<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Just Mysore Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/category/just-mysore/feed/" rel="self" type="application/rss+xml" />
	<link>https://www.justkannada.in/category/just-mysore/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Sat, 21 Mar 2026 06:31:24 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Just Mysore Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/category/just-mysore/</link>
	<width>32</width>
	<height>32</height>
</image> 
	<item>
		<title> ಹೊಸ “ಜಾಹೀರಾತು ನೀತಿ–2026” : ಡಿಜಿಟಲ್ &#8211; ಸಾಮಾಜಿಕ ಮಾಧ್ಯಮಕ್ಕೂ ಅವಕಾಶ ; ಪಾರದರ್ಶಕತೆ, ಸಮಾನ ಹಂಚಿಕೆಗೇ ಒತ್ತು.</title>
		<link>https://www.justkannada.in/karnataka-advertisement-policy-2026/</link>
		
		<dc:creator><![CDATA[mahesh]]></dc:creator>
		<pubDate>Sat, 21 Mar 2026 06:31:24 +0000</pubDate>
				<category><![CDATA[Front Page]]></category>
		<category><![CDATA[Just Mysore]]></category>
		<category><![CDATA[Media Masala]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[“Karnataka Advertisement Policy – 2026”]]></category>
		<category><![CDATA[implement the]]></category>
		<category><![CDATA[moving forward]]></category>
		<category><![CDATA[The state government]]></category>
		<guid isPermaLink="false">https://www.justkannada.in/?p=152740</guid>

					<description><![CDATA[<p>&#160; ಬೆಂಗಳೂರು, ಮಾ.೨೧,೨೦೨೬ : ರಾಜ್ಯ ಸರ್ಕಾರವು ಜಾಹೀರಾತುಗಳ ಹಂಚಿಕೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ “ಕರ್ನಾಟಕ ಜಾಹೀರಾತು ನೀತಿ – 2026” ಅನ್ನು ಜಾರಿಗೆ ತರಲು ಮುಂದಾಗಿದೆ. ಈ ನೀತಿಯ ಮುಖ್ಯ ಉದ್ದೇಶವು ಜಾಹೀರಾತುಗಳ ವಿತರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸಮಾನತೆ ಮತ್ತು ಜವಾಬ್ದಾರಿತ್ವವನ್ನು ಬಲಪಡಿಸುವುದಾಗಿದೆ. ಈ ಸಂಬಂದ ೩೫ ಪುಟಗಳ ಮಾರ್ಗದರ್ಶಿಯನ್ನು ಸಿದ್ಧಪಡಿಸಲಾಗಿದೆ. ಇದಕ್ಕೆ ಸಚಿವ ಸಂಪುಟ ಗ್ರೀನ್‌ ಸಿಗ್ನಲ್‌ ನೀಡಿದೆ. ಸರ್ಕಾರದ ಯೋಜನೆಗಳು ಮತ್ತು ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಜಾಹೀರಾತು ಪ್ರಮುಖ [&#8230;]</p>
<p>The post <a href="https://www.justkannada.in/karnataka-advertisement-policy-2026/"> ಹೊಸ “ಜಾಹೀರಾತು ನೀತಿ–2026” : ಡಿಜಿಟಲ್ &#8211; ಸಾಮಾಜಿಕ ಮಾಧ್ಯಮಕ್ಕೂ ಅವಕಾಶ ; ಪಾರದರ್ಶಕತೆ, ಸಮಾನ ಹಂಚಿಕೆಗೇ ಒತ್ತು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಬೆಂಗಳೂರು, ಮಾ.೨೧,೨೦೨೬ : ರಾಜ್ಯ ಸರ್ಕಾರವು ಜಾಹೀರಾತುಗಳ ಹಂಚಿಕೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ “ಕರ್ನಾಟಕ ಜಾಹೀರಾತು ನೀತಿ – 2026” ಅನ್ನು ಜಾರಿಗೆ ತರಲು ಮುಂದಾಗಿದೆ. ಈ ನೀತಿಯ ಮುಖ್ಯ ಉದ್ದೇಶವು ಜಾಹೀರಾತುಗಳ ವಿತರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸಮಾನತೆ ಮತ್ತು ಜವಾಬ್ದಾರಿತ್ವವನ್ನು ಬಲಪಡಿಸುವುದಾಗಿದೆ.</p>
<p>ಈ ಸಂಬಂದ ೩೫ ಪುಟಗಳ ಮಾರ್ಗದರ್ಶಿಯನ್ನು ಸಿದ್ಧಪಡಿಸಲಾಗಿದೆ. ಇದಕ್ಕೆ ಸಚಿವ ಸಂಪುಟ ಗ್ರೀನ್‌ ಸಿಗ್ನಲ್‌ ನೀಡಿದೆ. ಸರ್ಕಾರದ ಯೋಜನೆಗಳು ಮತ್ತು ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಜಾಹೀರಾತು ಪ್ರಮುಖ ಸಾಧನವಾಗಿದ್ದು, ಈ ಹಿನ್ನೆಲೆಯಲ್ಲಿ ಮಾಧ್ಯಮ ಸಂಸ್ಥೆಗಳ ನಡುವೆ ನ್ಯಾಯಸಮ್ಮತ ಹಂಚಿಕೆಗೆ ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ನೂತನ ಜಾಹಿರಾತು ನೀತಿಯ ಪ್ರಮುಖ ಅಂಶಗಳು ಹೀಗಿವೆ…</p>
<p><img fetchpriority="high" decoding="async" class="alignnone size-large wp-image-151997" src="https://www.justkannada.in/wp-content/uploads/2026/02/GREEN-MDA-1024x126.jpeg" alt="" width="696" height="86" srcset="https://www.justkannada.in/wp-content/uploads/2026/02/GREEN-MDA-1024x126.jpeg 1024w, https://www.justkannada.in/wp-content/uploads/2026/02/GREEN-MDA-300x37.jpeg 300w, https://www.justkannada.in/wp-content/uploads/2026/02/GREEN-MDA-768x95.jpeg 768w, https://www.justkannada.in/wp-content/uploads/2026/02/GREEN-MDA-1536x189.jpeg 1536w, https://www.justkannada.in/wp-content/uploads/2026/02/GREEN-MDA-150x18.jpeg 150w, https://www.justkannada.in/wp-content/uploads/2026/02/GREEN-MDA-696x86.jpeg 696w, https://www.justkannada.in/wp-content/uploads/2026/02/GREEN-MDA-1068x131.jpeg 1068w, https://www.justkannada.in/wp-content/uploads/2026/02/GREEN-MDA-600x74.jpeg 600w, https://www.justkannada.in/wp-content/uploads/2026/02/GREEN-MDA.jpeg 1600w" sizes="(max-width: 696px) 100vw, 696px" /></p>
<p><strong>ಸಮಿತಿ ಮೂಲಕ ಜಾಹೀರಾತು ಹಂಚಿಕೆ:</strong></p>
<p>ನೀತಿ ಪ್ರಕಾರ, ಜಾಹೀರಾತು ಹಂಚಿಕೆಗಾಗಿ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗುತ್ತದೆ. ಈ ಸಮಿತಿ ಮಾಧ್ಯಮ ಸಂಸ್ಥೆಗಳ ವಿಶ್ವಾಸಾರ್ಹತೆ, ಪ್ರಸಾರ ವ್ಯಾಪ್ತಿ ಮತ್ತು ಕಾರ್ಯಕ್ಷಮತೆಗಳನ್ನು ಆಧರಿಸಿ ಜಾಹೀರಾತುಗಳನ್ನು ವಿತರಣೆ ಮಾಡಲಿದೆ.</p>
<p><img decoding="async" class="alignnone size-full wp-image-136888" src="https://www.justkannada.in/wp-content/uploads/2025/02/media.jpg" alt="" width="500" height="383" srcset="https://www.justkannada.in/wp-content/uploads/2025/02/media.jpg 500w, https://www.justkannada.in/wp-content/uploads/2025/02/media-300x230.jpg 300w, https://www.justkannada.in/wp-content/uploads/2025/02/media-80x60.jpg 80w, https://www.justkannada.in/wp-content/uploads/2025/02/media-150x115.jpg 150w" sizes="(max-width: 500px) 100vw, 500px" /></p>
<p><strong>ಮಾಧ್ಯಮಗಳಿಗೆ ಸ್ಪಷ್ಟ ವರ್ಗೀಕರಣ :</strong></p>
<p>ಹೊಸ ನೀತಿಯಲ್ಲಿ ಮಾಧ್ಯಮಗಳನ್ನು ಮೂರು ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ:</p>
<p>ಮುದ್ರಣ ಮಾಧ್ಯಮ ,  ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಡಿಜಿಟಲ್ ಮಾಧ್ಯಮ.</p>
<p>ಪ್ರತಿ ವಿಭಾಗಕ್ಕೂ ಪ್ರತ್ಯೇಕ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಲಾಗಿದ್ದು, ನೊಂದಣಿ, ಪ್ರಸಾರ ವ್ಯಾಪ್ತಿ, ಮಾರಾಟ ಪ್ರಮಾಣ (circulation) ಮೊದಲಾದ ಅಂಶಗಳು ಮುಖ್ಯವಾಗಿವೆ.</p>
<p><strong>ಅರ್ಹತೆ ಮತ್ತು ನಿಯಂತ್ರಣ ಕಠಿಣ :</strong></p>
<p>ಮಾಧ್ಯಮ ಸಂಸ್ಥೆಗಳು ಸರ್ಕಾರದ ಜಾಹೀರಾತು ಪಡೆಯಲು ನಿಗದಿತ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು. ತಪ್ಪು ಮಾಹಿತಿ ನೀಡುವುದು, ನಿಯಮ ಉಲ್ಲಂಘನೆ, ಅಥವಾ ಮಾರ್ಗಸೂಚಿ ಪಾಲಿಸದಿದ್ದಲ್ಲಿ ಜಾಹೀರಾತುಗಳನ್ನು ಸ್ಥಗಿತಗೊಳಿಸುವ ಅಥವಾ ರದ್ದುಪಡಿಸುವ ಅವಕಾಶವೂ ಇದೆ.</p>
<p><strong>ದರ ನಿಗದಿ ಮತ್ತು ವರ್ಗೀಕರಣ :</strong></p>
<p>ಜಾಹೀರಾತುಗಳಿಗೆ ಸರ್ಕಾರ ನಿಗದಿಪಡಿಸಿದ ದರಗಳು ಅನ್ವಯವಾಗುತ್ತವೆ. ಮಾಧ್ಯಮಗಳ ವರ್ಗೀಕರಣದ ಆಧಾರದ ಮೇಲೆ ವಿಭಿನ್ನ ದರಗಳು ನಿಗದಿಯಾಗಿದ್ದು, ಪತ್ರಿಕೆಗಳ ಗಾತ್ರ, ಪ್ರಸಾರ ಮತ್ತು ವರ್ಗವನ್ನು ಪರಿಗಣಿಸಲಾಗುತ್ತದೆ.</p>
<p><img decoding="async" class="alignnone size-large wp-image-146126" src="https://www.justkannada.in/wp-content/uploads/2025/10/jk02-1024x126.jpg" alt="" width="696" height="86" srcset="https://www.justkannada.in/wp-content/uploads/2025/10/jk02-1024x126.jpg 1024w, https://www.justkannada.in/wp-content/uploads/2025/10/jk02-300x37.jpg 300w, https://www.justkannada.in/wp-content/uploads/2025/10/jk02-768x95.jpg 768w, https://www.justkannada.in/wp-content/uploads/2025/10/jk02-1536x189.jpg 1536w, https://www.justkannada.in/wp-content/uploads/2025/10/jk02-150x18.jpg 150w, https://www.justkannada.in/wp-content/uploads/2025/10/jk02-696x86.jpg 696w, https://www.justkannada.in/wp-content/uploads/2025/10/jk02-1068x131.jpg 1068w, https://www.justkannada.in/wp-content/uploads/2025/10/jk02-600x74.jpg 600w, https://www.justkannada.in/wp-content/uploads/2025/10/jk02.jpg 1600w" sizes="(max-width: 696px) 100vw, 696px" /></p>
