಈಗಾಗಲೇ ತಂತ್ರಜ್ಞಾನವನ್ನು ಹೆಚ್ಚಿನ ವೇಗದಲ್ಲಿ ಅಭಿವೃದ್ಧಿಪಡಿಸುತ್ತಿವೆ. ಈ ನಿಟ್ಟಿನಲ್ಲಿ, ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಭಾರತದಲ್ಲಿ ಒಂದು ಮಿಲಿಯನ್ ಎಂಜಿನಿಯರಿಂಗ್ ಪ್ರತಿಭೆಗಳನ್ನು ರೂಪಿಸುವುದು ನಮ್ಮ ಗುರಿಯಾಗಿದೆ. ವಿಶ್ವದ ಅತಿದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯವಾಗಿ, ಎಎಸ್ಐನಲ್ಲಿ ತರಬೇತಿ ಪಡೆದ 400,000 ಕೌಶಲ್ಯಪೂರ್ಣ ಎಂಜಿನಿಯರ್‌ಗಳನ್ನು ಉತ್ಪಾದಿಸಲು ವಿಟಿಯು ಸಿದ್ಧವಾಗಿದೆ. ಇದು ರಾಷ್ಟ್ರಕ್ಕೆ ಅತ್ಯಂತ ಮಹತ್ವದ ಕೊಡುಗೆಯಾಗಿದೆ, ”ಎಂದು ಹೇಳಿದರು.</p>
<p>key words: VTU, signed a Memorandum of Understanding, MoU, Chiac ASI, a United Kingdom-based company, Artificial Super Intelligence</p>
<p><img loading="lazy" decoding="async" class="alignnone size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="auto, (max-width: 1000px) 100vw, 1000px" /></p>
<p><strong>SUMMARY:</strong></p>
<p>VTU signed a Memorandum of Understanding (MoU) with Chiac ASI, a United Kingdom-based company, said to be one of the first Super Intelligence firms, to train engineers in Artificial Super Intelligence (ASI), a future technology.</p>
<p><img loading="lazy" decoding="async" class="alignnone size-full wp-image-151157" src="https://www.justkannada.in/wp-content/uploads/2026/02/vtu.jpg" alt="" width="500" height="281" srcset="https://www.justkannada.in/wp-content/uploads/2026/02/vtu.jpg 500w, https://www.justkannada.in/wp-content/uploads/2026/02/vtu-300x169.jpg 300w, https://www.justkannada.in/wp-content/uploads/2026/02/vtu-150x84.jpg 150w" sizes="auto, (max-width: 500px) 100vw, 500px" /></p>
<p>The post <a href="https://www.justkannada.in/artificial-super-intelligence/">ಭವಿಷ್ಯದ “ಆರ್ಟಿಫಿಶಿಯಲ್ ಸೂಪರ್ ಇಂಟೆಲಿಜೆನ್ಸ್”  (ASI): ಯುಕೆ ಕಂಪನಿ ಜತೆ ವಿಟಿಯು ಒಡಂಬಡಿಕೆಗೆ ಸಹಿ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಈಜುವ ಮುನ್ನ ಎಚ್ಚರ : ಮೆದುಳು ತಿನ್ನುವ ಅಮೀಬಾದಿಂದ ಸಾವನ್ನಪ್ಪಿದ 12 ವರ್ಷದ ಬಾಲಕ</title>
		<link>https://www.justkannada.in/brain-eating-amoeba-2/</link>
		
		<dc:creator><![CDATA[mahesh]]></dc:creator>
		<pubDate>Fri, 25 Jul 2025 07:47:15 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[SCIENCE & TECHNOLOGY]]></category>
		<category><![CDATA[12-year-old]]></category>
		<category><![CDATA[Be careful before swimming]]></category>
		<category><![CDATA[boy dies]]></category>
		<category><![CDATA[brain-eating amoeba]]></category>
		<guid isPermaLink="false">https://www.justkannada.in/?p=143200</guid>

					<description><![CDATA[<p>ಕೊಲಂಬಿಯ, ಜು.೧೫,೨೦೨೫: ದಕ್ಷಿಣ ಕೆರೊಲಿನಾದ ಜನಪ್ರಿಯ ಸರೋವರದಲ್ಲಿ ಈಜುತ್ತಿದ್ದಾಗ ಮೆದುಳನ್ನು ತಿನ್ನುವ ಅಮೀಬಾದಿಂದ ಉಂಟಾದ ಸೋಂಕಿನಿಂದ ಪುಟ್ಟ ಬಾಲಕನೊಬ್ಬ ದುರಂತವಾಗಿ ಸಾವನ್ನಪ್ಪಿದ  ಘಟನೆ ನೆದಿದೆ. ಕೊಲಂಬಿಯಾದ ಲೇಕ್ ಮುರ್ರೆಯಲ್ಲಿ ಈಜಿದ ನಂತರ ನೇಗ್ಲೇರಿಯಾ ಫೌಲೆರಿ ಸೋಂಕಿಗೆ ಒಳಗಾದ 12 ವರ್ಷದ ಬಾಲಕ ಜೇಸನ್ ಕಾರ್‌ ಮೃತ ಬಾಲಕ.  &#8216;ಜೇಸನ್ ಅವರ ಕುಟುಂಬವು ಈ ಊಹಿಸಲಾಗದ ಘಟನೆಯಿಂದ ಆಘಾತಕ್ಕೀಡಾಗಿದೆ. &#8220;ಜೇಸನ್ ಹೇಗೆ ಮತ್ತು ಏಕೆ ಸತ್ತ ಎಂಬುದರ ಕುರಿತು ಕುಟುಂಬಕ್ಕೆ ಹಲವು ಪ್ರಶ್ನೆಗಳಿವೆ ಮತ್ತು ಇದು ಇನ್ನೊಂದು ಕುಟುಂಬಕ್ಕೆ [&#8230;]</p>
<p>The post <a href="https://www.justkannada.in/brain-eating-amoeba-2/">ಈಜುವ ಮುನ್ನ ಎಚ್ಚರ : ಮೆದುಳು ತಿನ್ನುವ ಅಮೀಬಾದಿಂದ ಸಾವನ್ನಪ್ಪಿದ 12 ವರ್ಷದ ಬಾಲಕ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p>ಕೊಲಂಬಿಯ, ಜು.೧೫,೨೦೨೫: ದಕ್ಷಿಣ ಕೆರೊಲಿನಾದ ಜನಪ್ರಿಯ ಸರೋವರದಲ್ಲಿ ಈಜುತ್ತಿದ್ದಾಗ ಮೆದುಳನ್ನು ತಿನ್ನುವ ಅಮೀಬಾದಿಂದ ಉಂಟಾದ ಸೋಂಕಿನಿಂದ ಪುಟ್ಟ ಬಾಲಕನೊಬ್ಬ ದುರಂತವಾಗಿ ಸಾವನ್ನಪ್ಪಿದ  ಘಟನೆ ನೆದಿದೆ.</p>
<p>ಕೊಲಂಬಿಯಾದ ಲೇಕ್ ಮುರ್ರೆಯಲ್ಲಿ ಈಜಿದ ನಂತರ ನೇಗ್ಲೇರಿಯಾ ಫೌಲೆರಿ ಸೋಂಕಿಗೆ ಒಳಗಾದ 12 ವರ್ಷದ ಬಾಲಕ ಜೇಸನ್ ಕಾರ್‌ ಮೃತ ಬಾಲಕ.  &#8216;ಜೇಸನ್ ಅವರ ಕುಟುಂಬವು ಈ ಊಹಿಸಲಾಗದ ಘಟನೆಯಿಂದ ಆಘಾತಕ್ಕೀಡಾಗಿದೆ.</p>
<p>&#8220;ಜೇಸನ್ ಹೇಗೆ ಮತ್ತು ಏಕೆ ಸತ್ತ ಎಂಬುದರ ಕುರಿತು ಕುಟುಂಬಕ್ಕೆ ಹಲವು ಪ್ರಶ್ನೆಗಳಿವೆ ಮತ್ತು ಇದು ಇನ್ನೊಂದು ಕುಟುಂಬಕ್ಕೆ ಸಂಭವಿಸದಂತೆ ನೋಡಿಕೊಳ್ಳಲು ಕುಟುಂಬದವರು ಕಾನೂನು ಮೊರೆಗೆ ಮುಂದಾಗಿದ್ದಾರೆ.</p>