<p><strong>ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಕ್ಕೂ ಅವಕಾಶ :</strong></p>
<p>ಡಿಜಿಟಲ್ ಮಾಧ್ಯಮಗಳಿಗೂ ಈ ನೀತಿಯಲ್ಲಿ ಅವಕಾಶ ನೀಡಲಾಗಿದ್ದು, ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಜಾಲತಾಣಗಳು ಸಹ ಸರ್ಕಾರದ ಜಾಹೀರಾತು ಪಡೆಯಲು ಅರ್ಹವಾಗಲಿವೆ. ಆದರೆ, ಇವುಗಳಿಗೆ ನಿಗದಿತ ಟ್ರಾಫಿಕ್ ಮತ್ತು ವಿಶ್ವಾಸಾರ್ಹತೆ ಮಾನದಂಡಗಳು ಅನಿವಾರ್ಯ.</p>
<p><img loading="lazy" decoding="async" class="alignnone size-full wp-image-98171" src="https://www.justkannada.in/wp-content/uploads/2022/10/news.jpg" alt="" width="500" height="246" srcset="https://www.justkannada.in/wp-content/uploads/2022/10/news.jpg 500w, https://www.justkannada.in/wp-content/uploads/2022/10/news-300x148.jpg 300w" sizes="auto, (max-width: 500px) 100vw, 500px" /></p>
<p><strong>ದುರುಪಯೋಗಕ್ಕೆ ಕಡಿವಾಣ :</strong></p>
<p>ಜಾಹೀರಾತು ಹಂಚಿಕೆಯಲ್ಲಿ ಯಾವುದೇ ರೀತಿಯ ಅಕ್ರಮ, ಪಕ್ಷಪಾತ ಅಥವಾ ದುರುಪಯೋಗವನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿಯಮ ಉಲ್ಲಂಘನೆ ಕಂಡುಬಂದರೆ ಸಂಬಂಧಿತ ಮಾಧ್ಯಮ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.</p>
<p>1) ತಪ್ಪು ಮಾಹಿತಿ ನೀಡಿದರೆ ಕಠಿಣ ಕ್ರಮ : ಮಾಧ್ಯಮ ಸಂಸ್ಥೆಗಳು ತಮ್ಮ circulation / viewership / traffic ಬಗ್ಗೆ ತಪ್ಪು ಮಾಹಿತಿ ನೀಡಿದರೆ ಅಥವಾ ನಕಲಿ ದಾಖಲೆ ಸಲ್ಲಿಸಿದರೆ ,  ತಕ್ಷಣ ಅರ್ಹತೆ ರದ್ದು (blacklisting) ಮಾಡುವ ಅವಕಾಶ.</p>
<p>2) ಪಾರದರ್ಶಕ ಪರಿಶೀಲನಾ ವ್ಯವಸ್ಥೆ : ಸರ್ಕಾರ ಅಥವಾ ಸಂಬಂಧಿತ ಇಲಾಖೆ ನಿಯಮಿತ audit / verification ನಡೆಸುತ್ತದೆ. ABC (Audit Bureau of Circulation) / TRP / ವೆಬ್ ಅನಾಲಿಟಿಕ್ಸ್ ಪರಿಶೀಲನೆ  ಡೇಟಾ ನಿಖರತೆ ಖಚಿತಪಡಿಸಲು ಕ್ರಮ.</p>
<p>3) ಜಾಹೀರಾತು ದುರುಪಯೋಗ ತಡೆ ; ಕೆಳಗಿನ ಸಂದರ್ಭಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.</p>
<p>ಸರ್ಕಾರದ ಜಾಹೀರಾತುಗಳನ್ನು ವಾಣಿಜ್ಯ ಉದ್ದೇಶಕ್ಕೆ ದುರುಪಯೋಗ ಮಾಡುವುದು, ಪ್ರಕಟಿಸದೆ ಹಣ ಪಡೆದುಕೊಳ್ಳುವುದು, ನಿಗದಿತ ಗಾತ್ರ / ಸ್ಥಾನ ಪಾಲಿಸದಿರುವುದು,  ಪಾವತಿ ಸ್ಥಗಿತ + ಮುಂದಿನ ಜಾಹೀರಾತು ನಿಷೇಧ.</p>
<p>4) ನಿಯಮ ಉಲ್ಲಂಘನೆಗೆ ಶಿಕ್ಷೆಗಳು : ಮೊದಲ ಬಾರಿ → ಎಚ್ಚರಿಕೆ , ಪುನರಾವರ್ತನೆ → ತಾತ್ಕಾಲಿಕ ನಿಷೇಧ ,  ಗಂಭೀರ ಉಲ್ಲಂಘನೆ → ಶಾಶ್ವತ ರದ್ದು.</p>
<p>5) ಸಮಿತಿ ಮೇಲ್ವಿಚಾರಣೆ : ಜಾಹೀರಾತು ಹಂಚಿಕೆ ಸಮಿತಿ,  ಎಲ್ಲ ಹಂಚಿಕೆಗಳ ಮೇಲ್ವಿಚಾರಣೆ ಮಾಡುತ್ತದೆ.  ದೂರುಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತದೆ.</p>
<p>6) ದೂರು ಪರಿಹಾರ ವ್ಯವಸ್ಥೆ : ಮಾಧ್ಯಮ ಸಂಸ್ಥೆಗಳು ಅಥವಾ ಸಾರ್ವಜನಿಕರು ದುರುಪಯೋಗದ ಬಗ್ಗೆ ದೂರು ನೀಡಬಹುದು. ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ.</p>
<p>7) ಡಿಜಿಟಲ್ ಮಾಧ್ಯಮ ನಿಯಂತ್ರಣ : ನಕಲಿ ವೆಬ್‌ಸೈಟ್ / ಬಾಟ್ ಟ್ರಾಫಿಕ್ ಬಳಕೆ ಕಟ್ಟುನಿಟ್ಟಿನ ಪರಿಶೀಲನೆ.  Google Analytics / third-party verification ಅನಿವಾರ್ಯ.</p>
<p><img loading="lazy" decoding="async" class="alignnone size-full wp-image-128674" src="https://www.justkannada.in/wp-content/uploads/2024/09/siddaramaihaya.jpg" alt="" width="500" height="297" srcset="https://www.justkannada.in/wp-content/uploads/2024/09/siddaramaihaya.jpg 500w, https://www.justkannada.in/wp-content/uploads/2024/09/siddaramaihaya-300x178.jpg 300w, https://www.justkannada.in/wp-content/uploads/2024/09/siddaramaihaya-150x89.jpg 150w" sizes="auto, (max-width: 500px) 100vw, 500px" /></p>
<p><strong> ಸಾರಾಂಶ :</strong></p>
<p>ದುರುಪಯೋಗವನ್ನು ತಡೆಯಲು ಸರ್ಕಾರವು ಕಠಿಣ ಪರಿಶೀಲನೆ, ಪಾರದರ್ಶಕ ವ್ಯವಸ್ಥೆ ಮತ್ತು ದಂಡಾತ್ಮಕ ಕ್ರಮಗಳನ್ನು ಜಾರಿಗೆ ತರುತ್ತಿದೆ. ಇದರ ಮೂಲಕ ಜಾಹೀರಾತು ಹಂಚಿಕೆಯಲ್ಲಿ ನ್ಯಾಯಸಮ್ಮತತೆ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸುವ ಉದ್ದೇಶ ಹೊಂದಿದೆ. ಒಟ್ಟಿನಲ್ಲಿ, “ಕರ್ನಾಟಕ ಜಾಹೀರಾತು ನೀತಿ – 2026” ಮಾಧ್ಯಮ ಕ್ಷೇತ್ರದಲ್ಲಿ ಸಮತೋಲನ, ಪಾರದರ್ಶಕತೆ ಮತ್ತು ಗುಣಮಟ್ಟದ ಪ್ರೋತ್ಸಾಹವನ್ನು ಒದಗಿಸುವ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದೆ.</p>
<p>Key words: The State Government, moving forward, implement the, “Karnataka Advertisement Policy – 2026”</p>
<p><img loading="lazy" decoding="async" class="alignnone size-large wp-image-151981" src="https://www.justkannada.in/wp-content/uploads/2026/02/MDA-Site-Auction-1024x126.jpg" alt="" width="696" height="86" srcset="https://www.justkannada.in/wp-content/uploads/2026/02/MDA-Site-Auction-1024x126.jpg 1024w, https://www.justkannada.in/wp-content/uploads/2026/02/MDA-Site-Auction-300x37.jpg 300w, https://www.justkannada.in/wp-content/uploads/2026/02/MDA-Site-Auction-768x95.jpg 768w, https://www.justkannada.in/wp-content/uploads/2026/02/MDA-Site-Auction-1536x189.jpg 1536w, https://www.justkannada.in/wp-content/uploads/2026/02/MDA-Site-Auction-150x18.jpg 150w, https://www.justkannada.in/wp-content/uploads/2026/02/MDA-Site-Auction-696x86.jpg 696w, https://www.justkannada.in/wp-content/uploads/2026/02/MDA-Site-Auction-1068x131.jpg 1068w, https://www.justkannada.in/wp-content/uploads/2026/02/MDA-Site-Auction-600x74.jpg 600w, https://www.justkannada.in/wp-content/uploads/2026/02/MDA-Site-Auction.jpg 1600w" sizes="auto, (max-width: 696px) 100vw, 696px" /></p>
<p>New “Advertisement Policy–2026”: Opportunity extended to digital and social media; emphasis on transparency and equitable distribution.</p>
<p><strong>SUMMARY:</strong></p>
<p>The State Government is moving forward to implement the “Karnataka Advertisement Policy – 2026” concerning the allocation and regulation of advertisements. The main objective of this policy is to strengthen transparency, fairness, and accountability in the advertisement distribution process.</p>
<p><img loading="lazy" decoding="async" class="alignnone size-full wp-image-152745" src="https://www.justkannada.in/wp-content/uploads/2026/03/new-policy.jpg" alt="" width="500" height="333" srcset="https://www.justkannada.in/wp-content/uploads/2026/03/new-policy.jpg 500w, https://www.justkannada.in/wp-content/uploads/2026/03/new-policy-300x200.jpg 300w, https://www.justkannada.in/wp-content/uploads/2026/03/new-policy-150x100.jpg 150w" sizes="auto, (max-width: 500px) 100vw, 500px" /></p>
<p>In this regard, a 35-page guideline document has been prepared, which has received approval from the Cabinet. Advertisements serve as an important tool to effectively communicate government schemes and public interest information to people, and accordingly, new guidelines have been formulated to ensure fair distribution among media organizations.</p>
<p>The post <a href="https://www.justkannada.in/karnataka-advertisement-policy-2026/"> ಹೊಸ “ಜಾಹೀರಾತು ನೀತಿ–2026” : ಡಿಜಿಟಲ್ &#8211; ಸಾಮಾಜಿಕ ಮಾಧ್ಯಮಕ್ಕೂ ಅವಕಾಶ ; ಪಾರದರ್ಶಕತೆ, ಸಮಾನ ಹಂಚಿಕೆಗೇ ಒತ್ತು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>MYSORE: ಹೊಸ ಜಾಹೀರಾತು ನೀತಿ ಕುರಿತು ಸಂಪಾದಕರ ಸಭೆ ಕರೆದ ಜಿಲ್ಲಾ ಪತ್ರಕರ್ತರ ಸಂಘ.</title>
		<link>https://www.justkannada.in/new-advertisement-policy/</link>
		
		<dc:creator><![CDATA[mahesh]]></dc:creator>
		<pubDate>Fri, 20 Mar 2026 11:51:57 +0000</pubDate>
				<category><![CDATA[Front Page]]></category>
		<category><![CDATA[Just Mysore]]></category>
		<category><![CDATA[Media Masala]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Editors’ Meeting]]></category>
		<category><![CDATA[mysuru]]></category>
		<category><![CDATA[New Advertisement Policy]]></category>
		<guid isPermaLink="false">https://www.justkannada.in/?p=152724</guid>

					<description><![CDATA[<p>ಮೈಸೂರು, ಮಾ.೨೦,೨೦೨೬: ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಜಾಹೀರಾತು ನೀತಿಯ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮುಂದಾಗಿದೆ. ಈ ಸಂಬಂಧ ಮಾರ್ಚ್‌ 21ರಂದು (ಶನಿವಾರ) ಮಧ್ಯಾಹ್ನ 12 ಗಂಟೆಗೆ ಮೈಸೂರಿನ ಪತ್ರಕರ್ತರ ಭವನದಲ್ಲಿ ಜಿಲ್ಲೆಯಿಂದ ಪ್ರಕಟವಾಗುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಭೆ ನಡೆಯಲಿದೆ. ಸಭೆಯಲ್ಲಿ ಭಾಗವಹಿಸುವಂತೆ ಗೌರವಾನ್ವಿತ ಸಂಪಾದಕರಿಗೆ ಆಹ್ವಾನ ನೀಡಲಾಗಿದ್ದು, ತಮ್ಮ ಸಲಹೆ ಮತ್ತು ಸೂಚನೆಗಳ ಮೂಲಕ ಮುಂದಿನ ತೀರ್ಮಾನಕ್ಕೆ ದಿಕ್ಸೂಚಿಯಾಗುವಂತೆ ಮನವಿ ಮಾಡಲಾಗಿದೆ. [&#8230;]</p>
<p>The post <a href="https://www.justkannada.in/new-advertisement-policy/">MYSORE: ಹೊಸ ಜಾಹೀರಾತು ನೀತಿ ಕುರಿತು ಸಂಪಾದಕರ ಸಭೆ ಕರೆದ ಜಿಲ್ಲಾ ಪತ್ರಕರ್ತರ ಸಂಘ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಮೈಸೂರು, ಮಾ.೨೦,೨೦೨೬: ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಜಾಹೀರಾತು ನೀತಿಯ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮುಂದಾಗಿದೆ.</p>
<p>ಈ ಸಂಬಂಧ ಮಾರ್ಚ್‌ 21ರಂದು (ಶನಿವಾರ) ಮಧ್ಯಾಹ್ನ 12 ಗಂಟೆಗೆ ಮೈಸೂರಿನ ಪತ್ರಕರ್ತರ ಭವನದಲ್ಲಿ ಜಿಲ್ಲೆಯಿಂದ ಪ್ರಕಟವಾಗುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಭೆ ನಡೆಯಲಿದೆ.</p>
<p>ಸಭೆಯಲ್ಲಿ ಭಾಗವಹಿಸುವಂತೆ ಗೌರವಾನ್ವಿತ ಸಂಪಾದಕರಿಗೆ ಆಹ್ವಾನ ನೀಡಲಾಗಿದ್ದು, ತಮ್ಮ ಸಲಹೆ ಮತ್ತು ಸೂಚನೆಗಳ ಮೂಲಕ ಮುಂದಿನ ತೀರ್ಮಾನಕ್ಕೆ ದಿಕ್ಸೂಚಿಯಾಗುವಂತೆ ಮನವಿ ಮಾಡಲಾಗಿದೆ.</p>
<p>ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್‌ ಹಾಗೂ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್‌ ಅವರು ಈ ಕುರಿತು ಪ್ರಕಟಣೆ ನೀಡಿದ್ದಾರೆ.</p>
<p>Key words:  Mysuru, Editors’ Meeting, New Advertisement Policy</p>
<p><img loading="lazy" decoding="async" class="alignnone size-large wp-image-151997" src="https://www.justkannada.in/wp-content/uploads/2026/02/GREEN-MDA-1024x126.jpeg" alt="" width="696" height="86" srcset="https://www.justkannada.in/wp-content/uploads/2026/02/GREEN-MDA-1024x126.jpeg 1024w, https://www.justkannada.in/wp-content/uploads/2026/02/GREEN-MDA-300x37.jpeg 300w, https://www.justkannada.in/wp-content/uploads/2026/02/GREEN-MDA-768x95.jpeg 768w, https://www.justkannada.in/wp-content/uploads/2026/02/GREEN-MDA-1536x189.jpeg 1536w, https://www.justkannada.in/wp-content/uploads/2026/02/GREEN-MDA-150x18.jpeg 150w, https://www.justkannada.in/wp-content/uploads/2026/02/GREEN-MDA-696x86.jpeg 696w, https://www.justkannada.in/wp-content/uploads/2026/02/GREEN-MDA-1068x131.jpeg 1068w, https://www.justkannada.in/wp-content/uploads/2026/02/GREEN-MDA-600x74.jpeg 600w, https://www.justkannada.in/wp-content/uploads/2026/02/GREEN-MDA.jpeg 1600w" sizes="auto, (max-width: 696px) 100vw, 696px" /></p>
<p><strong>SUMMARY: </strong></p>
<p>Mysuru: Editors’ Meeting on New Advertisement Policy</p>
<p><img loading="lazy" decoding="async" class="alignnone size-full wp-image-152725" src="https://www.justkannada.in/wp-content/uploads/2026/03/press.jpg" alt="" width="500" height="333" srcset="https://www.justkannada.in/wp-content/uploads/2026/03/press.jpg 500w, https://www.justkannada.in/wp-content/uploads/2026/03/press-300x200.jpg 300w, https://www.justkannada.in/wp-content/uploads/2026/03/press-150x100.jpg 150w" sizes="auto, (max-width: 500px) 100vw, 500px" /></p>
<p>The Mysuru District Journalists’ Association has convened a meeting of editors on March 21 at 12 PM at the Press Club to discuss the pros and cons of the Karnataka government’s proposed new advertisement policy.</p>
<p>Editors of district and regional newspapers have been invited to attend and offer suggestions to guide future decisions.</p>
<p><img loading="lazy" decoding="async" class="alignnone size-large wp-image-151981" src="https://www.justkannada.in/wp-content/uploads/2026/02/MDA-Site-Auction-1024x126.jpg" alt="" width="696" height="86" srcset="https://www.justkannada.in/wp-content/uploads/2026/02/MDA-Site-Auction-1024x126.jpg 1024w, https://www.justkannada.in/wp-content/uploads/2026/02/MDA-Site-Auction-300x37.jpg 300w, https://www.justkannada.in/wp-content/uploads/2026/02/MDA-Site-Auction-768x95.jpg 768w, https://www.justkannada.in/wp-content/uploads/2026/02/MDA-Site-Auction-1536x189.jpg 1536w, https://www.justkannada.in/wp-content/uploads/2026/02/MDA-Site-Auction-150x18.jpg 150w, https://www.justkannada.in/wp-content/uploads/2026/02/MDA-Site-Auction-696x86.jpg 696w, https://www.justkannada.in/wp-content/uploads/2026/02/MDA-Site-Auction-1068x131.jpg 1068w, https://www.justkannada.in/wp-content/uploads/2026/02/MDA-Site-Auction-600x74.jpg 600w, https://www.justkannada.in/wp-content/uploads/2026/02/MDA-Site-Auction.jpg 1600w" sizes="auto, (max-width: 696px) 100vw, 696px" /></p>
<p>The post <a href="https://www.justkannada.in/new-advertisement-policy/">MYSORE: ಹೊಸ ಜಾಹೀರಾತು ನೀತಿ ಕುರಿತು ಸಂಪಾದಕರ ಸಭೆ ಕರೆದ ಜಿಲ್ಲಾ ಪತ್ರಕರ್ತರ ಸಂಘ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>EXCLUSIVE:  ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಸರಕಾರದ ಸ್ಪೀಕರ್‌ ಗೆ ಮೈಸೂರಿಂದ  ಖುರ್ಚಿ ರವಾನೆ.</title>
		<link>https://www.justkannada.in/up-cm/</link>
		
		<dc:creator><![CDATA[mahesh]]></dc:creator>
		<pubDate>Tue, 27 Jan 2026 11:42:51 +0000</pubDate>
				<category><![CDATA[Front Page]]></category>
		<category><![CDATA[Just Mysore]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Uncategorized]]></category>
		<category><![CDATA[chair]]></category>
		<category><![CDATA[government]]></category>
		<category><![CDATA[Mysore.]]></category>
		<category><![CDATA[Speaker]]></category>
		<category><![CDATA[UP CM]]></category>
		<category><![CDATA[yogi adityanath]]></category>
		<guid isPermaLink="false">https://www.justkannada.in/?p=150731</guid>