<p><img loading="lazy" decoding="async" class="alignnone size-full wp-image-143201" src="https://www.justkannada.in/wp-content/uploads/2025/07/brain.jpg" alt="" width="500" height="345" srcset="https://www.justkannada.in/wp-content/uploads/2025/07/brain.jpg 500w, https://www.justkannada.in/wp-content/uploads/2025/07/brain-300x207.jpg 300w, https://www.justkannada.in/wp-content/uploads/2025/07/brain-150x104.jpg 150w, https://www.justkannada.in/wp-content/uploads/2025/07/brain-218x150.jpg 218w, https://www.justkannada.in/wp-content/uploads/2025/07/brain-100x70.jpg 100w" sizes="auto, (max-width: 500px) 100vw, 500px" /></p>
<p>ಮಧ್ಯಮ ಶಾಲಾ ವಿದ್ಯಾರ್ಥಿಯು ದಕ್ಷಿಣ ಕೆರೊಲಿನಾಗೆ ಜಲವಿದ್ಯುತ್ ಶಕ್ತಿಯನ್ನು ಒದಗಿಸಲು ಮೂಲತಃ ನಿರ್ಮಿಸಲಾದ ಜನಪ್ರಿಯ ಮನರಂಜನಾ ತಾಣವಾದ ಲೇಕ್ ಮರ್ರೆಯಲ್ಲಿ ಈಜಲು ಹೋಗಿದ್ದ. ಒಂದು ಕಾಲದಲ್ಲಿ ಇದು ವಿಶ್ವದ ಅತಿದೊಡ್ಡ ಮಾನವ ನಿರ್ಮಿತ ಜಲಾಶಯವಾಗಿತ್ತು. ಇಂದು, ಸರೋವರವು ಹತ್ತಾರು ಸಾವಿರ ಪ್ರವಾಸಿಗರನ್ನು ಆಕರ್ಷಿಸುತ್ತದೆ, ಜೊತೆಗೆ ಮೀನುಗಾರಿಕೆ ಮತ್ತು ನೌಕಾಯಾನ ಚಟುವಟಿಕೆಗಳನ್ನು ಹೊಂದಿದೆ.</p>
<p>ಜೇಸನ್ ಈಜಲು ಹೋಗುವ ಮೊದಲು , ಸರೋವರದಲ್ಲಿ ಯಾವುದೇ ಬ್ಯಾಕ್ಟೀರಿಯಾ ಮಾಲಿನ್ಯ ಅಥವಾ ಅಪಾಯಕಾರಿ ಜೀವಿಗಳ ಬಗ್ಗೆ ಯಾವುದೇ ಎಚ್ಚರಿಕೆ ಫಲಕಗಳು ಇರಲಿಲ್ಲ. ಆದಾಗ್ಯೂ, ಜುಲೈ 7 ರಂದು ನೇಗ್ಲೇರಿಯಾ ಫೌಲೇರಿ ಸೋಂಕು ಇರುವುದು ಪತ್ತೆಯಾಯಿತು.</p>
<p>ನೇಗ್ಲೇರಿಯಾ ಫೌಲೆರಿಯನ್ನು ಸಾಮಾನ್ಯವಾಗಿ ಮೆದುಳನ್ನು ತಿನ್ನುವ ಅಮೀಬಾ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಮಾರಕವಾದ ಮೆದುಳಿನ ಸೋಂಕನ್ನು ಉಂಟುಮಾಡುತ್ತದೆ. ಅಧಿಕೃತ ದಾಖಲೆಗಳು 1962 ಮತ್ತು 2023 ರ ನಡುವೆ ಯುಎಸ್‌ನಲ್ಲಿ 164 ಜನರು ಈ ಕಾಯಿಲೆಯಿಂದ ಸೋಂಕಿಗೆ ಒಳಗಾಗಿದ್ದರು, ಅದರಲ್ಲಿ ಕೇವಲ ನಾಲ್ವರು ಬದುಕುಳಿದರು.</p>
<p>ಕೃಪೆ: ಮೇಲ್‌ ಆನ್‌ ಲೈನ್‌</p>
<p>key words: Be careful before swimming, 12-year-old, boy dies, brain-eating amoeba</p>
<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p><strong>SUMMARY: </strong></p>
<p>Be careful before swimming: 12-year-old boy dies from brain-eating amoeba.</p>
<p><img loading="lazy" decoding="async" class="alignnone size-full wp-image-143202" src="https://www.justkannada.in/wp-content/uploads/2025/07/ameoba.jpg" alt="" width="500" height="336" srcset="https://www.justkannada.in/wp-content/uploads/2025/07/ameoba.jpg 500w, https://www.justkannada.in/wp-content/uploads/2025/07/ameoba-300x202.jpg 300w, https://www.justkannada.in/wp-content/uploads/2025/07/ameoba-150x101.jpg 150w" sizes="auto, (max-width: 500px) 100vw, 500px" /></p>
<p>A young boy has tragically died after contracting a brain-eating amoeba while swimming in a popular lake in South Carolina. Jason Carr, a 12-year-old boy who contracted Naegleria fowleri after swimming in Lake Murray, Columbia, has died. &#8220;Jason&#8217;s family is devastated by this unimaginable event,&#8221; the statement said.</p>
<p>The post <a href="https://www.justkannada.in/brain-eating-amoeba-2/">ಈಜುವ ಮುನ್ನ ಎಚ್ಚರ : ಮೆದುಳು ತಿನ್ನುವ ಅಮೀಬಾದಿಂದ ಸಾವನ್ನಪ್ಪಿದ 12 ವರ್ಷದ ಬಾಲಕ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಆಕ್ಸಿಯಂ-4 ಯಶಸ್ವಿ ಲ್ಯಾಂಡ್: ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಭೂಮಿಗೆ ಬಂದಿಳಿದ ಶುಭಾಂಶು ಶುಕ್ಲಾ.</title>
		<link>https://www.justkannada.in/axium-4-shubanshu-shukla/</link>
		
		<dc:creator><![CDATA[prashanth]]></dc:creator>
		<pubDate>Tue, 15 Jul 2025 10:12:40 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[SCIENCE & TECHNOLOGY]]></category>
		<category><![CDATA[Axium-4]]></category>
		<category><![CDATA[Earth]]></category>
		<category><![CDATA[landing]]></category>
		<category><![CDATA[Lands]]></category>
		<category><![CDATA[Shubanshu Shukla]]></category>
		<category><![CDATA[Successful]]></category>
		<guid isPermaLink="false">https://www.justkannada.in/?p=142790</guid>