					<description><![CDATA[<p>ಮೈಸೂರು, ಜ.೨೭,೨೦೨೬:  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವಿಧಾನಸಭೆಯ ಸ್ಪೀಕರ್ ಕುರ್ಚಿ ಕರ್ನಾಟಕದಲ್ಲಿ ತಯಾರಾಗಿದೆ ಎಂಬುದು ರಾಜ್ಯದ ಕೈಗಾರಿಕೆ, ಕಲೆ ಮತ್ತು ಶಿಲ್ಪ ಪರಂಪರೆಯ ಗರ್ವಕ್ಕೆ ಮತ್ತೊಂದು ದೊಡ್ಡ ಸಾಕ್ಷಿಯಾಗಿದೆ. ಮೈಸೂರಿನ  ಖ್ಯಾತ ಕರಕುಶಲ ಶಿಲ್ಪಿ, ಲಷ್ಕರ್‌ ಮೊಹಲ್ಲ ನಿವಾಸಿ  ಕೈಸರ್ ಅಲಿ ಖಾನ್ ಅವರ ಕೈಚಾಣಾಕ್ಷ್ಯದ ಕೆತ್ತನೆಯೊಂದಿಗೆ ಈ ಭವ್ಯ ಪೀಠ ರೂಪುಗೊಂಡಿದೆ. ಮರದ ಮೇಲೆ ಸೂಕ್ಷ್ಮವಾದ ಕೆತ್ತನೆ, ಪಾರಂಪರಿಕ ಶೈಲಿ, ರಾಜಸಿಕ ವಿನ್ಯಾಸ – ಎಲ್ಲವೂ ಸೇರಿ ಈ ಕುರ್ಚಿಗೆ ವಿಶೇಷ [&#8230;]</p>
<p>The post <a href="https://www.justkannada.in/up-cm/">EXCLUSIVE:  ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಸರಕಾರದ ಸ್ಪೀಕರ್‌ ಗೆ ಮೈಸೂರಿಂದ  ಖುರ್ಚಿ ರವಾನೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಮೈಸೂರು, ಜ.೨೭,೨೦೨೬:  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವಿಧಾನಸಭೆಯ ಸ್ಪೀಕರ್ ಕುರ್ಚಿ ಕರ್ನಾಟಕದಲ್ಲಿ ತಯಾರಾಗಿದೆ ಎಂಬುದು ರಾಜ್ಯದ ಕೈಗಾರಿಕೆ, ಕಲೆ ಮತ್ತು ಶಿಲ್ಪ ಪರಂಪರೆಯ ಗರ್ವಕ್ಕೆ ಮತ್ತೊಂದು ದೊಡ್ಡ ಸಾಕ್ಷಿಯಾಗಿದೆ.</p>
<p>ಮೈಸೂರಿನ  ಖ್ಯಾತ ಕರಕುಶಲ ಶಿಲ್ಪಿ, ಲಷ್ಕರ್‌ ಮೊಹಲ್ಲ ನಿವಾಸಿ  ಕೈಸರ್ ಅಲಿ ಖಾನ್ ಅವರ ಕೈಚಾಣಾಕ್ಷ್ಯದ ಕೆತ್ತನೆಯೊಂದಿಗೆ ಈ ಭವ್ಯ ಪೀಠ ರೂಪುಗೊಂಡಿದೆ. ಮರದ ಮೇಲೆ ಸೂಕ್ಷ್ಮವಾದ ಕೆತ್ತನೆ, ಪಾರಂಪರಿಕ ಶೈಲಿ, ರಾಜಸಿಕ ವಿನ್ಯಾಸ – ಎಲ್ಲವೂ ಸೇರಿ ಈ ಕುರ್ಚಿಗೆ ವಿಶೇಷ ಗೌರವ ಮತ್ತು ಗಂಭೀರತೆಯನ್ನು ನೀಡಿದೆ. ಕೇವಲ ಒಂದು ಆಸನ ಮಾತ್ರವಲ್ಲ, ಇದು ಕರ್ನಾಟಕದ ಶಿಲ್ಪಕಲೆಯ ವೈಭವವನ್ನು ಉತ್ತರ ಭಾರತದ ವಿಧಾನಸಭೆಯೊಳಗೆ ಪ್ರತಿಷ್ಠಾಪಿಸಿದ ಪ್ರತೀಕವಾಗಿದೆ.</p>
<p>ಇಷ್ಟು ದಿನ ರಾಜಕೀಯ ವಲಯದಲ್ಲಿ “ಗುಜರಾತ್ ಮಾಡೆಲ್”, “ಯುಪಿ ಮಾಡೆಲ್” ಅಂತ ಅಭಿವೃದ್ಧಿ ಮಾದರಿಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆದರೆ ಇದೀಗ ಆಡಳಿತದ ಗರ್ಭಗುಡಿಯಾದ ವಿಧಾನಸಭೆಯ ಸ್ಪೀಕರ್ ಕುರ್ಚಿಯೇ ಕರ್ನಾಟಕದಲ್ಲಿ ತಯಾರಾಗಿರುವಾಗ, ಕಲೆ, ಕೈಚಾಣಾಕ್ಷ್ಯ ಮತ್ತು ಗುಣಮಟ್ಟದ ವಿಷಯದಲ್ಲಿ “ಕರ್ನಾಟಕ ಮಾಡೆಲ್” ಅನ್ನು ದೇಶವೇ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.</p>
<p>ಮೈಸೂರಿನಂತಹ ಪಾರಂಪರಿಕ ನಗರದಲ್ಲಿ ಬೆಳೆದಿರುವ ಕರಕುಶಲ ಪರಂಪರೆ ಇಂದು ರಾಜ್ಯದ ಗಡಿ ದಾಟಿ ರಾಷ್ಟ್ರಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಿದೆ. ಕೈಸರ್ ಅಲಿ ಖಾನ್ ಅವರಂತಹ ಶಿಲ್ಪಿಗಳ ಶ್ರಮ, ನೈಪುಣ್ಯ ಮತ್ತು ಕಲಾತ್ಮಕ ದೃಷ್ಟಿಕೋನದಿಂದ ಕರ್ನಾಟಕದ ಕೈಗಾರಿಕೆಗೆ ಹೊಸ ಗೌರವ ದೊರಕಿದೆ.</p>
<p>ಇದು ಕೇವಲ ಒಂದು ರಾಜ್ಯದ ವಿಧಾನಸಭೆಗೆ ತಯಾರಾದ ಕುರ್ಚಿಯ ಕಥೆಯಲ್ಲ. ಇದು  ಕರ್ನಾಟಕದ ಕಲೆ, ಸಂಸ್ಕೃತಿ, ಪರಂಪರೆ ಮತ್ತು ಶಿಲ್ಪಕೌಶಲ್ಯಕ್ಕೆ ದೊರಕುತ್ತಿರುವ ರಾಷ್ಟ್ರಮಟ್ಟದ ಮಾನ್ಯತೆ. ಆದ್ದರಿಂದ, ಇನ್ನು ಮುಂದೆ “ಗುಜರಾತ್ ಮಾಡೆಲ್”, “ಯುಪಿ ಮಾಡೆಲ್” ಜೊತೆಗೆ ಗರ್ವದಿಂದ “ಕರ್ನಾಟಕ ಮಾಡೆಲ್” ಎಂದೂ ಹೇಳುವ ಕಾಲ ಬಂದಿದೆ.</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>ಪೀಠದ ಹಿನ್ನೆಲೆ:</strong></p>
<p>1956ರಲ್ಲಿ ಸ್ಥಾಪಿಸಲಾದ ಕರ್ನಾಟಕ ವಿಧಾನಸಭಾಧ್ಯಕ್ಷರ ಪೀಠ ಅತ್ಯಂತ ಆಕರ್ಷಕವಾಗಿದೆ. ಅಂದಿನ ಮುಖ್ಯಮಂತ್ರಿ  ಕೆಂಗಲ್ ಹನುಮಂತಯ್ಯ ಅವರ ಆಣತಿಯಂತೆ ಹುಣಸೂರು ಬೀಟಿಮರ ಹಾಗೂ ಶಿವಮೊಗ್ಗದ ಗುಡಿಕಾರರಿಂದ ಈ ಪೀಠ ಕೆತ್ತನೆಯಾಗಿತ್ತು. ಸ್ಪೀಕರ್ ಆಸೀನರಾಗುವ ಪೀಠದ ಮೇಲ್ತುದಿಯಲ್ಲಿ ಕೊಡೆ ಹಾಗೂ ರಾಷ್ಟ್ರ ಲಾಂಛನದ ಕೆತ್ತನೆಯಿದೆ. ಸಭಾಧ್ಯಕ್ಷರ ಕೈ ಇಟ್ಟು ಕೂರುವಲ್ಲಿ ಅರ್ಧ ಸಿಂಹ ಹಾಗೂ ಆನೆಯ ಕಲಾಕೃತಿ ಒಳಗೊಂಡಿದೆ.</p>
<p><img loading="lazy" decoding="async" class="alignnone size-full wp-image-150741" src="https://www.justkannada.in/wp-content/uploads/2026/01/new-chair.jpg" alt="" width="500" height="863" srcset="https://www.justkannada.in/wp-content/uploads/2026/01/new-chair.jpg 500w, https://www.justkannada.in/wp-content/uploads/2026/01/new-chair-174x300.jpg 174w, https://www.justkannada.in/wp-content/uploads/2026/01/new-chair-243x420.jpg 243w, https://www.justkannada.in/wp-content/uploads/2026/01/new-chair-150x259.jpg 150w, https://www.justkannada.in/wp-content/uploads/2026/01/new-chair-300x518.jpg 300w" sizes="auto, (max-width: 500px) 100vw, 500px" /></p>
<p>ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಕಾಮನ್‌ವೆಲ್ತ್  ಸಮ್ಮೇಳನಕ್ಕೆ ಬಂದಿದ್ದ ಉತ್ತರ ಪ್ರದೇಶ ವಿಧಾನಸಭೆ ಸ್ಪೀಕರ್ ಸತೀಶ್ ಮಹಾನ ಇದನ್ನು ನೋಡಿ ಆಕರ್ಷಿತರಾಗಿ ಇಂತಹದ್ದೇ ಪೀಠವನ್ನು ಬಯಸಿದ್ದರು.</p>
<p>ಕರ್ನಾಟಕದ ವಿಧಾನಸಭಾ ಸ್ಪೀಕರ್‌ ಯು.ಟಿ.ಖಾದರ್ ಅವರ ಜತೆ ಚರ್ಚಿಸಿ ಬಳಿಕ ಸಾಂಸ್ಕೃತಿಕ ನಗರಿ ಮೈಸೂರಿನ ಮರದ ಕೆತ್ತನೆಕಾರ ಕೈಸರ್‌  ಆಲಿಖಾನ್‌  ಅವರಿಗೆ ಈ ಜವಾಬ್ದಾರಿ ವಹಿಸಲಾಯಿತು. ಇದೀಗ ಉತ್ತರ ಪ್ರದೇಶದ ವಿಧಾನಸಭೆ ಸ್ಪೀಕರ್ ಅವರಿಗೆ ಪೀಠಾಸೀನ ಸಿದ್ಧಗೊಂಡು ಅಲ್ಲಿಗೆ ರವಾನಿಸಲಾಗಿದೆ.</p>
<p><strong>ಸ್ಪೀಕರ್ ಯು.ಟಿ. ಖಾದರ್ ಪಾತ್ರ :</strong></p>
<p>ಈ ಪೀಠ ಸಿದ್ಧಪಡಿಸುವ ನಿಟ್ಟಿನಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರ ಪಾತ್ರವೂ ಮಹತ್ವದ್ದಾಗಿದೆ.</p>
<p>ಸಂವಿಧಾನಾತ್ಮಕ ಹುದ್ದೆಯ ಗೌರವವನ್ನು ಕಾಪಾಡುವ ಸಂಕೇತವಾಗಿ, ವಿಧಾನಸಭೆಯ ಸ್ಪೀಕರ್ ಪೀಠ ಕೇವಲ ಆಸನವಲ್ಲ, ಅದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಪ್ರತೀಕವಾಗಿರಬೇಕು ಎಂಬ ದೃಷ್ಟಿಕೋನ ಖಾದರ್ ಅವರದು. ದೇಶದ ವಿವಿಧ ರಾಜ್ಯಗಳ ವಿಧಾನಸಭೆಗಳಲ್ಲಿ ಬಳಕೆಯಾಗುವ ಪೀಠಗಳ ಗುಣಮಟ್ಟ, ವಿನ್ಯಾಸ ಮತ್ತು ಶೈಲಿಯ ಬಗ್ಗೆ ಅಧ್ಯಯನ ನಡೆಸಿ, ಭಾರತದ ಪಾರಂಪರಿಕ ಕಲೆ ಹಾಗೂ ಕೈಚಾಣಾಕ್ಷ್ಯವನ್ನು ಪ್ರತಿಬಿಂಬಿಸುವಂತಹ ಪೀಠ ನಿರ್ಮಾಣವಾಗಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದರು.</p>
<p>ಅದೇ ದೃಷ್ಟಿಯಿಂದ, ಮೈಸೂರು ಭಾಗದ ಶಿಲ್ಪಕಲೆಗೆ ದೇಶಾದ್ಯಂತ ಖ್ಯಾತಿ ಇರುವುದನ್ನು ಗಮನದಲ್ಲಿಟ್ಟುಕೊಂಡು, ಶಿಲ್ಪಿ ಕೈಸರ್ ಅಲಿ ಖಾನ್ ಅವರಂತಹ ನಿಪುಣ ಕರಕುಶಲ ಕಲಾವಿದರ ಕೈಚಾಣಾಕ್ಷ್ಯವನ್ನು ಬಳಸಿಕೊಂಡು ಈ ಪೀಠವನ್ನು ರೂಪಿಸುವ ನಿರ್ಧಾರಕ್ಕೆ ಬಂದರು. ಮರದ ಕೆತ್ತನೆ, ಪಾರಂಪರಿಕ ವಿನ್ಯಾಸ, ರಾಜಸಿಕ ಭಂಗಿ – ಇವೆಲ್ಲವೂ ಸಂವಿಧಾನಾತ್ಮಕ ಹುದ್ದೆಯ ಗಂಭೀರತೆಯನ್ನು ತೋರಿಸುವಂತೆ ಇರಬೇಕು ಎಂಬುದು ಅವರ ಮಾರ್ಗದರ್ಶನವಾಗಿತ್ತು.</p>
<p>ಇದರಿಂದ ಒಂದು ಕಡೆ ಕರ್ನಾಟಕದ ಶಿಲ್ಪಕಲೆಗೆ ರಾಷ್ಟ್ರಮಟ್ಟದಲ್ಲಿ ಗೌರವ ದೊರಕಿದರೆ, ಇನ್ನೊಂದು ಕಡೆ ವಿಧಾನಸಭಾ ಸ್ಪೀಕರ್ ಹುದ್ದೆಯ ಘನತೆ ಮತ್ತು ಪರಂಪರೆ ಇನ್ನಷ್ಟು ಉನ್ನತ ಮಟ್ಟಕ್ಕೆ ತಲುಪಿದೆ. ಯು.ಟಿ. ಖಾದರ್ ಅವರ ಈ ಪ್ರಯತ್ನ, “ಕರ್ನಾಟಕದ ಕಲೆ, ಸಂಸ್ಕೃತಿ ಮತ್ತು ಕೈಚಾಣಾಕ್ಷ್ಯವೇ ನಮ್ಮ ಗುರುತು” ಎಂಬ ಸಂದೇಶವನ್ನು ದೇಶಕ್ಕೆ ಸಾರುವಂತಾಗಿದೆ.</p>
<p>KEY WORDS: UP CM, Yogi Adityanath, government, Speaker, chair, Mysore.</p>
<p><img loading="lazy" decoding="async" class="alignnone size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="auto, (max-width: 1000px) 100vw, 1000px" /></p>
<p><strong>SUMMARY:</strong></p>
<p>UP CM Yogi Adityanath government&#8217;s Speaker receives chair from Mysore.</p>
<p>The fact that the Speaker&#8217;s chair of the Uttar Pradesh Chief Minister Yogi Adityanath government&#8217;s assembly has been made in Karnataka is another great testament to the pride of the state&#8217;s industrial, art and sculptural heritage.</p>
<p><img loading="lazy" decoding="async" class="alignnone size-full wp-image-150742" src="https://www.justkannada.in/wp-content/uploads/2026/01/yogi-chair.jpg" alt="" width="500" height="281" srcset="https://www.justkannada.in/wp-content/uploads/2026/01/yogi-chair.jpg 500w, https://www.justkannada.in/wp-content/uploads/2026/01/yogi-chair-300x169.jpg 300w, https://www.justkannada.in/wp-content/uploads/2026/01/yogi-chair-150x84.jpg 150w" sizes="auto, (max-width: 500px) 100vw, 500px" /></p>
<p>This magnificent chair has been crafted with the skillful hands of Mysore&#8217;s renowned craftsman, Kaiser Ali Khan, a resident of Lashkar Mohalla. The delicate carving on the wood, the traditional style, the royal design &#8211; all together give this chair a special respect and solemnity. Not just a seat, it is a symbol of the glory of Karnataka&#8217;s sculptural art being established within the North Indian assembly.</p>
<p>The post <a href="https://www.justkannada.in/up-cm/">EXCLUSIVE:  ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಸರಕಾರದ ಸ್ಪೀಕರ್‌ ಗೆ ಮೈಸೂರಿಂದ  ಖುರ್ಚಿ ರವಾನೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>“ಕನಕ ಪ್ರಜ್ಞೆ” ಸಂವಾದಲ್ಲಿ ಸುದ್ದಿಮನೆ “ಜಾತಿ ಸಮೀಕ್ಷೆ”  ಬಹಿರಂಗ..!</title>
		<link>https://www.justkannada.in/senior-journalist-d-umapathy/</link>
		
		<dc:creator><![CDATA[mahesh]]></dc:creator>
		<pubDate>Tue, 30 Dec 2025 17:40:31 +0000</pubDate>
				<category><![CDATA[Front Page]]></category>
		<category><![CDATA[Just Mysore]]></category>
		<category><![CDATA[Media Masala]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[D. Umapathy]]></category>
		<category><![CDATA[inner caste story.]]></category>
		<category><![CDATA[media house]]></category>
		<category><![CDATA[reveals]]></category>
		<category><![CDATA[senior journalist]]></category>
		<guid isPermaLink="false">https://www.justkannada.in/?p=149684</guid>

					<description><![CDATA[<p>&#160; ಮೈಸೂರು, ಡಿ.೩೦,೨೦೨೫: ಭಾರತದ ಮಾಧ್ಯಮ ಸಂಸ್ಥೆಗಳ‌ಲ್ಲಿನ  ಸಂಪಾದಕರು, ಸುದ್ದಿ ಸಂಪಾದಕರು, ಮುಖ್ಯ ವರದಿಗಾರರು ಸೇರಿದಂತೆ ಆಯಾಕಟ್ಟಿನ‌ ಜಾಗದಲ್ಲಿ ಇರುವವರಲ್ಲಿ ಬಹುಪಾಲು ಪತ್ರಕರ್ತರು ಮೇಲ್ಜಾತಿಗೆ ಸೇರಿದ್ದಾರೆ ಎಂದು ಹಿರಿಯ ಪತ್ರಕರ್ತ ಡಿ. ಉಮಾಪತಿ ಅಂಕಿಅಂಶಗಳ ಸಮೇತ ಉಲ್ಲೇಖಿಸಿದರು. ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ‘ಪ್ರಜಾವಾಣಿ’ ಯು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ಕುರಿತ ವಿಚಾರ ಸಂಕಿರಣದಲ್ಲಿ ‘ವರ್ತಮಾನ ತವಕ, ತಲ್ಲಣಗಳು: [&#8230;]</p>
<p>The post <a href="https://www.justkannada.in/senior-journalist-d-umapathy/">“ಕನಕ ಪ್ರಜ್ಞೆ” ಸಂವಾದಲ್ಲಿ ಸುದ್ದಿಮನೆ “ಜಾತಿ ಸಮೀಕ್ಷೆ”  ಬಹಿರಂಗ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ಡಿ.೩೦,೨೦೨೫: ಭಾರತದ ಮಾಧ್ಯಮ ಸಂಸ್ಥೆಗಳ‌ಲ್ಲಿನ  ಸಂಪಾದಕರು, ಸುದ್ದಿ ಸಂಪಾದಕರು, ಮುಖ್ಯ ವರದಿಗಾರರು ಸೇರಿದಂತೆ ಆಯಾಕಟ್ಟಿನ‌ ಜಾಗದಲ್ಲಿ ಇರುವವರಲ್ಲಿ ಬಹುಪಾಲು ಪತ್ರಕರ್ತರು ಮೇಲ್ಜಾತಿಗೆ ಸೇರಿದ್ದಾರೆ ಎಂದು ಹಿರಿಯ ಪತ್ರಕರ್ತ ಡಿ. ಉಮಾಪತಿ ಅಂಕಿಅಂಶಗಳ ಸಮೇತ ಉಲ್ಲೇಖಿಸಿದರು.</p>
<p>ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ‘ಪ್ರಜಾವಾಣಿ’ ಯು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ಕುರಿತ ವಿಚಾರ ಸಂಕಿರಣದಲ್ಲಿ ‘ವರ್ತಮಾನ ತವಕ, ತಲ್ಲಣಗಳು: ಕನಕದಾಸರು ಮತ್ತು ಮಾಧ್ಯಮ’ ವಿಷಯ ಮಂಡಿಸಿದರು.</p>
<p>ಸುದ್ದಿಸಂಸ್ಥೆಯೊಂದ 2019ರಿಂದ 2022ರವರೆಗಿನ ನಡುವಿನ ಅವಧಿಯಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, ಭಾರತೀಯ ಸುದ್ದಿಮನೆಗಳಲ್ಲಿ ದಲಿತರು, ಹಿಂದುಳಿದ ವರ್ಗದವರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ವಿದ್ಯುನ್ಮಾನ ಮಾಧ್ಯಮಗಳು ಆಹ್ವಾನಿಸುವ ಪೆನಲಿಸ್ಟ್ ಗಳು ಕೂಡ ಮೇಲ್ಜಾತಿಗೆ ಸೇರಿದವರೇ ಆಗಿರುತ್ತಾರೆ ಎಂದ ಅವರು, ಸುದ್ದಿಮನೆಗಳು ವೈವಿಧ್ಯಮಯಗೊಳ್ಳುವುದರ ಅವಶ್ಯಕತೆಯನ್ನು ಪ್ರತಿಪಾದಿಸಿದರು.</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ದೇಶದ ಇತಿಹಾಸ ಕ್ರಾಂತಿ ಮತ್ತು ಪ್ರತಿಕ್ರಾಂತಿಯಿಂದ ಕೂಡಿದೆ. ಕನಕದಾಸರು ಪ್ರತಿಕ್ರಾಂತಿಯ ಭಾಗ. ಬುದ್ಧ, ಬಸವಾದಿ ವಚನಕಾರರ ಪ್ರಜ್ಞೆಯ ಮುಂದುವರಿಕೆಯೇ ಕನಕಪ್ರಜ್ಞೆಯಾಗಿದೆ. ‘19–20ನೇ ಶತಮಾನದಲ್ಲಿಯೂ ಕನಕ ಮಾದರಿಯ ಪ್ರತಿಭಟನೆ ದೇಶದಲ್ಲಿ ನಡೆದಿದೆ. ಉಡುಪಿ ದೇಗುಲ ಪ್ರವೇಶಕ್ಕೆ ಕನಕ ಪ್ರತಿಭಟನೆ ನಡೆಸಿದಂತೆ, ರಾಮನಾಮಿಗಳು ರಾಮನಾಮವನ್ನು ಮೈಮೇಲೆ ಬರೆದುಕೊಂಡರು. ಅದು ಅವರ ಮೈಮೇಲೆ ಇರಬಾರದೆಂದು ಮೇಲ್ವರ್ಗದವರು ಸುಟ್ಟರು. ನ್ಯಾಯಾಲಯದ ಮೆಟ್ಟಿಲೇರಿದ್ದರು’ ಎಂದು ಸ್ಮರಿಸಿದರು.</p>
<p><img loading="lazy" decoding="async" class="alignnone size-full wp-image-149682" src="https://www.justkannada.in/wp-content/uploads/2025/12/kanakadasa.jpg" alt="" width="500" height="281" srcset="https://www.justkannada.in/wp-content/uploads/2025/12/kanakadasa.jpg 500w, https://www.justkannada.in/wp-content/uploads/2025/12/kanakadasa-300x169.jpg 300w, https://www.justkannada.in/wp-content/uploads/2025/12/kanakadasa-150x84.jpg 150w" sizes="auto, (max-width: 500px) 100vw, 500px" /></p>
<p><strong>ಕನಕ ಏಕವ್ಯಕ್ತಿ ಮಾಧ್ಯಮ :</strong></p>
<p>ಮಾಧ್ಯಮಗಳಿಲ್ಲದ ಕಾಲದಲ್ಲಿ ಕನಕದಾಸರು ಏಕವ್ಯಕ್ತಿ ಮಾಧ್ಯಮವಾಗಿ ಕೆಲಸ ಮಾಡಿದರು. ಅವರು ಇಂದಿನ ಮಾಧ್ಯಮಗಳಿಗೆ ಮಾದರಿ. ವ್ಯವಸ್ಥೆಯನ್ನು ತಿದ್ದಲು ಪ್ರತಿಭಟಿಸುವ, ಪ್ರಶ್ನಿಸುವ ಸಾಮಾಜಿಕ ಹೊಣೆಗಾರಿಕೆಯನ್ನು ಮಾಧ್ಯಮಗಳು ಪ್ರದರ್ಶಿಸಬೇಕು  ಎಂದು ಚಿಂತಕ ಎ.ನಾರಾಯಣ ಹೇಳಿದರು.</p>
<p>‘ಧರ್ಮ, ಭಕ್ತಿ, ಅನುಭಾವ’ ಕುರಿತು ವಿಷಯ ಮಂಡಿಸಿದ ಅವರು, ‘ಎಲ್ಲೆಲ್ಲೂ ದೇವರಿದ್ದಾನೆಂದು ಹೇಳಿದ ಕನಕದಾಸರು, ಉಡುಪಿಗೆ ಹೋಗಿ ವ್ಯಾಸರಾಯರ ಶಿಷ್ಯ, ದಾಸ. ನನಗೇಕೆ ಪ್ರವೇಶವಿಲ್ಲವೆಂದರು. ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ ಎಂದು ಹೇಳುವುದು ಪ್ರತಿಭಟನೆ. ಕನಕದಾಸರು ವ್ಯವಸ್ಥೆಯೊಳಗಿದ್ದುಕೊಂಡೇ ಧರ್ಮದಲ್ಲಿನ ತಾರತಮ್ಯ ಪ್ರಶ್ನಿಸಿದರು’ ಎಂದು ಉದಾಹರಿಸಿದರು.</p>
<p>‘ಕರ್ನಾಟಕದ ಗತವೈಭವ ಎಂದರೆ ಹಂಪಿಯ ಕಲ್ಲಿನ ರಥ ನೆನಪಿಗೆ ಬರುವ ಬದಲು ಬಸವಾದಿ ವಚನಕಾರರು, ಕನಕದಾಸರು ನಡೆಸಿದ ವ್ಯವಸ್ಥೆಯ ವಿರುದ್ಧ ನಡೆಸಿದ ಪ್ರತಿಭಟನೆ ನೆನಪಾಗಬೇಕು. ಈ ಮಾದರಿಯಲ್ಲಿ ಚರಿತ್ರೆಯನ್ನು ನೋಡಬೇಕು’ ಎಂದು ವಿಶ್ಲೇಷಿಸಿದರು.</p>
<p>ಇದಕ್ಕೂ ಮೊದಲು ಸಂಶೋಧಕಿ ಸಿ.ಎಸ್‌.ಪೂರ್ಣಿಮಾ ಅವರು ‘ಸಮಾನತೆ, ಸೌಹಾರ್ದತೆ ಮತ್ತು ಸೋದರತ್ವ’ ಕುರಿತು ವಿಷಯ ಮಂಡಿಸಿದರು.</p>
<p>key words: Senior journalist, D. Umapathy, reveals, media house, inner caste story.</p>
<p><img loading="lazy" decoding="async" class="alignnone size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="auto, (max-width: 1000px) 100vw, 1000px" /></p>
<p><strong>SUMMARY: </strong></p>
<p>Senior journalist D. Umapathy reveals media house inner caste story.</p>
<p><img loading="lazy" decoding="async" class="alignnone size-full wp-image-149685" src="https://www.justkannada.in/wp-content/uploads/2025/12/UMAPATHI.jpg" alt="" width="500" height="332" srcset="https://www.justkannada.in/wp-content/uploads/2025/12/UMAPATHI.jpg 500w, https://www.justkannada.in/wp-content/uploads/2025/12/UMAPATHI-300x199.jpg 300w, https://www.justkannada.in/wp-content/uploads/2025/12/UMAPATHI-150x100.jpg 150w" sizes="auto, (max-width: 500px) 100vw, 500px" /></p>
<p>Senior journalist D. Umapati cited statistics that a majority of journalists in strategic positions in Indian media organizations, including editors, news editors, and chief reporters, belong to the upper caste.</p>
<p>The post <a href="https://www.justkannada.in/senior-journalist-d-umapathy/">“ಕನಕ ಪ್ರಜ್ಞೆ” ಸಂವಾದಲ್ಲಿ ಸುದ್ದಿಮನೆ “ಜಾತಿ ಸಮೀಕ್ಷೆ”  ಬಹಿರಂಗ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮಾಧ್ಯಮಗಳ ಸಾಕ್ಷಿಪ್ರಜ್ಞೆ ಗೆ ಕನ್ನಡಿ ಹಿಡಿದ “ಕನಕ ಪ್ರಜ್ಞೆ”!</title>
		<link>https://www.justkannada.in/kanakadasa/</link>
		
		<dc:creator><![CDATA[mahesh]]></dc:creator>
		<pubDate>Tue, 30 Dec 2025 17:16:53 +0000</pubDate>
				<category><![CDATA[Front Page]]></category>
		<category><![CDATA[Just Mysore]]></category>
		<category><![CDATA[Media Masala]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[a debate]]></category>
		<category><![CDATA[Kanaka]]></category>
		<category><![CDATA[media’s sense of witness]]></category>
		<category><![CDATA[organized by]]></category>
		<category><![CDATA[Prajavani newspaper.]]></category>
		<category><![CDATA[that mirrors the]]></category>
		<category><![CDATA[The “sense of compassion”]]></category>
		<guid isPermaLink="false">https://www.justkannada.in/?p=149681</guid>

					<description><![CDATA[<p>&#160; ಮೈಸೂರು, ಡಿ.30,2025: ‘ಮಾಧ್ಯಮಗಳು ಪ್ರಭುತ್ವದ ಭಾಷೆಯನ್ನೇ ತಮ್ಮ ಭಾಷೆ ಎಂದು ಅಂದುಕೊಂಡಿದ್ದು, ಅವುಗಳಿಗೆ ಕನಕಪ್ರಜ್ಞೆ ಅಗತ್ಯವಾಗಿ ಬೇಕಿದೆ. ಪ್ರಭುತ್ವವನ್ನು ಅವು ವಿಮರ್ಶಿಸಬೇಕಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪ್ರತಿಪಾದಿಸಿದರು. ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ‘ಪ್ರಜಾವಾಣಿ’ ಯು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ‘ಪರಂಪರೆ ಗೌರವಿಸುತ್ತಲೇ ಅದರಿಂದ [&#8230;]</p>
<p>The post <a href="https://www.justkannada.in/kanakadasa/">ಮಾಧ್ಯಮಗಳ ಸಾಕ್ಷಿಪ್ರಜ್ಞೆ ಗೆ ಕನ್ನಡಿ ಹಿಡಿದ “ಕನಕ ಪ್ರಜ್ಞೆ”!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ಡಿ.30,2025: ‘ಮಾಧ್ಯಮಗಳು ಪ್ರಭುತ್ವದ ಭಾಷೆಯನ್ನೇ ತಮ್ಮ ಭಾಷೆ ಎಂದು ಅಂದುಕೊಂಡಿದ್ದು, ಅವುಗಳಿಗೆ ಕನಕಪ್ರಜ್ಞೆ ಅಗತ್ಯವಾಗಿ ಬೇಕಿದೆ. ಪ್ರಭುತ್ವವನ್ನು ಅವು ವಿಮರ್ಶಿಸಬೇಕಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪ್ರತಿಪಾದಿಸಿದರು.</p>
<p>ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ‘ಪ್ರಜಾವಾಣಿ’ ಯು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ‘ಪರಂಪರೆ ಗೌರವಿಸುತ್ತಲೇ ಅದರಿಂದ ಸಿಡಿದ ಕನಕದಾಸರು, ತಮ್ಮ ತನವನ್ನು ಪ್ರತ್ಯೇಕವಾಗಿ ಬೆಳೆಸಿಕೊಂಡ ಗುಣವೇ ಕನಕ ಪ್ರಜ್ಞೆಯಾಗಿದೆ’ ಎಂದರು. ‌‌</p>
<p>‘ಪ್ರಭುತ್ವವು ನಮ್ಮ ಮಿದುಳು, ಭಾಷೆ, ಚಿಂತನಾ ಕ್ರಮವನ್ನೇ ಆಕ್ರಮಿಸಿಕೊಳ್ಳುತ್ತದೆ. ಪ್ರಭುತ್ವದ ಭಾಷೆಯಲ್ಲೇ ಮಾತನಾಡುವುದನ್ನು ಕೆಲವರು ಕರಗತ ಮಾಡಿಕೊಂಡಿದ್ದಾರೆ. ತನ್ನ ಭಾಷೆಯಲ್ಲಿ ಅವರು ಮಾತನಾಡಿದಾಗ ಪ್ರಭುತ್ವವು ಸಂಭ್ರಮಿಸುತ್ತದೆ. ಅವರಿಂದ ಅಪಾಯವಿಲ್ಲವೆಂಬ ಪ್ರಜ್ಞೆ ಮೂಡಿದಾಗ ಬೇಕಾದ ಪ್ರಶಸ್ತಿಯನ್ನೂ ನೀಡಿ ಗೌರವಿಸುತ್ತದೆ. ಆದರೆ, ಕನಕಪ್ರಜ್ಞೆ ಇದಕ್ಕೆ ಹೊರತು’ ಎಂದು ವಿವರಿಸಿದರು.</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>‘ರಾಮಾಯಣ, ಮಹಾಭಾರತಗಳ ಕಾವ್ಯ ಚೌಕಟ್ಟು ಮೀರಿ ನೈಷಧೀಯ ಚರಿತ್ರೆ ಬರೆದ ಶ್ರೀಹರ್ಷನಂತೆ ಕನಕದಾಸರು ನಳಚರಿತ್ರೆ, ರಾಮಧಾನ್ಯ ಚರಿತೆ ಬರೆದರು. ಕುವೆಂಪು ಅವರೂ ಭಾರತದ ಸಾರ್ವಭೌಮತೆಗೆ ಗೌರವ ತೋರುತ್ತ ಕರ್ನಾಟಕವನ್ನೇ ಕಾವ್ಯವಾಗಿಸಿದರು. ಈ ಮಾದರಿಯಲ್ಲಿ ಪ್ರಭುತ್ವದಿಂದ ಸಿಡಿದು ಭಿನ್ನವಾಗಿ ಮಾತನಾಡಲು ಮಾಧ್ಯಮಗಳು ಶುರು ಮಾಡಿದರೆ, ಅಲ್ಲಿ ಕನಕಪ್ರಜ್ಞೆ ಕಾಣುತ್ತದೆ’ ಎಂದು ವಿಶ್ಲೇಷಿಸಿದರು. ‌‌‌</p>
<p>‘1875ರಲ್ಲಿ ದೇಶದಲ್ಲಿ 374 ಪತ್ರಿಕೆಗಳಿದ್ದವು. ಅವುಗಳಲ್ಲಿ ಸ್ಥಳೀಯ ಭಾಷೆಯ 70 ಪತ್ರಿಕೆಗಳನ್ನು ಬ್ರಿಟಿಷರು ನಿಷೇಧ ಮಾಡಿದ್ದರು. ಈಗಲೂ ರಾಷ್ಟ್ರವಾದಿ ಪತ್ರಕರ್ತ ಎಂದುಕೊಳ್ಳುವವರಿಗೆ ಎಂದಿಗೂ ಪ್ರಭುತ್ವವು  ತಲೆಕೆಡಿಸಿಕೊಳ್ಳದು. ಇವ ನಮ್ಮವನೆಂಬ ಪ್ರಜ್ಞೆ ಅದಕ್ಕಿರುತ್ತದೆ’ ಎಂದರು.</p>
<p>‘ಮಾಧ್ಯಮಗಳು ಕನಕಪ್ರಜ್ಞೆ ಮೈಗೂಡಿಸಿಕೊಂಡರೆ ತೊಂದರೆ ಎದುರಾಗುತ್ತದೆ. ಪತ್ರಿಕೆಯ ಪ್ರಸರಣ, ನೋಡುವವರು ಕಡಿಮೆಯಾಗುತ್ತಾರೆ. ದೇಶದ್ರೋಹಿ ಪಾಕಿಸ್ತಾನಕ್ಕೆ ಹೋಗೆಂದು ವೀಸಾ ಕೊಡುವವರು ಹೆಚ್ಚಾಗುತ್ತಾರೆ. ಏನೇ ಆದರೂ, ಕನಕಪ್ರಜ್ಞೆಯನ್ನು ವಿಸ್ತರಿಸುವ ಧೀಮಂತ ಶಕ್ತಿಯನ್ನು, ಓದುಗ ವರ್ಗವನ್ನು ಸೃಷ್ಟಿಸಿಕೊಳ್ಳುವ ಜವಾಬ್ದಾರಿ ಇಂದಿನ ಪತ್ರಿಕೆಗಳಿಗೆ ಬೇಕಿದೆ. ಅಂಥವನ್ನು ಬೆಳೆಸುವ ನೈತಿಕ ಜವಾಬ್ದಾರಿ ಜನರ ಮೇಲಿದೆ’ ಎಂದರು.</p>
<p>ಇದಕ್ಕೂ ಮೊದಲು ಕನಕ ಕೀರ್ತನೆ ಗಳನ್ನು ಎಂ.ಮಹಾಲಿಂಗು ಮತ್ತು ತಂಡದವರು ಹಾಡಿದರು. ಚಾರ್ವಿ ಸತೀಶ್‌ ಅವರು ‘ಹರಿಭಕ್ತಿಸಾರ’ ಕಾವ್ಯದ ‘ಕನಕ ಗಮಕ’ ವಾಚನ ಮಾಡಿದರು.</p>
<p>ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಮೈಸೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ.ಎನ್‌.ಮಮತಾ, ‘ಪ್ರಜಾವಾಣಿ’ ಮೈಸೂರು ಬ್ಯುರೊ ಮುಖ್ಯಸ್ಥ ಕೆ. ನರಸಿಂಹಮೂರ್ತಿ ಪಾಲ್ಗೊಂಡಿದ್ದರು.</p>
<p>KEY WORDS: The “sense of compassion”, that mirrors the, media’s sense of witness, kanaka, a debate, organized by, Prajavani newspaper.</p>
<p><img loading="lazy" decoding="async" class="alignnone size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="auto, (max-width: 1000px) 100vw, 1000px" /></p>
<p><strong>SUMMARY:</strong></p>
<p>The “sense of compassion” that mirrors the media’s sense of witness! kanaka a debate organized by Prajavani newspaper.</p>
<p><img loading="lazy" decoding="async" class="alignnone size-full wp-image-149682" src="https://www.justkannada.in/wp-content/uploads/2025/12/kanakadasa.jpg" alt="" width="500" height="281" srcset="https://www.justkannada.in/wp-content/uploads/2025/12/kanakadasa.jpg 500w, https://www.justkannada.in/wp-content/uploads/2025/12/kanakadasa-300x169.jpg 300w, https://www.justkannada.in/wp-content/uploads/2025/12/kanakadasa-150x84.jpg 150w" sizes="auto, (max-width: 500px) 100vw, 500px" /></p>
<p>&#8220;The media considers the language of the government to be its own language, and they need to have a sense of compassion. They need to criticize the government,&#8221; asserted Purushottam Bilimale, chairman of the Kannada Development Authority.</p>
<p>&nbsp;</p>
<p>The post <a href="https://www.justkannada.in/kanakadasa/">ಮಾಧ್ಯಮಗಳ ಸಾಕ್ಷಿಪ್ರಜ್ಞೆ ಗೆ ಕನ್ನಡಿ ಹಿಡಿದ “ಕನಕ ಪ್ರಜ್ಞೆ”!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>MDA:  ದಸರಾ ಬಳಿಕ 300 ನಿವೇಶನಗಳ “ ಇ- ಹರಾಜು “</title>
		<link>https://www.justkannada.in/mda-e-auction/</link>
		