					<description><![CDATA[<p>ಕ್ಯಾಲಿಫೋರ್ನಿಯಾ,ಜುಲೈ,15,2025 (www.justkannada.in): ಬಾಹ್ಯಾಕಾಶಯಾನ ಕೈಗೊಂಡಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಇದೀಗ  ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ದಿಂದ ಭೂಮಿಗೆ ಯಶಸ್ವಿಯಾಗಿ ಬಂದಿಳಿದಿದ್ದಾರೆ. ಶುಭಾಂಶು ಶುಕ್ಲಾ 18 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದು ಇದೀಗ ಹಿಂದಿರುಗಿದ್ದು, ಎಲ್ಲೆಡೆ ಸಂತಸ ಮನೆ ಮಾಡಿದೆ. ಜುಲೈ 14 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ನಂತರ ತಂಡವು ಈಗ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಸ್ಪ್ಲಾಶ್‌ಡೌನ್ ಮಾಡಿದೆ. ಭಾರತೀಯ ಗ್ರೂಪ್ ಕ್ಯಾ. ಶುಭಾಂಶು ಶುಕ್ಲಾ, ಅಮೆರಿಕದ [&#8230;]</p>
<p>The post <a href="https://www.justkannada.in/axium-4-shubanshu-shukla/">ಆಕ್ಸಿಯಂ-4 ಯಶಸ್ವಿ ಲ್ಯಾಂಡ್: ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಭೂಮಿಗೆ ಬಂದಿಳಿದ ಶುಭಾಂಶು ಶುಕ್ಲಾ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಕ್ಯಾಲಿಫೋರ್ನಿಯಾ,ಜುಲೈ,15,2025 (<a href="http://www.justkannada.in">www.justkannada.in</a>):</strong> ಬಾಹ್ಯಾಕಾಶಯಾನ ಕೈಗೊಂಡಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಇದೀಗ  ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ದಿಂದ ಭೂಮಿಗೆ ಯಶಸ್ವಿಯಾಗಿ ಬಂದಿಳಿದಿದ್ದಾರೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಶುಭಾಂಶು ಶುಕ್ಲಾ 18 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದು ಇದೀಗ ಹಿಂದಿರುಗಿದ್ದು, ಎಲ್ಲೆಡೆ ಸಂತಸ ಮನೆ ಮಾಡಿದೆ. ಜುಲೈ 14 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ನಂತರ ತಂಡವು ಈಗ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಸ್ಪ್ಲಾಶ್‌ಡೌನ್ ಮಾಡಿದೆ.</p>
<p>ಭಾರತೀಯ ಗ್ರೂಪ್ ಕ್ಯಾ. ಶುಭಾಂಶು ಶುಕ್ಲಾ, ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್ ನ ಮಿಷನ್ ಸ್ಪೆಷಲಿಸ್ಟ್ ಸ್ಲಾವೋಸ್ಜ್ ಉಜ್ನಾನ್ಸ್ಕಿ, ಹಂಗೇರಿಯಾದ ಗಗನಯಾನಿ ಟಿಬೋರ್ ಕಾಪು ಅವರು ಭೂಮಿ ಮೇಲೆ ಲ್ಯಾಂಡ್ ಆಗಿದ್ದಾರೆ. ಆಯಕ್ಸಿಯಮ್ ಯೋಜನೆ ಸಕ್ಸಸ್ ಆಗಿದ್ದು, ಯಶಸ್ವಿಯಾಗಿ ಗಗನಯಾನಿಗಳು ಭೂಮಿಗೆ ಆಗಮಿಸಿದ್ದಾರೆ.</p>
<p>18 ದಿನಗಳ ಬಾಹ್ಯಾಕಾಶ ಯಾನ ಮುಗಿಸಿ ಭಾರತೀಯ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾನಿಗಳು ಭೂಮಿಗೆ ಬಂದಿಳಿದಿದ್ದಾರೆ. ಮಧ್ಯಾಹ್ನ 3 ಗಂಟೆ 2 ನಿಮಿಷಕ್ಕೆ ಕ್ಯಾಲಿಫೋರ್ನಿಯಾದ ಕರಾವಳಿ ಪ್ರದೇಶಕ್ಕೆ ನೌಕೆ ಬಂದಿಳಿದಿದೆ. ಈ ಖುಷಿ ಕ್ಷಣವನ್ನು ಶುಭಾಂಶು ಶುಕ್ಲಾ ಪೋಷಕರು ಕಣ್ತುಂಬಿಕೊಂಡಿದ್ದು ಭಾವುಕರಾದರು.<img loading="lazy" decoding="async" class="aligncenter size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p>Key words: Axium-4, successful, landing,  Shubanshu Shukla, lands , Earth</p>
<p>The post <a href="https://www.justkannada.in/axium-4-shubanshu-shukla/">ಆಕ್ಸಿಯಂ-4 ಯಶಸ್ವಿ ಲ್ಯಾಂಡ್: ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಭೂಮಿಗೆ ಬಂದಿಳಿದ ಶುಭಾಂಶು ಶುಕ್ಲಾ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಫಾಲ್ಕನ್-9 ರಾಕೆಟ್ ಉಡಾವಣೆ ಯಶಸ್ವಿ:  ಐಎಸ್ ಎಸ್ ನತ್ತ ಭಾರತದ ಶುಭಾಂಶು ಶುಕ್ಲಾ</title>
		<link>https://www.justkannada.in/falcon-9-rocket-launch/</link>
		
		<dc:creator><![CDATA[prashanth]]></dc:creator>
		<pubDate>Wed, 25 Jun 2025 07:07:13 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[SCIENCE & TECHNOLOGY]]></category>
		<category><![CDATA[Falcon-9]]></category>
		<category><![CDATA[India]]></category>
		<category><![CDATA[Launch]]></category>
		<category><![CDATA[rocket]]></category>
		<category><![CDATA[Shubanshu Shukla]]></category>
		<category><![CDATA[Successful]]></category>
		<guid isPermaLink="false">https://www.justkannada.in/?p=141946</guid>

					<description><![CDATA[<p>ಫ್ಲೋರಿಡಾ,ಜೂನ್,25,2025 (www.justkannada.in): ಅಮೆರಿಕದ ಆಕ್ಸಿಯಮ್​-4 ಮಿಷನ್​ ಅಡಿ ಭಾರತದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಫಾಲ್ಕನ್ -9 ರಾಕೆಟ್​ ಉಡಾವಣೆ ಯಶಸ್ವಿಯಾಗಿದೆ. ಅಮೇರಿಕಾದ ಫ್ಲೋರಿಡಾದ  ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ X ಫಾಲ್ಕನ್ 9 ರಾಕೆಟ್ ಉಡಾವಣೆ ಯಶಸ್ವಿಯಾಗಿದ್ದು, ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್​ಎಸ್)ದತ್ತ ಪ್ರಯಾಣ ಬೆಳೆಸಿದೆ.  ಜೂನ್ 26 ರಂದು ಸಂಜೆ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕಿಂಗ್​ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಡೀ ಭಾರತವನ್ನು ಪ್ರತಿನಿಧಿಸಿರುವ [&#8230;]</p>