		<dc:creator><![CDATA[mahesh]]></dc:creator>
		<pubDate>Tue, 16 Sep 2025 06:56:27 +0000</pubDate>
				<category><![CDATA[Front Page]]></category>
		<category><![CDATA[Just Mysore]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[300 plots]]></category>
		<category><![CDATA[Dasara.]]></category>
		<category><![CDATA[e-auction]]></category>
		<category><![CDATA[MDA]]></category>
		<category><![CDATA[The Mysore Development Authority]]></category>
		<guid isPermaLink="false">https://www.justkannada.in/?p=145367</guid>

					<description><![CDATA[<p>ಮೈಸೂರು, ಸೆ.೧೬,೨೦೨೫ : ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ತನ್ನ ಮೊದಲ ಇ-ಹರಾಜಿಗೆ (Online Auction) ಸಾರ್ವಜನಿಕ ವಲಯದಲ್ಲಿ ಕಂಡು ಬಂದ ಪ್ರತಿಕ್ರಿಯೆಯಿಂದ ಉತ್ತೇಜನಗೊಂಡು ಇದೀಗ ದಸರಾ ಬಳಿಕ ಮತ್ತೆ ೩೦೦ ನಿವೇಶನಗಳ ಹರಾಜಿಗೆ ಸಿದ್ಧತೆ ನಡೆಸಿದೆ. ಈ ಬಗ್ಗೆ ಜಸ್ಟ್‌ ಕನ್ನಡ ಜತೆ ಮಾತನಾಡಿದ ಎಂಡಿಎ ಆಯುಕ್ತರಾದ ಕೆ.ಆರ್.ರಕ್ಷಿತ್‌ ಹೇಳಿದಿಷ್ಟು.. ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಬಳಿಕ ಕಳೆದ ತಿಂಗಳು ಮೊದಲ ಬಾರಿ ನಿವೇಶನಗಳ ಇ -ಹರಾಜು ನಡೆಸಲಾಯಿತು. ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.  ಕೆಲ [&#8230;]</p>
<p>The post <a href="https://www.justkannada.in/mda-e-auction/">MDA:  ದಸರಾ ಬಳಿಕ 300 ನಿವೇಶನಗಳ “ ಇ- ಹರಾಜು “</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p>ಮೈಸೂರು, ಸೆ.೧೬,೨೦೨೫ : ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ತನ್ನ ಮೊದಲ ಇ-ಹರಾಜಿಗೆ (Online Auction) ಸಾರ್ವಜನಿಕ ವಲಯದಲ್ಲಿ ಕಂಡು ಬಂದ ಪ್ರತಿಕ್ರಿಯೆಯಿಂದ ಉತ್ತೇಜನಗೊಂಡು ಇದೀಗ ದಸರಾ ಬಳಿಕ ಮತ್ತೆ ೩೦೦ ನಿವೇಶನಗಳ ಹರಾಜಿಗೆ ಸಿದ್ಧತೆ ನಡೆಸಿದೆ.</p>
<p>ಈ ಬಗ್ಗೆ ಜಸ್ಟ್‌ ಕನ್ನಡ ಜತೆ ಮಾತನಾಡಿದ ಎಂಡಿಎ ಆಯುಕ್ತರಾದ ಕೆ.ಆರ್.ರಕ್ಷಿತ್‌ ಹೇಳಿದಿಷ್ಟು..</p>
<p>ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಬಳಿಕ ಕಳೆದ ತಿಂಗಳು ಮೊದಲ ಬಾರಿ ನಿವೇಶನಗಳ ಇ -ಹರಾಜು ನಡೆಸಲಾಯಿತು. ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.  ಕೆಲ ನಿವೇಶನಗಳು ಪ್ರಾಧಿಕಾರ ಊಹಿಸದ ಮೊತ್ತಕ್ಕೆ ಬಿಡ್‌ ಆಯಿತು. ಇದರಿಂದ ಪ್ರಾಧಿಕಾರಕ್ಕೆ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಲು ನೆರವಾಯಿತು. ನಿವೇಶನಗಳ ಬೇಡಿಕೆ ಹಿನ್ನೆಲೆಯಲ್ಲಿ ಈಗ ಮತ್ತೆ ೩೦೦ ನಿವೇಶನಗಳ ”ಇ-ಹರಾಜಿಗೆ” ಸಿದ್ಧತೆ ನಡೆಸಲಾಗುತ್ತಿದೆ. ನಾಡ ಹಬ್ಬ ದಸರಾ ಮಹೋತ್ಸವದ ಮುಗಿದ ಕೂಡಲೇ ನಿವೇಶನಗಳ ಹರಾಜು ಬಗ್ಗೆ ಕಾರ್ಯಪ್ರವೃತ್ತರಾಗುವುದಾಗಿ ತಿಳಿಸಿದರು.</p>
<p><img loading="lazy" decoding="async" class="alignnone size-full wp-image-144382" src="https://www.justkannada.in/wp-content/uploads/2025/08/MDA-SITES-1.jpg" alt="" width="500" height="235" srcset="https://www.justkannada.in/wp-content/uploads/2025/08/MDA-SITES-1.jpg 500w, https://www.justkannada.in/wp-content/uploads/2025/08/MDA-SITES-1-300x141.jpg 300w, https://www.justkannada.in/wp-content/uploads/2025/08/MDA-SITES-1-150x71.jpg 150w" sizes="auto, (max-width: 500px) 100vw, 500px" /></p>
<p>🔹 <strong>ಹರಾಜಿನ ಉದ್ದೇಶ</strong></p>
<p>ಸಾರ್ವಜನಿಕರಿಗೆ ಪಾರದರ್ಶಕವಾಗಿ ನಿವೇಶನ ವಿತರಣೆ ಜತೆಗೆ ಪ್ರಾಧಿಕಾರದ ಆರ್ಥಿಕ ಸಂಪನ್ಮೂಲ ಹೆಚ್ಚಿಸಲು ಹಾಗೂ ಅನಧಿಕೃತ ಮಾರಾಟ/ಮಧ್ಯವರ್ತಿಗಳ ಹಸ್ತಕ್ಷೇಪ ತಡೆಯುವುದು.</p>
<p>🔹<strong> ಹರಾಜಿನ ವಿಧಾನ</strong></p>
<p>MDA ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಿರ್ದಿಷ್ಟ ಮೊತ್ತವನ್ನು ಠೇವಣಿ (EMD) ರೂಪದಲ್ಲಿ ಜಮಾ ಮಾಡಬೇಕು. ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಆನ್‌ಲೈನ್ ಮೂಲಕ ಹರಾಜಿನಲ್ಲಿ ಪಾಲ್ಗೊಳ್ಳಬಹುದು. ಗರಿಷ್ಠ ಮೊತ್ತ ಕೋರಿದವರಿಗೆ ನಿವೇಶನ ಹಂಚಿಕೆ ಆಗುತ್ತದೆ.</p>
<p>🔹<strong> ಮುಖ್ಯ ಅಂಶಗಳು</strong></p>
<p>ಹರಾಜು ಸಂಪೂರ್ಣವಾಗಿ ಆನ್‌ಲೈನ್ ವ್ಯವಸ್ಥೆಯ ಮೂಲಕವೇ ನಡೆಯುತ್ತದೆ. ಜತೆಗೆ ನಿವೇಶನಗಳ ವಿವರ, ಗಾತ್ರ, ದರಗಳನ್ನು ಪ್ರಕಟಿಸಲಾಗುತ್ತದೆ. ಯಶಸ್ವಿ ಹರಾಜುದಾರರು ನಿಗದಿತ ಅವಧಿಯಲ್ಲಿ ಹಣ ಪಾವತಿಸಿ  ನಿವೇಶನ ಹಕ್ಕು ಪಡೆಯಬೇಕು.</p>
<p>key words: The Mysore Development Authority, MDA, e-auction, 300 plots, Dasara</p>
<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p>The Mysore Development Authority (MDA), buoyed by the response from the public to its first e-auction, is now preparing to auction another 300 plots after Dasara.</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>SUMMAERY: </strong></p>
<p>Mysuru: The Mysuru Urban Development Authority (MDA) has decided to sell residential sites through an e-auction system. The move aims to ensure transparency in site allocation and strengthen the financial resources of the authority.</p>
<p><img loading="lazy" decoding="async" class="alignnone size-full wp-image-145371" src="https://www.justkannada.in/wp-content/uploads/2025/09/MDA.jpg" alt="" width="500" height="281" srcset="https://www.justkannada.in/wp-content/uploads/2025/09/MDA.jpg 500w, https://www.justkannada.in/wp-content/uploads/2025/09/MDA-300x169.jpg 300w, https://www.justkannada.in/wp-content/uploads/2025/09/MDA-150x84.jpg 150w" sizes="auto, (max-width: 500px) 100vw, 500px" /></p>
<p>Interested applicants must register on the official MDA website and deposit the prescribed Earnest Money Deposit (EMD). The e-auction will be conducted on specified dates and times, where participants can bid online. The highest bidder will be allotted the site.</p>
<p>According to officials, the e-auction method is expected to eliminate middlemen and provide direct opportunities to the public.</p>
<p>&nbsp;</p>
<p>&nbsp;</p>
<p>The post <a href="https://www.justkannada.in/mda-e-auction/">MDA:  ದಸರಾ ಬಳಿಕ 300 ನಿವೇಶನಗಳ “ ಇ- ಹರಾಜು “</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಬರೀ ಮೈಸೂರಿಗೆ “WORLD FAMOUS” ಆಯ್ತಾ ನಮ್‌ ದಸರಾ..?</title>
		<link>https://www.justkannada.in/mysore-dasara-2025-5/</link>
		
		<dc:creator><![CDATA[mahesh]]></dc:creator>
		<pubDate>Fri, 29 Aug 2025 08:15:11 +0000</pubDate>
				<category><![CDATA[DASARA-2025]]></category>
		<category><![CDATA[Front Page]]></category>
		<category><![CDATA[Just Mysore]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Dasara.]]></category>
		<category><![CDATA[elephants.]]></category>
		<category><![CDATA[Mysore Dasara-2025]]></category>
		<category><![CDATA[mysuru]]></category>
		<category><![CDATA[not yet ready]]></category>
		<category><![CDATA[website]]></category>
		<guid isPermaLink="false">https://www.justkannada.in/?p=144625</guid>

					<description><![CDATA[<p>ಮೈಸೂರು, ಆ.೨೯,೨೦೨೫:  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹೆಸರಿಗಷ್ಟೆ ವಿಶ್ವವಿಖ್ಯಾತವಾಗಿದೆ. ವಿದೇಶಿಗರಿಗಿರಲಿ ಹೊರ ರಾಜ್ಯದವರಿಗೆ ಮೈಸೂರು ದಸರಾ ಬಗ್ಗೆ ಯಾವುದೇ ಅಪ್ಡೇಟ್ಸ್‌ ಲಭಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಸರಾ ಉನ್ನತಮಟ್ಟದ ಸಭೆ ನಡೆದು ತಿಂಗಳಾಗಿದೆ. ಉದ್ಘಾಟಕರಾಗಿ ಸಾಹಿತಿ, ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ ಹೆಸರು ಘೋಷಣೆಯಾಗಿದೆ. ಈ ಸಂಗತಿಗಳನ್ನು ಹೊರತು ಪಡಿಸಿ ದಸರಾ-೨೦೨೫ ರ ಯಾವುದೇ ಕಾರ್ಯಕ್ರಮಗಳ ವಿವರ ಲಭ್ಯವಿಲ್ಲ. ಮುಡಾ ಸೈಟ್‌ ಗಷ್ಟೆ ಬೆಲೆ: ದಸರಾ ಸೈಟ್‌ ಹೇಳೋರೊ ಕೇಳೋರು ಯಾರು ಇಲ್ಲ..? ಮೈಸೂರು [&#8230;]</p>
<p>The post <a href="https://www.justkannada.in/mysore-dasara-2025-5/">ಬರೀ ಮೈಸೂರಿಗೆ “WORLD FAMOUS” ಆಯ್ತಾ ನಮ್‌ ದಸರಾ..?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p>ಮೈಸೂರು, ಆ.೨೯,೨೦೨೫:  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹೆಸರಿಗಷ್ಟೆ ವಿಶ್ವವಿಖ್ಯಾತವಾಗಿದೆ. ವಿದೇಶಿಗರಿಗಿರಲಿ ಹೊರ ರಾಜ್ಯದವರಿಗೆ ಮೈಸೂರು ದಸರಾ ಬಗ್ಗೆ ಯಾವುದೇ ಅಪ್ಡೇಟ್ಸ್‌ ಲಭಿಸುತ್ತಿಲ್ಲ.</p>
<p>ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಸರಾ ಉನ್ನತಮಟ್ಟದ ಸಭೆ ನಡೆದು ತಿಂಗಳಾಗಿದೆ. ಉದ್ಘಾಟಕರಾಗಿ ಸಾಹಿತಿ, ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ ಹೆಸರು ಘೋಷಣೆಯಾಗಿದೆ. ಈ ಸಂಗತಿಗಳನ್ನು ಹೊರತು ಪಡಿಸಿ ದಸರಾ-೨೦೨೫ ರ ಯಾವುದೇ ಕಾರ್ಯಕ್ರಮಗಳ ವಿವರ ಲಭ್ಯವಿಲ್ಲ.</p>
<p><strong>ಮುಡಾ ಸೈಟ್‌ ಗಷ್ಟೆ ಬೆಲೆ: ದಸರಾ ಸೈಟ್‌ ಹೇಳೋರೊ ಕೇಳೋರು ಯಾರು ಇಲ್ಲ..?</strong></p>
<p>ಮೈಸೂರು ದಸರಾ ಮಹೋತ್ಸವದ ಇಂಚಿಂಚು ಮಾಹಿತಿಯನ್ನು ಒದಗಿಸಬೇಕಾಗಿದ್ದ ದಸರಾ ವೆಬ್‌ ಸೈಟ್‌ ಈತನಕ ಸಿದ್ಧಗೊಂಡಿಲ್ಲ. ಯಾರಾದರು ಕುತೂಹಲದಿಂದ ಈ ಸೈಟ್‌ ಗೆ ಭೇಟಿ ನೀಡಿದರೆ ನಿರಾಸೆ ಖಂಡಿತ.</p>
<p>ಕಾರಣ ಈ ವೆಬ್‌ ಸೈಟ್‌ ನಲ್ಲಿ ಯಾವುದೇ ಮಾಹಿತಿ ಇಲ್ಲ. ಅಸಲಿಗೆ ಈ ಸೈಟ್‌ ಒಪನ್‌ ಆಗೋದೇ ಇಲ್ಲ. ಅದು ಯೂಸರ್‌ ನೇಮ್‌ ,ಪಾಸವರ್ಡ್‌ ಕೇಳುತ್ತದೆ. ದಸರಾ ಮಹೋತ್ಸವ ವೀಕ್ಷಿಸಲು ಪ್ಲಾನ್‌ ಮಾಡುವ ಉದ್ದೇಶ ಹೊಂದಿರುವ ವಿದೇಶಿಗರಿಗೆ ಇದರಿಂದ ತೀವ್ರ ನಿರಾಸೆಯಾಗಿದೆ.  ಟಿಕೆಟ್‌ ಅದರಲ್ಲೂ “ ಗೋಲ್ಡ್‌ ಕಾರ್ಡ್‌ “  ಪಡೆದು ಕಾರ್ಯಕ್ರಮ ವೀಕ್ಷಿಸುವ ಬಯಕೆ ಹೊಂದಿರುವವರು ವೆಬ್‌ ಸೈಟ್‌ ಸಿದ್ಧವಾಗದ್ದನ್ನು ಕಂಡು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.</p>
<p><img loading="lazy" decoding="async" class="alignnone size-full wp-image-144627" src="https://www.justkannada.in/wp-content/uploads/2025/08/website.jpg" alt="" width="500" height="189" srcset="https://www.justkannada.in/wp-content/uploads/2025/08/website.jpg 500w, https://www.justkannada.in/wp-content/uploads/2025/08/website-300x113.jpg 300w, https://www.justkannada.in/wp-content/uploads/2025/08/website-150x57.jpg 150w" sizes="auto, (max-width: 500px) 100vw, 500px" /></p>
<p>ಮೈಸೂರಲ್ಲಿ ಏನಾದರು ಬೆಲೆ ಇದ್ರೆ ಅದು ಮುಡಾ ಸೈಟ್‌ ಗಷ್ಟೆ ಹೊರತು ದಸರಾ ವೆಬ್‌ ಸೈಟ್‌ ಗಲ್ಲ ಅನ್ನೋದು ಇದರಿಂದ ಸಾಬೀತಾಗಿದೆ.</p>
<p><img loading="lazy" decoding="async" class="alignnone size-full wp-image-132139" src="https://www.justkannada.in/wp-content/uploads/2024/11/WhatsApp-Image-2024-11-16-at-12.03.42-PM.jpeg" alt="" width="500" height="61" srcset="https://www.justkannada.in/wp-content/uploads/2024/11/WhatsApp-Image-2024-11-16-at-12.03.42-PM.jpeg 500w, https://www.justkannada.in/wp-content/uploads/2024/11/WhatsApp-Image-2024-11-16-at-12.03.42-PM-300x37.jpeg 300w, https://www.justkannada.in/wp-content/uploads/2024/11/WhatsApp-Image-2024-11-16-at-12.03.42-PM-150x18.jpeg 150w" sizes="auto, (max-width: 500px) 100vw, 500px" /></p>
<p><strong>ಮಾಹಿತಿ ಕೊರತೆ:</strong></p>
<p>ಈ ಸಾಲಿನ ದಸರಾ ಮಹೋತ್ಸವದ ಕಾರ್ಯಕ್ರಮಗಳೇನು, ಯಾವಯಾವ ಕಲಾವಿದರು ಬರುತ್ತಾರೆ. ಕಾರ್ಯಕ್ರಮಗಳು ಎಲ್ಲಿ ನಡೆಯುತ್ತವೆ. ಅದರ ಸಮಯ ಏನು..? ಈ ಯಾವ ಮಾಹಿತಿಯು ಈ ತನಕ ಲಭ್ಯವಿಲ್ಲ.</p>
<p><strong>ಯುವ ದಸರಾ ಎಲ್ಲಿ..?:</strong></p>
<p>ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಕಳೆದ ವರ್ಷ ಮಹಾರಾಜು ಕಾಲೇಜು ಮೈದಾನದ ಬದಲಿಗೆ ಮೈಸೂರಿನ ಹೊರ ವಲಯದಲ್ಲಿ ಯುವ ದಸರಾ ನಡೆಸಲಾಗಿತ್ತು. ಇಳಯರಾಜ, ರೆಹಮಾನ್ ರಂಥ ಚಲನಚಿತ್ರರಂಗದ  ಘಟಾನುಘಟಿ ಕಲಾವಿದರನ್ನು ಆಹ್ವಾನಿಸಿದ್ದರಿಂದ ನಗರ ಪ್ರದೇಶದಲ್ಲಿ ಜನದಟ್ಟನೆ ನಿಯಂತ್ರಿಸಲು ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಈ ವರ್ಷ ಎಲ್ಲಿ ಯುವ ದಸರಾ ನಡೆಸುತ್ತಾರೆ ಎಂಬುದು ಇನ್ನು ತೀರ್ಮಾನವಾಗಿಲ್ಲ. ಕಲಾವಿದರ ಡೇಟ್ಸ್‌ ಪೈನಲ್‌ ಆದ ಬಳಿಕ ಕಾರ್ಯಕ್ರಮ ಸ್ಥಳ ನಿಗಧಿಪಡಿಸುವ ಉದ್ದೇಶ ಹೊಂದಲಾಗಿದೆ.</p>
<p>ಯುವ ದಸರಾದ ಸ್ಥಳ ನಿಗಧಿಯಾಗದ ಹೊರತು ಆಹಾರ ಮೇಳದ ಸ್ಥಳ ನಿಗಧಿ ಅಸಾಧ್ಯ. ಕಳೆದ ವರ್ಷ ಹೊರ ವಲಯದಲ್ಲಿ ಯುವ ದಸರಾ ಆಯೋಜನೆ ಮಾಡಿದ್ದರಿಂದ ಮಹಾರಾಜ ಕಾಲೇಜು ಮೈಧಾನದಲ್ಲಿ ಆಹಾರ ಮೇಳೆ ನಡೆಸಲಾಗಿತ್ತು.</p>
<p><img loading="lazy" decoding="async" class="alignnone size-full wp-image-129766" src="https://www.justkannada.in/wp-content/uploads/2024/09/ilayaraja-rehaman.jpg" alt="" width="500" height="267" srcset="https://www.justkannada.in/wp-content/uploads/2024/09/ilayaraja-rehaman.jpg 500w, https://www.justkannada.in/wp-content/uploads/2024/09/ilayaraja-rehaman-300x160.jpg 300w, https://www.justkannada.in/wp-content/uploads/2024/09/ilayaraja-rehaman-150x80.jpg 150w" sizes="auto, (max-width: 500px) 100vw, 500px" /></p>
<p>ದಸರಾದ ವೈಭವವನ್ನು ಜಗತ್ತಿನಾದ್ಯಂತ ಟಿವಿ, ಯೂಟ್ಯೂಬ್, ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವೀಕ್ಷಿಸುವ ಕೋಟ್ಯಾಂತರ ಮಂದಿ ಇದ್ದಾರೆ. ಇದರಿಂದಾಗಿ ಜಗತ್ತಿನ ವಿವಿಧ ಭಾಗಗಳಿಂದ ಪ್ರವಾಸಿಗರು ಆಕರ್ಷಿತರಾಗುತ್ತಾರೆ.</p>
<p>ಆದರೆ,  ದಸರಾ ಗಜಪಡೆಯ ತೂಕ ಪರೀಕ್ಷೆ, ತಾಲೀಮು ಹೊರತು ಪಡಿಸಿ ಇತರ ಸಿದ್ಧತೆಗಳಿಗೆ ಪ್ರಚಾರದ ಕೊರತೆ ಎದ್ದು ಕಾಣುವಂತಿದೆ. ಆನೆ ಲದ್ದಿ, ಆನೆ ಸ್ನಾನ, ಆನೆ ತಾಲೀಮು ಇವಷ್ಟೆ ದಸರಾ ಎಂಬಂತಾಗಿದೆ. ಇದನ್ನು ಹೊರತು ಪಡಿಸಿ ಸಾಂಸ್ಕೃತಿಕವಾಗಿ ಗಟ್ಟಿಗೊಳಿಸುವ ಇತಿಹಾಸ ಸಾರುವ ಯಾವ ಪ್ರಯತ್ನಗಳು ನಡೆಯುತ್ತಿಲ್ಲ . ಆದರೂ ಕೋಟಿಗಟ್ಟಲೇ ಹಣ ಮಾತ್ರ ವ್ಯಯಿಸಲಾಗುತ್ತದೆ (ಕಳೆದ ವರ್ಷ ಬರೋಬ್ಬರಿ ೪೦ ಕೋಟಿ ರೂ.) ಎಂದು  ಕನ್ನಡ ಚಳವಳಿಗಾರ ವಾಟಾಳ್‌ ನಾಗರಾಜ್‌ ಅಸಮಧಾನ ವ್ಯಕ್ತಪಡಿಸಿದ್ದರು.</p>
<p>ದಸರಾ ಮಹೋತ್ಸವದ ಅಧಿಕೃತ ವೆಬ್‌ಸೈಟ್ ಸಿದ್ಧವಾಗದಿರುವುದರಿಂದ ಪ್ರವಾಸಿಗರಿಗೆ ಮಾಹಿತಿ ಪಡೆಯಲು ತೊಂದರೆಯಾಗಿದೆ. ಇದು ಸಂಘಟನೆ ಕೊರತೆ ಸೂಚಿಸುತ್ತದೆ.</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>ಐತಿಹಾಸಿಕ ಮಹತ್ವ:</strong></p>
<p>ಮೈಸೂರು ದಸರಾದ ಇತಿಹಾಸ ಶ್ರೀರಂಗಪಟ್ಟಣದಲ್ಲಿ ವಿಜಯನಗರ ಸಾಮ್ರಾಜ್ಯದ ಪರಂಪರೆಯಂತೆ ಆರಂಭವಾಯಿತು. ಒಡೆಯರ್ ರಾಜವಂಶದ ರಾಜ ಒಡೆಯರ್‌ ಅವರಿಂದ ಈ ಆಚರಣೆಗೆ ಚಾಲನೆ ದೊರೆತಿತ್ತು. ಇದು ಶಕ್ತಿಯ ಆರಾಧನೆ ಮತ್ತು ವೈಭವದ ಸಂಕೇತವಾಗಿ ಬೆಳೆಯಿತು.</p>
<p><img loading="lazy" decoding="async" class="alignnone size-full wp-image-130789" src="https://www.justkannada.in/wp-content/uploads/2024/10/mysore-dasara-1.jpg" alt="" width="500" height="280" srcset="https://www.justkannada.in/wp-content/uploads/2024/10/mysore-dasara-1.jpg 500w, https://www.justkannada.in/wp-content/uploads/2024/10/mysore-dasara-1-300x168.jpg 300w, https://www.justkannada.in/wp-content/uploads/2024/10/mysore-dasara-1-150x84.jpg 150w" sizes="auto, (max-width: 500px) 100vw, 500px" /></p>
<p>ಮೈಸೂರು ದಸರಾದ ವಿಶ್ವವಿಖ್ಯಾತ ಸ್ಥಾನಕ್ಕೆ ಇದರ ಐತಿಹಾಸಿಕ, ಸಾಂಸ್ಕೃತಿಕ, ಮತ್ತು ದೃಶ್ಯಾತ್ಮಕ ವೈಭವವೇ ಕಾರಣ. ಆದ್ದರಿಂದ  2025ರ ಆಚರಣೆಯ ಸಿದ್ಧತೆಯ ಕೊರತೆಯನ್ನು ಸರಿಪಡಿಸಲು ರಾಜ್ಯ ಸರಕಾರ ಶೀಘ್ರ ಕ್ರಮ ಕೈಗೊಂಡು , ಈ ವರ್ಷದ ದಸರಾವೂ ಯಶಸ್ವಿಯಾಗಿ ಜಗತ್ತಿನ ಗಮನ ಸೆಳೆಯುವಂತಾಗಲಿ.</p>
<p>KEY WORDS: Mysore dasara-2025, website, not yet ready, mysuru, dasara, elephants</p>
<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p><strong>SUMMARY:</strong></p>
<p>The world-famous Mysore Dasara festival is world-famous only because of its name. Foreigners and those from outside the state are not getting any updates about Mysore Dasara.</p>
<p><img loading="lazy" decoding="async" class="alignnone size-full wp-image-144626" src="https://www.justkannada.in/wp-content/uploads/2025/08/dasara-neglect.jpg" alt="" width="500" height="281" srcset="https://www.justkannada.in/wp-content/uploads/2025/08/dasara-neglect.jpg 500w, https://www.justkannada.in/wp-content/uploads/2025/08/dasara-neglect-300x169.jpg 300w, https://www.justkannada.in/wp-content/uploads/2025/08/dasara-neglect-150x84.jpg 150w" sizes="auto, (max-width: 500px) 100vw, 500px" /></p>
<p>It has been a month since the high-level meeting on Dasara was held under the leadership of Chief Minister Siddaramaiah. The name of writer and Booker Prize winner Banu Mushtaq has been announced as the inaugurator. Apart from these facts, no details of any programs for Dasara-2025 are available.</p>
<p>&nbsp;</p>
<p>The post <a href="https://www.justkannada.in/mysore-dasara-2025-5/">ಬರೀ ಮೈಸೂರಿಗೆ “WORLD FAMOUS” ಆಯ್ತಾ ನಮ್‌ ದಸರಾ..?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>JK EXCLUSIVE  :  ದಾಖಲೆ ಮೊತ್ತಕ್ಕೆ  ಮೈಸೂರು ಅಭಿವೃದ್ಧಿ ಪ್ರಾಧಿಕಾರದ (MDA) ನಿವೇಶನ ಹಾರಾಜು.!</title>
		<link>https://www.justkannada.in/mysore-development-authority/</link>
		