<p>The post <a href="https://www.justkannada.in/falcon-9-rocket-launch/">ಫಾಲ್ಕನ್-9 ರಾಕೆಟ್ ಉಡಾವಣೆ ಯಶಸ್ವಿ:  ಐಎಸ್ ಎಸ್ ನತ್ತ ಭಾರತದ ಶುಭಾಂಶು ಶುಕ್ಲಾ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಫ್ಲೋರಿಡಾ,ಜೂನ್,25,2025 (<a href="http://www.justkannada.in">www.justkannada.in</a>):</strong> ಅಮೆರಿಕದ ಆಕ್ಸಿಯಮ್​-4 ಮಿಷನ್​ ಅಡಿ ಭಾರತದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಫಾಲ್ಕನ್ -9 ರಾಕೆಟ್​ ಉಡಾವಣೆ ಯಶಸ್ವಿಯಾಗಿದೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಅಮೇರಿಕಾದ ಫ್ಲೋರಿಡಾದ  ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ X ಫಾಲ್ಕನ್ 9 ರಾಕೆಟ್ ಉಡಾವಣೆ ಯಶಸ್ವಿಯಾಗಿದ್ದು, ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್​ಎಸ್)ದತ್ತ ಪ್ರಯಾಣ ಬೆಳೆಸಿದೆ.  ಜೂನ್ 26 ರಂದು ಸಂಜೆ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕಿಂಗ್​ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.</p>
<p>ಇಡೀ ಭಾರತವನ್ನು ಪ್ರತಿನಿಧಿಸಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಮೂಲಕ ಭಾರತ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಅಮೇರಿಕಾದ ಪೆಗ್ಗಿ ವಿಟ್ಸನ್, ಪೈಲಟ್ ಶುಭಾಂಶು ಶುಕ್ಲಾ, ತಜ್ಞರಾದ ಹಂಗೇರಿಯ ಟಿಗೋರ್ ಕಾಪು ಮತ್ತು ಪೋಲೆಂಡ್‌ ನ ಸ್ಲಾವೋಸ್ಜ್ ಉಜ್ನಾನ್ಸ್ಕಿ ಇದ್ದಾರೆ.<img loading="lazy" decoding="async" class="aligncenter size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p>Key words: Falcon-9, rocket, launch, successful, India, Shubanshu Shukla</p>
<p>The post <a href="https://www.justkannada.in/falcon-9-rocket-launch/">ಫಾಲ್ಕನ್-9 ರಾಕೆಟ್ ಉಡಾವಣೆ ಯಶಸ್ವಿ:  ಐಎಸ್ ಎಸ್ ನತ್ತ ಭಾರತದ ಶುಭಾಂಶು ಶುಕ್ಲಾ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ನಿಧನ</title>
		<link>https://www.justkannada.in/k-kasturirangan/</link>
		
		<dc:creator><![CDATA[prashanth]]></dc:creator>
		<pubDate>Fri, 25 Apr 2025 08:38:57 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[SCIENCE & TECHNOLOGY]]></category>
		<category><![CDATA[Former ISRO Chairman]]></category>
		<category><![CDATA[K. Kasturirangan]]></category>
		<category><![CDATA[passes away]]></category>
		<guid isPermaLink="false">https://www.justkannada.in/?p=139436</guid>

					<description><![CDATA[<p>ಬೆಂಗಳೂರು,ಏಪ್ರಿಲ್,25,2025 (www.justkannada.in):  ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ಅವರು ಇಂದು ನಿಧನರಾಗಿದ್ದಾರೆ. ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಸ್ತೂರಿ ರಂಗನ್ ಅವರು ಇಂದು ಬೆಂಗಳೂರಿನ ಕೊಡಿಗೇನಹಳ್ಳಿ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಸ್ತೂರಿ ರಂಗನ್ ಅವರಿಗೆ 84 ವರ್ಷ ವಯಸ್ಸಾಗಿತ್ತು. 1994ರಿಂದ 2003ರವರೆಗೆ  ಇಸ್ರೋ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಕಸ್ತೂರಿ ರಂಗನ್ ಅವರು,  ಅನೇಕ ರಾಕೆಟ್‌ ಗಳ ಉಡಾವಣೆ, ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನ ಹಾಗೂ ಇಸ್ರೋ ಬೆಳವಣಿಗೆಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಭಾನುವಾರ ಬೆಳಗ್ಗೆ ಕಸ್ತೂರಿ ರಂಗನ್ ಅವರ [&#8230;]</p>
<p>The post <a href="https://www.justkannada.in/k-kasturirangan/">ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ನಿಧನ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಏಪ್ರಿಲ್,25,2025 (<a href="http://www.justkannada.in">www.justkannada.in</a>):</strong>  ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ಅವರು ಇಂದು ನಿಧನರಾಗಿದ್ದಾರೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಸ್ತೂರಿ ರಂಗನ್ ಅವರು ಇಂದು ಬೆಂಗಳೂರಿನ ಕೊಡಿಗೇನಹಳ್ಳಿ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಸ್ತೂರಿ ರಂಗನ್ ಅವರಿಗೆ 84 ವರ್ಷ ವಯಸ್ಸಾಗಿತ್ತು.</p>
<p>1994ರಿಂದ 2003ರವರೆಗೆ  ಇಸ್ರೋ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಕಸ್ತೂರಿ ರಂಗನ್ ಅವರು,  ಅನೇಕ ರಾಕೆಟ್‌ ಗಳ ಉಡಾವಣೆ, ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನ ಹಾಗೂ ಇಸ್ರೋ ಬೆಳವಣಿಗೆಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ.</p>
<p>ಭಾನುವಾರ ಬೆಳಗ್ಗೆ ಕಸ್ತೂರಿ ರಂಗನ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.  ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಅಂದು ಬೆಳಿಗ್ಗೆ 10ರಿಂದ 12ರವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.</p>
<p>Key words: Former ISRO Chairman, K. Kasturirangan, passes away</p>
<p>The post <a href="https://www.justkannada.in/k-kasturirangan/">ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ನಿಧನ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ತರಕಾರಿ, ಹಣ್ಣುಗಳನ್ನ ಒಂದು ತಿಂಗಳ ಕಾಲ ಕೆಡದಂತೆ ತಾಜಾವಾಗಿರಿಸಲು ಸಹಕಾರಿ ಈ ‘ಕೃಷಿ ಕವಚ’</title>
		<link>https://www.justkannada.in/food-scientist-ramakrishna/</link>
		
		<dc:creator><![CDATA[prashanth]]></dc:creator>
		<pubDate>Sun, 23 Mar 2025 06:25:10 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[SCIENCE & TECHNOLOGY]]></category>
		<category><![CDATA[agricultural cover]]></category>
		<category><![CDATA[Food scientist]]></category>
		<category><![CDATA[fresh]]></category>
		<category><![CDATA[helps]]></category>
		<category><![CDATA[ramakrishna]]></category>
		<category><![CDATA[vegetables and fruits]]></category>
		<guid isPermaLink="false">https://www.justkannada.in/?p=138042</guid>

					<description><![CDATA[<p>ಬೆಂಗಳೂರು,ಮಾರ್ಚ್,23,2025 (www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನವರಾದ ಡಿಎಫ್‌ಆರ್‌ಎಲ್‌ ನ ನಿವೃತ್ತ ಪ್ರಧಾನ ಆಹಾರ ವಿಜ್ಞಾನಿ ರಾಮಕೃಷ್ಣ ಅವರು ‘ಕೃಷಿ ಕವಚ’ ಎಂಬ ತಂತ್ರಜ್ಞಾನವನ್ನ ಅಭಿವೃದ್ದಿಪಡಿಸಿದ್ದು ಇದು ರೈತರು ಬೆಳೆಯುವ ತರಕಾರಿ, ಹಣ್ಣುಗಳನ್ನ ಒಂದು ತಿಂಗಳ ಕಾಲ ಕೆಡದಂತೆ ತಾಜಾವಾಗಿರಿಸಲು ಸಹಕಾರಿಯಾಗಲಿದೆ. ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ರಾಮಕೃಷ್ಣ ಆವರಣದಲ್ಲಿ ನಡೆದ 2015ನೇ ಸಾಲಿನ ರಾಷ್ಟ್ರೀಯ &#8216;ತೋಟಗಾರಿಕೆ ಮೇಳ&#8217;ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ನಿವೃತ್ತ ಪ್ರಧಾನ ಆಹಾರ ವಿಜ್ಞಾನಿ ರಾಮಕೃಷ್ಣ ಅವರು, ರೈತರು ಹಾಗೂ ಜನಸಾಮಾನ್ಯರಿಗೆ ಉಪಯೋಗ [&#8230;]</p>
<p>The post <a href="https://www.justkannada.in/food-scientist-ramakrishna/">ತರಕಾರಿ, ಹಣ್ಣುಗಳನ್ನ ಒಂದು ತಿಂಗಳ ಕಾಲ ಕೆಡದಂತೆ ತಾಜಾವಾಗಿರಿಸಲು ಸಹಕಾರಿ ಈ ‘ಕೃಷಿ ಕವಚ’</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಮಾರ್ಚ್,23,2025 (<a href="http://www.justkannada.in">www.justkannada.in</a>): </strong> ಸಾಂಸ್ಕೃತಿಕ ನಗರಿ ಮೈಸೂರಿನವರಾದ ಡಿಎಫ್‌ಆರ್‌ಎಲ್‌ ನ ನಿವೃತ್ತ ಪ್ರಧಾನ ಆಹಾರ ವಿಜ್ಞಾನಿ ರಾಮಕೃಷ್ಣ ಅವರು ‘ಕೃಷಿ ಕವಚ’ ಎಂಬ ತಂತ್ರಜ್ಞಾನವನ್ನ ಅಭಿವೃದ್ದಿಪಡಿಸಿದ್ದು ಇದು ರೈತರು ಬೆಳೆಯುವ ತರಕಾರಿ, ಹಣ್ಣುಗಳನ್ನ ಒಂದು ತಿಂಗಳ ಕಾಲ ಕೆಡದಂತೆ ತಾಜಾವಾಗಿರಿಸಲು ಸಹಕಾರಿಯಾಗಲಿದೆ.<img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ರಾಮಕೃಷ್ಣ ಆವರಣದಲ್ಲಿ ನಡೆದ 2015ನೇ ಸಾಲಿನ ರಾಷ್ಟ್ರೀಯ &#8216;ತೋಟಗಾರಿಕೆ ಮೇಳ&#8217;ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ನಿವೃತ್ತ ಪ್ರಧಾನ ಆಹಾರ ವಿಜ್ಞಾನಿ ರಾಮಕೃಷ್ಣ ಅವರು, ರೈತರು ಹಾಗೂ ಜನಸಾಮಾನ್ಯರಿಗೆ ಉಪಯೋಗ ಆಗುವಂತಹ ತಂತ್ರಜ್ಞಾನವಾದ &#8216;ಕೃಷಿ ಕವಚ&#8217;ದ (ತರಕಾರಿಗಳು, ಹಣ್ಣುಗಳು ಹಾಗೂ ಹೂವುಗಳು-ಪೇಟೆಂಟ್ ಪೆಡ್ಡಿಂಗ್) ಬಗ್ಗೆ ವೈಜ್ಞಾನಿಕ ಮಾಹಿತಿಯ ಮಂಡನೆ ಮಾಡಿ ಈ ತಂತ್ರಜ್ಞಾನದ  ಬಗ್ಗೆ ವಿವರಿಸಿದರು.</p>
<p>ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸುಧಾರಿತ ತಂತ್ರಜ್ಞಾನದ ಬಳಕೆ ಮಹತ್ವದ್ದಾಗಿದೆ. ವಿಕಸಿತ ಭಾರತಕ್ಕಾಗಿ ತೋಟಗಾರಿಕೆಯು ಪೋಷಣೆ, ಸಬಲೀಕರಣ ಜೀವನೋಪಾಯ ಹಾಗೂ ಆಗಿದೆ. ಪೌಷ್ಟಿಕಾಂಶಯುಕ್ತ ಬೆಳೆಗಳ ಮೂಲಕ ಪೌಷ್ಟಿಕತೆ, ಸಂಸ್ಕರಣೆ, ಮೌಲ್ಯವರ್ಧನೆ ಹೆಚ್ಚಿಸುವ ತಂತ್ರಜ್ಞಾನ ಹಾಗೂ ಕ್ರಮಗಳನ್ನು ಪ್ರಾತ್ಯಕ್ಷಿಕೆ ಮೂಲಕ ಇತರ ವಿಜ್ಞಾನಿಗಳೊಂದಿಗೆ ಎಂದು ತಿಳಿಸಿದರು.</p>
<p>ಕಾರ್ಯಕ್ರಮದಲ್ಲಿ ಉಸಿರಾಟ ಅಥವಾ ಜೀವರಾಸಾಯನಿಕವಾಗಿ ಸಕ್ರಿಯವಾಗಿರುವ ಕೃಷಿ ಉತ್ಪನ್ನಗಳು ಮತ್ತು ತಾಜಾ ಹಣ್ಣುಗಳು ಮತ್ತು ತರಕಾರಿಗಳಂತಹ ಸರಕುಗಳ ಪ್ಯಾಕೇಜಿಂಗ್‌ ಗೆ ಸಂಬಂಧಿಸಿದ ಮೂರು ವರ್ಷಗಳಿಗೂ ಹೆಚ್ಚು ಕಾಲ ಕೃಷಿ ಕವಚ್‌ ನಲ್ಲಿ ಅವರು ಮಾಡಿದ ಕೆಲಸವನ್ನು ಅವರು ನೆನಪಿಸಿಕೊಂಡರು.</p>
<p>ಕೃಷಿ ಕವಚ್ ಬ್ಯಾಗ್ ಅನ್ನು ಪಾಲಿಲ್ಯಾಕ್ಟಿಕ್ ಆಮ್ಲ ಮತ್ತು ಬಾ-ಗ್ಯಾಸ್ ಮತ್ತು ಇತರ ಬದಲಿಗಳಿಂದ ಮಿತವ್ಯಯ ಮತ್ತು ಸ್ಥಳೀಯವಾದ ಹೆಚ್ಚುವರಿ ಗುಣಲಕ್ಷಣಗಳೊಂದಿಗೆ ತಯಾರಿಸಲಾಗುತ್ತದೆ. &#8220;ಗ್ರಾಹಕರ ಅವಶ್ಯಕತೆಗೆ ಅನುಗುಣವಾಗಿ 1 ಕೆಜಿಯಿಂದ 10 ಕೆಜಿ ಮತ್ತು ಅದಕ್ಕಿಂತ ಹೆಚ್ಚಿನದನ್ನು ಕಸ್ಟಮೈಸ್ ಮಾಡಬಹುದು. ಗ್ರಾಹಕರು ಕೃಷಿ ಕವಚ್ ತಂತ್ರಜ್ಞಾನದಿಂದ ತರಕಾರಿ, ಹಣ್ಣುಗಳು ಮತ್ತು ಹೂವುಗಳನ್ನು ಒಂದು ತಿಂಗಳವರೆಗೆ ತಾಜಾವಾಗಿರಿಸಿಕೊಳ್ಳಬಹುದು&#8221; ಎಂದು ಅವರು ಹೇಳಿದರು.</p>
<p><strong>ಡಿಎಫ್‌ಆರ್‌ಎಲ್‌ ನ ನಿವೃತ್ತ ಪ್ರಧಾನ ಆಹಾರ ವಿಜ್ಞಾನಿ ರಾಮಕೃಷ್ಣ ಅವರ ಬಗ್ಗೆ ಮಾಹಿತಿ..</strong></p>
<p>ರಾಮಕೃಷ್ಣ ಅವರು ಮೈಸೂರಿನಲ್ಲಿ ಜನಿಸಿ ಇಂಜೀನಿಯರಿಂಗ್ ನಲ್ಲಿ  ಸ್ನಾತಕೋತ್ತರ ಪದವಿ 40 ವರ್ಷಗಳ ಕಾಲ  ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾಗಿ (ಸಂಶೋಧನಾ ಉಪಕರಣಗಳು) ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ ಡಿ.ಆರ್.ಡಿ.ಒ ರಕ್ಷಣಾ ಸಚಿವಾಲಯ, ಭಾರತ ಸರ್ಕಾರ ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಶಸ್ತ್ರ &#8216;ಪಡೆಯವರಿಗೆ ಸ್ಥಳೀಯ ರಿರ್ಟಾಟ್ ಸಂಸ್ಕರಣಾ ತಂತ್ರಜ್ಞಾನದ ಮೂಲಕ (ತಿನ್ನಲು ಸಿದ್ಧ ಆಹಾರವನ್ನು) ಪಡಿಸಿರುತ್ತಾರೆ. ಇದರೊಂದಿಗೆ ಇವರು ನಾಗರಿಕರಿಗೆ ಕೃಷಿ ಆಹಾರ ಸಂಸ್ಕರಣ ಘಟಕದ ಕಾರ್ಯಾಚರಣೆ ಉಪಕರಣಗಳನ್ನು ಮತ್ತು ಬಾಹ್ಯಾಕಾಶದಲ್ಲಿ ಉಪಯೋಗಿಸಲು ಆಹಾರ ತಂತ್ರಜ್ಞಾನಕ್ಕೆ ಅಭಿವೃದ್ಧಿಪಡಿಸಿದ್ದಾರೆ ಇವರ ಈ ಹೊಸ ಆಹಾರ ವ್ಯವಸ್ಥೆಯ ಆವಿಷ್ಕಾರಗಳು ಉನ್ನತ ಮತ್ತು ಎತ್ತರದ ಸ್ಥಳಗಳು, ಮರುಭೂಮಿಗಳು, ನೌಕಾ ಹಡಗು.ಮಾರ್ಕೋಸ್ ಮತ್ತು ಕಮಾಂಡೋಸ್ ಬಳಕೆಗೆ ಸಶಸ್ತ್ರ ಪಡೆಯವರ ಅವಶ್ಯಕತೆಗಳನ್ನು ಆಧರಿಸಿ ಪ್ರದರ್ಶಿಸಿರುತ್ತಾರೆ. ಇವರು ಮಂಜುಗಡ್ಡೆಯಲ್ಲಿ ವಾಸಿಸುವ ಸೈನಿಕರಿಗಾಗಿ ಸೌರಶಕ್ತಿ ಬಳಕೆಯ ಮೂಲಕ ತಾಜಾ ಮೊಸರು ತಯಾರಕ ಮತ್ತು ಪುನರ್ ಭರ್ತಿ ಮಾಡಬಹುದಾದ, ಹಗುರವಾದ ಸ್ವಯಂ ತಾಪನ ಆಹಾರವನ್ನು ಬಿಸಿ ಮಾಡಲು ಸೌರಶಕ್ತಿ ಮತ್ತು ಪರಿಸರ ಸ್ನೇಹಿ ಪಾಲಿಮರ್ ಮರುಬಳಕೆಗಾಗಿ ಬೆಳೆದ ಜೈವಿಕ ಸಂಶ್ಲೇಷಣೆ ರಿಯಾಕ್ಟರ್ ಕೋಲ್ಡ್ ಮತ್ತು ಹಣ್ಣುಗಳು ಮತ್ತು ತರಕಾರಿಗಳ ಶೇಖರಣೆಗಾಗಿ ಫ್ರೀಜ್ ವಿರೋಧಿ ಬ್ಯಾಗ್ / ಫ್ರೀಜ್ ವಿರೋಧಿ ಬೃಹತ್ ಕಂಟೇನ‌ರ್, ಆಹಾರದ ಚೀಲಗಳನ್ನು ಅಭಿವೃದ್ಧಿಪಡಿಸಿದ್ದಾರೆ.</p>
<p>ರೈತರಿಗೆ ಮತ್ತು ಮಾರಾಟಗಾರರಿಗೆ ಬಯೋಪಾಲಿಮರ್ ರಚಿತ ಮತ್ತು ಪರಿಸರ ಸ್ನೇಹಿ ಪಾಲಿಮರಿಕ್ ಮರುಬಳಕೆಯ ಉಸಿರಾಡುವ ಚೀಲಗಳನ್ನು ಅವರ ಶೀಥಿಲ ತಾಪಮಾನ ಇಲ್ಲದ ಕೊಠಡಿ ತಾಪಮಾನದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸಾಗಿಸಲು ಮತ್ತು ಸಂಗ್ರಹಿಸಲು ಅಭಿವೃದ್ಧಿಪಡಿಸಿದ್ದಾರೆ. ಇಂತಹ ತಂತ್ರಜ್ಞಾನಗಳು ನಮ್ಮ ದೇಶಕ್ಕೆ ಕಠಿಣ ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಜೀವನಕ್ಕೆ ಗಮನಾರ್ಹವಾಗಿ ಸಹಾಯ ಮಾಡಿದೆ. 100 ಕ್ಕಿಂತಲೂ ಹೆಚ್ಚಿನ ಇಂತಹ ತಂತ್ರಜ್ಞಾನಗಳು ಭಾರತೀಯ ಆಹಾರ ಉದ್ಯಮಗಳಿಗೆ ಸ್ಥಳೀಯೀಕರಣದೊಂದಿಗೆ ವರ್ಗಾವಣೆ ಮಾಡಲಾಗಿದ್ದು, ದೊಡ್ಡ ಪ್ರಮಾಣದಲ್ಲಿ ಆದಾಯವನ್ನು ರಫ್ತು ನೀಡುವುದಾಗಿದೆ.</p>
<p>ಇವರು 2 ಭಾರತೀಯ ಪೇಟೆಂಟ್ ಗಳನ್ನು ಪಡೆದಿರುತ್ತಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನ / ಸಿಂಪೋಸಿಯಾಗಳಲ್ಲಿ ಎಪ್ಪತ್ತಾರು ಸಂಶೋಧನಾ</p>
<p>ಆವಿಷ್ಕಾರಗಳ ವಿಷಯವಾಗಿ ಪ್ರಬಂಧಗಳನ್ನು ಮಂಡಿಸಿರುತ್ತಾರೆ /ಪ್ರಕಟಿಸಿರುತ್ತಾರೆ. ಪಿಎಚ್ ಡಿ ಎಂಟೆಕ್ ಬಿಇ, ಡಿಎಂಇ, ಐಟಿಐ ವಿದ್ಯಾರ್ಥಿಗಳಿಗೆ ಸಹ ಮಾರ್ಗದರ್ಶನ್ ನೀಡಿ ಎಂಟು ವರ್ಗೀಕೃತ ಗಳಿಗೆ ಲೇಖಕರಾಗಿದ್ದಾರೆ. ರಕ್ಷಣಾ ತಾಂತ್ರಿಕ * ಪಡೆಗಳಿಗೆ ಅಹಾರ ಸರಬರಾಜು, ರಾಷ್ಟ್ರೀಯ ಭದ್ರತಾ ಸಿಬ್ಬಂದಿ, ಸರಸ್ತೆ ಅಂಟಾರ್ಟಿಕಾ, ಐಎನ್ಎಸ್ ನ್ ಅಭಿಮನ್ಯು, ಕಾರ್ಗಿಲ್ ಯುದ್ಧ (ಆಪರೇಷನ್ ವಿಜಯ್) ಮತ್ತು ಅಪರೇಷನ್ ಸಹಾಯಕ ಮತ್ತು ನೈಸರ್ಕಿಕ ವಿಕೋಪದಲ್ಲಿದ್ದ ಜನರಿಗೂಹಾ ಸಿದ್ದ ಆಹಾರವನ್ನ ಕಳಿಸಿದ್ದಾರೆ</p>
<p>ಇವರು 25 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿ ಆಹಾರ ಸಂಸ್ಕರಣ ಯಂತ್ರಗಳನ್ನು ಭಾರತೀಯ ನೌಕಾಪಡೆಗಳು, ವಾಯುಪಡೆ ಮತ್ತು ಸೈನ್ಯದ ಗಡಿಗಳಲ್ಲಿ ಅಳವಡಿಸಿದ್ದಾರೆ. ಇವರು ಡಿ.ಆರ್.ಡಿ.ಒ / ಎಐಸಿಟಿಇ / ಯುಜಿಸಿ / ಸಿ.ಎಸ್.ಐ.ಆರ್ (35 ಸಂಖ್ಯೆಗಳಲ್ಲಿ) ಮತ್ತು ವಿತರಣಾ ವ್ಯವಸ್ಥೆಗಳೊಂದಿಗೆ ಆಹಾರ ಸಂಸ್ಕರಣ ಉದ್ಯಮ ಸಚಿವಾಲಯದಲ್ಲಿ ಸಹ ಅವಿಷ್ಕಾರಕಾರಕರಾಗಿ ತಂಡದ ಮುಖಂಡರಾಗಿ ಹಲವಾರು ಸೇವೆಗಳನ್ನು ಸಲ್ಲಿಸಿರುತ್ತಾರೆ. ದೇಶೀಯ ತಂತ್ರಜ್ಞಾನಗಳುರಿಗೆ ಮೇಲೆ ಅವಲಂಬನೆಯನ್ನು ಪಡೆಯಲು ರಾಷ್ಟ್ರಗಳು ಪ್ರಯತ್ನಿಸುತ್ತಿರುವಾಗ ರೈತರಿಗೆ, ಮತ್ತು ಕೈಗಾರಿಕೆಗಳಿಗೆ ಮೌಲ್ಯದ ಸೇರ್ಪಡೆಯೊಂದಿಗೆ ಆಹಾರ ವಿಜ್ಞಾನ ತಂತಜ್ಞಾನ ಕ್ಷೇತ್ರಕ್ಕೆ ಇವರ ಆಟಾ ಕೊಡುಗೆ ಅತ್ಯಂತ ಸಕಾರಾತ್ಮಕ ಸಮಯಕ್ಕೆ ಬಂದು ಒದಗಿದೆ.</p>
<p>Key words: &#8216;agricultural cover,  helps, vegetables and fruits, fresh , Food scientist, Ramakrishna</p>
<p>The post <a href="https://www.justkannada.in/food-scientist-ramakrishna/">ತರಕಾರಿ, ಹಣ್ಣುಗಳನ್ನ ಒಂದು ತಿಂಗಳ ಕಾಲ ಕೆಡದಂತೆ ತಾಜಾವಾಗಿರಿಸಲು ಸಹಕಾರಿ ಈ ‘ಕೃಷಿ ಕವಚ’</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>URIC ACID: ಕಡಿಮೆಗೊಳಿಸುವ 6 ಡ್ರೈ ಫ್ರೂಟ್ಸ್‌, ಇವುಗಳ ಸೇವನೆ ಹೇಗೆ ? ಇಲ್ಲಿದೆ ಟಿಪ್ಸ್..‌</title>
		<link>https://www.justkannada.in/dry-fruits/</link>
		
		<dc:creator><![CDATA[mahesh]]></dc:creator>
		<pubDate>Fri, 21 Feb 2025 14:52:07 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[SCIENCE & TECHNOLOGY]]></category>
		<category><![CDATA[Sponsored Content]]></category>
		<category><![CDATA[6 Dry Fruits]]></category>
		<category><![CDATA[High Uric Acid]]></category>
		<category><![CDATA[How to Consume]]></category>
		<guid isPermaLink="false">https://www.justkannada.in/?p=136745</guid>

					<description><![CDATA[<p>ಬೆಂಗಳೂರು : ಅಧಿಕ ಯೂರಿಕ್ ಆಸಿಡ್‌  ಮಟ್ಟದಿಂದ ತೊಂದರೆ ಉಂಟಾಗುತ್ತದೆ. ಇದು ಸಂಧಿವಾತ ಮತ್ತು ಮೂತ್ರಪಿಂಡದ ಕಲ್ಲುಗಳಂತಹ ನೋವಿನ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ. ಇದರಿಂದ ಪಾರಾಗಲು ಇಲ್ಲೊಂದು ಒಳ್ಳೆಯ ಸುದ್ದಿ ಇದೆ. ಕೆಲ ರುಚಿಕರವಾದ ಡ್ರೈ ಫ್ರೂಟ್ಸ್‌ ಸೇವನೆಯಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಗತ್ಯ ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳಿಂದ ತುಂಬಿರುವ ಈ ಡ್ರೈ ಫ್ರೂಟ್ಸ್‌ ,  ಯೂರಿಕ್ ಆಸಿಡ್‌  ಮಟ್ಟವನ್ನು ನಿಯಂತ್ರಿಸಲು ಮತ್ತು ಕೀಲು ನೋವಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ಆದರೆ [&#8230;]</p>
<p>The post <a href="https://www.justkannada.in/dry-fruits/">URIC ACID: ಕಡಿಮೆಗೊಳಿಸುವ 6 ಡ್ರೈ ಫ್ರೂಟ್ಸ್‌, ಇವುಗಳ ಸೇವನೆ ಹೇಗೆ ? ಇಲ್ಲಿದೆ ಟಿಪ್ಸ್..‌</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><img loading="lazy" decoding="async" class="alignnone size-full wp-image-135204" src="https://www.justkannada.in/wp-content/uploads/2025/01/nypunya1.jpg" alt="" width="500" height="97" srcset="https://www.justkannada.in/wp-content/uploads/2025/01/nypunya1.jpg 500w, https://www.justkannada.in/wp-content/uploads/2025/01/nypunya1-300x58.jpg 300w, https://www.justkannada.in/wp-content/uploads/2025/01/nypunya1-150x29.jpg 150w" sizes="auto, (max-width: 500px) 100vw, 500px" /></p>
<p>ಬೆಂಗಳೂರು : ಅಧಿಕ ಯೂರಿಕ್ ಆಸಿಡ್‌  ಮಟ್ಟದಿಂದ ತೊಂದರೆ ಉಂಟಾಗುತ್ತದೆ. ಇದು ಸಂಧಿವಾತ ಮತ್ತು ಮೂತ್ರಪಿಂಡದ ಕಲ್ಲುಗಳಂತಹ ನೋವಿನ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ. ಇದರಿಂದ ಪಾರಾಗಲು ಇಲ್ಲೊಂದು ಒಳ್ಳೆಯ ಸುದ್ದಿ ಇದೆ.</p>
<p>ಕೆಲ ರುಚಿಕರವಾದ ಡ್ರೈ ಫ್ರೂಟ್ಸ್‌ ಸೇವನೆಯಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಗತ್ಯ ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳಿಂದ ತುಂಬಿರುವ ಈ ಡ್ರೈ ಫ್ರೂಟ್ಸ್‌ ,  ಯೂರಿಕ್ ಆಸಿಡ್‌  ಮಟ್ಟವನ್ನು ನಿಯಂತ್ರಿಸಲು ಮತ್ತು ಕೀಲು ನೋವಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ.</p>
<p>ಆದರೆ ಈ ಡ್ರೈ ಫ್ರೂಟ್ಸ್‌ ಗಳಿಂದ  ಉತ್ತಮ ಫಲಿತಾಂಶಗಳಿಗಾಗಿ ಅವುಗಳನ್ನು ಹೇಗೆ ಸೇವಿಸುವುದು ಎಂಬುದು ಸಹ ಅಷ್ಟೆ ಮುಖ್ಯ.  ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಸಹಾಯ ಮಾಡುವ 6 ಅದ್ಭುತ ಡ್ರೈ ಫ್ರೂಟ್ಸ್‌ ಗಳ ಬಗ್ಗೆ ಮತ್ತು ಗರಿಷ್ಠ ಪ್ರಯೋಜನಗಳಿಗಾಗಿ ಅವುಗಳನ್ನು ಹೇಗೆ ತಿನ್ನುವುದು ಎಂಬುದರ ಬಗ್ಗೆ ನಾವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ!</p>
<ul>
<li><strong>ವಾಲ್ನಟ್ಸ್ :</strong></li>
</ul>
<p>ವಾಲ್ನಟ್ಗಳು ಒಮೆಗಾ -3 ಕೊಬ್ಬಿನಾಮ್ಲಗಳಿಂದ ತುಂಬಿರುತ್ತವೆ, ಇದು ಉರಿಯೂತವನ್ನು ಎದುರಿಸಲು ಸಹಾಯ ಮಾಡುತ್ತದೆ &#8211; ಇದು ಯೂರಿಕ್ ಆಮ್ಲ-ಸಂಬಂಧಿತ ನೋವು ಮತ್ತು ಊತದ ಹಿಂದಿನ ಪ್ರಮುಖ ರೂವಾರಿ. ಈ ಆರೋಗ್ಯಕರ ಕೊಬ್ಬುಗಳು ಮೂತ್ರಪಿಂಡದ ಕಾರ್ಯವನ್ನು ಬೆಂಬಲಿಸುತ್ತವೆ, ಯೂರಿಕ್ ಆಮ್ಲವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.</p>
<p><strong>ತಿನ್ನಲು ಉತ್ತಮ ವಿಧಾನ:</strong></p>
<p>ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು 2-3 ವಾಲ್ನಟ್ಗಳನ್ನು ರಾತ್ರಿಯಿಡೀ ನೆನೆಸಿಡಿ.<br />
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅವುಗಳನ್ನು ತಿನ್ನಿ ಅಥವಾ ಸಲಾಡ್ಗಳಿಗೆ ಸೇರಿಸಿ ಸೇವಿಸಿ.</p>
<p><img loading="lazy" decoding="async" class="alignnone size-full wp-image-136746" src="https://www.justkannada.in/wp-content/uploads/2025/02/dry-fruits.jpg" alt="" width="500" height="507" srcset="https://www.justkannada.in/wp-content/uploads/2025/02/dry-fruits.jpg 500w, https://www.justkannada.in/wp-content/uploads/2025/02/dry-fruits-296x300.jpg 296w, https://www.justkannada.in/wp-content/uploads/2025/02/dry-fruits-414x420.jpg 414w, https://www.justkannada.in/wp-content/uploads/2025/02/dry-fruits-150x152.jpg 150w, https://www.justkannada.in/wp-content/uploads/2025/02/dry-fruits-300x304.jpg 300w, https://www.justkannada.in/wp-content/uploads/2025/02/dry-fruits-100x100.jpg 100w" sizes="auto, (max-width: 500px) 100vw, 500px" /></p>
<ul>
<li><strong>ಪಿಸ್ತಾ :</strong><br />
ಪಿಸ್ತಾದಲ್ಲಿ ಪಾಲಿಫಿನಾಲ್ಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ, ಇದು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡುತ್ತದೆ, ಇದು ಉರಿಯೂತ ಮತ್ತು ಯೂರಿಕ್ ಆಮ್ಲದ ನಿರ್ಮಾಣವನ್ನು ಇನ್ನಷ್ಟು ಹದಗೆಡಿಸುತ್ತದೆ. ಜೊತೆಗೆ, ಅವು ಒಟ್ಟಾರೆ ಚಯಾಪಚಯವನ್ನು ಬೆಂಬಲಿಸುವ ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುತ್ತವೆ.</p>
<p><strong>ತಿನ್ನಲು ಉತ್ತಮ ವಿಧಾನ:</strong></p>
<p>ಮಧ್ಯಾಹ್ನದ ತಿಂಡಿಯಾಗಿ ಬೆರಳೆಣಿಕೆಯಷ್ಟು (ಸುಮಾರು 15 ಪಿಸ್ತಾ) ಸೇವಿಸಿ.<br />
ಉಪ್ಪು ಅಥವಾ ಹುರಿದ ಪಿಸ್ತಾವನ್ನು ತಪ್ಪಿಸಿ, ಏಕೆಂದರೆ ಹೆಚ್ಚುವರಿ ಉಪ್ಪು ಮೂತ್ರಪಿಂಡದ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ.</li>
<li><strong>ಬಾದಾಮಿ :</strong><br />
ಬಾದಾಮಿ ಮೆಗ್ನೀಸಿಯಮ್ ಎಂಬ ನಿರ್ಣಾಯಕ ಖನಿಜವನ್ನು ಒದಗಿಸುತ್ತದೆ, ಇದು ಯೂರಿಕ್ ಆಮ್ಲದ ಮಟ್ಟವನ್ನು ನಿಯಂತ್ರಿಸುವುದು ಸೇರಿದಂತೆ ವಿವಿಧ ಚಯಾಪಚಯ ಪ್ರಕ್ರಿಯೆಗಳಿಗೆ ಸಹಾಯ ಮಾಡುತ್ತದೆ. ಅವು ಮೂತ್ರಪಿಂಡದ ಕಾರ್ಯವನ್ನು ಉತ್ತೇಜಿಸುತ್ತವೆ, ಹೆಚ್ಚುವರಿ ಯೂರಿಕ್ ಆಮ್ಲವನ್ನು ಹೊರಹಾಕಲು ಸಹಾಯ ಮಾಡುತ್ತದೆ.</p>
<p><strong>ತಿನ್ನಲು ಉತ್ತಮ ವಿಧಾನ:</strong></p>
<p>5-6 ಬಾದಾಮಿಗಳನ್ನು ರಾತ್ರಿಯಿಡೀ ನೆನೆಸಿ, ಬೆಳಿಗ್ಗೆ ಸಿಪ್ಪೆ ಸುಲಿದು, ಖಾಲಿ ಹೊಟ್ಟೆಯಲ್ಲಿ ತಿನ್ನಿ.<br />
ಅವುಗಳನ್ನು ಬಾದಾಮಿ ಹಾಲಿನಲ್ಲಿ ಮಿಶ್ರಣ ಮಾಡಿ ಅಥವಾ ಕತ್ತರಿಸಿದ ಬಾದಾಮಿಯನ್ನು ಓಟ್ ಮೀಲ್ ಮೇಲೆ ಸಿಂಪಡಿಸಿ ಸೇವಿಸಿ.</li>
<li><strong>ಗೋಡಂಬಿ : </strong><br />
ಗೋಡಂಬಿ ಮೆಗ್ನೀಸಿಯಮ್ ಮತ್ತು ಆರೋಗ್ಯಕರ ಕೊಬ್ಬಿನ ಮತ್ತೊಂದು ಅತ್ಯುತ್ತಮ ಮೂಲವಾಗಿದೆ, ಇವೆರಡೂ ಚಯಾಪಚಯವನ್ನು ಬೆಂಬಲಿಸುತ್ತವೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತವೆ. ಅವುಗಳಲ್ಲಿ ಪ್ಯೂರಿನ್ ಗಳು ಸಹ ಕಡಿಮೆಯಿರುತ್ತವೆ, ಇದು ಯೂರಿಕ್ ಆಮ್ಲ ನಿರ್ವಹಣೆಗೆ ಸುರಕ್ಷಿತ ಆಯ್ಕೆಯಾಗಿದೆ.</p>
<p><strong>ತಿನ್ನಲು ಉತ್ತಮ ವಿಧಾನ:</strong><br />
ಆರೋಗ್ಯಕರ ತಿಂಡಿಯಾಗಿ 4-5 ಉಪ್ಪುರಹಿತ ಗೋಡಂಬಿಯನ್ನು ಸೇವಿಸಿ.<br />
ಪೋಷಕಾಂಶಗಳ ಸಮತೋಲಿತ ಮಿಶ್ರಣಕ್ಕಾಗಿ ಅವುಗಳನ್ನು ಇತರ ಬೀಜಗಳೊಂದಿಗೆ ಜೋಡಿಸಿ.</li>
<li><strong>ಡೇಟ್ಸ್‌ :</strong></li>
<li>ಖರ್ಜೂರದಲ್ಲಿ ಫೈಬರ್ ಮತ್ತು ಪೊಟ್ಯಾಸಿಯಮ್ ಅಧಿಕವಾಗಿದೆ, ಇದು ಮೂತ್ರಪಿಂಡದ ಕಾರ್ಯವನ್ನು ಬೆಂಬಲಿಸುವ ಮತ್ತು ಹೆಚ್ಚುವರಿ ಯೂರಿಕ್ ಆಮ್ಲವನ್ನು ಹೊರಹಾಕಲು ಸಹಾಯ ಮಾಡುವ ಎರಡು ಅಗತ್ಯ ಪೋಷಕಾಂಶಗಳಾಗಿವೆ. ಅವು ನೈಸರ್ಗಿಕ ಶಕ್ತಿಯ ವರ್ಧಕವನ್ನು ಸಹ ಒದಗಿಸುತ್ತವೆ!</li>
</ul>
<p><strong>ತಿನ್ನಲು ಉತ್ತಮ ವಿಧಾನ:</strong><br />
ಎನರ್ಜಿ ಕಿಕ್ ಗಾಗಿ ಬೆಳಿಗ್ಗೆ 1-2 ಖರ್ಜೂರವನ್ನು ತಿನ್ನಿ.<br />
ಕತ್ತರಿಸಿದ ಖರ್ಜೂರವನ್ನು ಸಲಾಡ್ ಗಳ ಜತೆ  ಸೇರಿಸಿ ಸೇವಿಸುವುದು ಉತ್ತಮ.</p>
<p><img loading="lazy" decoding="async" class="alignnone size-full wp-image-136747" src="https://www.justkannada.in/wp-content/uploads/2025/02/dryfruit.jpg" alt="" width="500" height="267" srcset="https://www.justkannada.in/wp-content/uploads/2025/02/dryfruit.jpg 500w, https://www.justkannada.in/wp-content/uploads/2025/02/dryfruit-300x160.jpg 300w, https://www.justkannada.in/wp-content/uploads/2025/02/dryfruit-150x80.jpg 150w" sizes="auto, (max-width: 500px) 100vw, 500px" /></p>
<p><strong>* ಬ್ರೆಜಿಲ್ ಬೀಜಗಳು :</strong><br />
ಬ್ರೆಜಿಲ್ ಬೀಜಗಳು ಸೆಲೆನಿಯಂನಿಂದ ತುಂಬಿರುತ್ತವೆ, ಇದು ಪ್ರಬಲ ಉತ್ಕರ್ಷಣ ನಿರೋಧಕವಾಗಿದೆ, ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯೂರಿಕ್ ಆಮ್ಲ ನಿರ್ಮೂಲನೆಯಲ್ಲಿ ಮೂತ್ರಪಿಂಡಗಳು ಪ್ರಮುಖ ಪಾತ್ರ ವಹಿಸುವುದರಿಂದ, ಅವುಗಳನ್ನು ಆರೋಗ್ಯಕರವಾಗಿಡುವುದು ಮುಖ್ಯ!</p>
<p><strong>ತಿನ್ನಲು ಉತ್ತಮ ವಿಧಾನ:</strong></p>
<p>ದಿನಕ್ಕೆ ಕೇವಲ 1-2 ಬ್ರೆಜಿಲ್ ಬೀಜಗಳನ್ನು ತಿನ್ನಿ (ಹೆಚ್ಚು ಸೆಲೆನಿಯಂ ಹಾನಿಕಾರಕ!). ಅವುಗಳನ್ನು ಹಸಿಯಾಗಿ ಸೇವಿಸಿ .</p>
<p>key words: High Uric Acid, 6 Dry Fruits, How to Consume</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>High Uric Acid: 6 Dry Fruits That Reduce These, How To Consume Them Here are the tips.</p>
<p>&nbsp;</p>
<p>The post <a href="https://www.justkannada.in/dry-fruits/">URIC ACID: ಕಡಿಮೆಗೊಳಿಸುವ 6 ಡ್ರೈ ಫ್ರೂಟ್ಸ್‌, ಇವುಗಳ ಸೇವನೆ ಹೇಗೆ ? ಇಲ್ಲಿದೆ ಟಿಪ್ಸ್..‌</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