		<dc:creator><![CDATA[mahesh]]></dc:creator>
		<pubDate>Fri, 22 Aug 2025 11:02:17 +0000</pubDate>
				<category><![CDATA[Front Page]]></category>
		<category><![CDATA[Just Mysore]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[mysore-development-authority]]></category>
		<category><![CDATA[record amount]]></category>
		<category><![CDATA[SHOKING NEWS]]></category>
		<category><![CDATA[sites auctioned]]></category>
		<guid isPermaLink="false">https://www.justkannada.in/?p=144376</guid>

					<description><![CDATA[<p>ಮೈಸೂರು, ಆ.22,2025: ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬಳಿಕ ಇದೇ ಮೊಟ್ಟ ಮೊದಲ ಬಾರಿ ಕರೆದಿದ್ದ ನಿವೇಶನಗಳ ಬಹಿರಂಗ ಹರಾಜು ಪ್ರಾಧಿಕಾರಕ್ಕೆ “ಬಂಪರ್  “ ಮೊತ್ತ ಸಂಗ್ರಹಿಸಲು ನೆರವಾಗಿದೆ. ನಿವೇಶನಗಳ ಹರಾಜು ದಾಖಲೆ ಮೊತ್ತಕ್ಕೆ ಮಾರಾಟವಾಗಿರುವುದು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು  ಉಬ್ಬೇರಿಸುವಂತೆ ಮಾಡಿದೆ. ಕೆಲ ದಿನಗಳ ಹಿಂದಷ್ಟೆ ಆನ್ ಲೈನ್ ಹರಾಜು ಆಹ್ವಾನಿಸಲಾಗಿತ್ತು. ಈ ಹರಾಜಿನಲ್ಲಿ ಆಸಕ್ತಿ ವಹಿಸಿ ಅನೇಕರು ಬಿಡ್ ನಲ್ಲಿ ಭಾಗವಹಿಸಿದ್ದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹೆಸರು ಬದಲಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರವಾದ ಮೇಲೆ [&#8230;]</p>
<p>The post <a href="https://www.justkannada.in/mysore-development-authority/">JK EXCLUSIVE  :  ದಾಖಲೆ ಮೊತ್ತಕ್ಕೆ  ಮೈಸೂರು ಅಭಿವೃದ್ಧಿ ಪ್ರಾಧಿಕಾರದ (MDA) ನಿವೇಶನ ಹಾರಾಜು.!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p>ಮೈಸೂರು, ಆ.22,2025: ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬಳಿಕ ಇದೇ ಮೊಟ್ಟ ಮೊದಲ ಬಾರಿ ಕರೆದಿದ್ದ ನಿವೇಶನಗಳ ಬಹಿರಂಗ ಹರಾಜು ಪ್ರಾಧಿಕಾರಕ್ಕೆ “ಬಂಪರ್  “ ಮೊತ್ತ ಸಂಗ್ರಹಿಸಲು ನೆರವಾಗಿದೆ. ನಿವೇಶನಗಳ ಹರಾಜು ದಾಖಲೆ ಮೊತ್ತಕ್ಕೆ ಮಾರಾಟವಾಗಿರುವುದು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು  ಉಬ್ಬೇರಿಸುವಂತೆ ಮಾಡಿದೆ.</p>
<p>ಕೆಲ ದಿನಗಳ ಹಿಂದಷ್ಟೆ ಆನ್ ಲೈನ್ ಹರಾಜು ಆಹ್ವಾನಿಸಲಾಗಿತ್ತು. ಈ ಹರಾಜಿನಲ್ಲಿ ಆಸಕ್ತಿ ವಹಿಸಿ ಅನೇಕರು ಬಿಡ್ ನಲ್ಲಿ ಭಾಗವಹಿಸಿದ್ದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹೆಸರು ಬದಲಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರವಾದ ಮೇಲೆ ಇದೇ ಮೊದಲ ನಿವೇಶನಗಳ  ಬಹಿರಂಗ ಹರಾಜು ಪ್ರಕ್ರಿಯೆಯಾಗಿತ್ತು. ಎಂಡಿಎ ನೂತನ  ಆಯುಕ್ತರಾಗಿ  ಕೆ.ಆರ್. ರಕ್ಷಿತ್  ಅವರನ್ನು ನೇಮಕಗೊಳಿಸಲಾಗಿತ್ತು. ಅಧಿಕಾರ ವಹಿಸಿಕೊಂಡ ಬಳಿಕ ಪ್ರಾಧಿಕಾರದ ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿ ಶ್ರಮಿಸಿದ ರಕ್ಷಿತ್ ಕೆಲ ದಿನಗಳಲ್ಲೇ ಖಾಲಿ ನಿವೇಶನಗಳ ಪಟ್ಟಿ ಸಿದ್ಧಪಡಿಸಿ ಬಹಿರಂಗ ಹರಾಜಿಗೆ ಪ್ರಕಟಣೆ ಹೊರಡಿಸಿದರು.</p>
<p><img loading="lazy" decoding="async" class="alignnone size-full wp-image-132142" src="https://www.justkannada.in/wp-content/uploads/2024/11/muda-2.jpg" alt="" width="500" height="280" srcset="https://www.justkannada.in/wp-content/uploads/2024/11/muda-2.jpg 500w, https://www.justkannada.in/wp-content/uploads/2024/11/muda-2-300x168.jpg 300w, https://www.justkannada.in/wp-content/uploads/2024/11/muda-2-150x84.jpg 150w" sizes="auto, (max-width: 500px) 100vw, 500px" /></p>
<p>ಈ ನಿರ್ಧಾರದಿಂದ ಈಗ ಪ್ರಾಧಿಕಾರಕ್ಕೆ ಕೋಟ್ಯಾಂತರ ರೂ. ಆದಾಯ ಸಂಗ್ರಹಗೊಂಡಿದೆ. ಮಾಹಿತಿಗಳ ಪ್ರಕಾರ  ದಾಖಲೆ ಮೊತ್ತಕ್ಕೆ ಹರಾಜುಗೊಂಡ ನಿವೇಶನಗಳ ಮಾಹಿತಿ ಹೀಗಿದೆ…</p>
<p>ವಿಜಯನಗರ 4 ನೇ ಹಂತ, 2 ನೇ ಫೇಸ್ ನ ನಿವೇಶನ ಸಂಖ್ಯೆ 109/4 (600 sqft &#8211; 20 X 30 )  ಹರಾಜು ಮೊತ್ತ  2 ಕೋಟಿ ರೂ. ನಿವೇಶನದ ಚದರ ಅಡಿ ಮೊತ್ತ 33,000 ರೂ.</p>
<p>ಅದೇ ರೀತಿ ವಿಜಯನಗರ 4 ನೇ ಹಂತ, 2 ನೇ ಫೇಸ್ ನ ನಿವೇಶನ ಸಂಖ್ಯೆ 10298 (4000 sqft- 50X80)  ಹರಾಜು ಮೊತ್ತ 9 ಕೋಟಿ ರೂ.  ನಿವೇಶನದ ಚದರ ಅಡಿ ಮೊತ್ತ 22500 ರೂ.</p>
<p><strong>ಗಗನಕ್ಕೇರಿದ ಬೆಲೆ :</strong></p>
<p>ಈ ಹರಾಜು ಪ್ರಕ್ರಿಯೆಯಿಂದ  ಈಗ ಮೈಸೂರು ನಗರದಲ್ಲಿ ನಿವೇಶನಗಳ ಬೆಲೆ ಗಗನಕ್ಕೇರಿದಂತಾಗಿದೆ. ರಾಜಧಾನಿ ಬೆಂಗಳೂರು ನಗರದಲ್ಲಿ ಈಗಾಗಲೇ ನಿವೇಶನಗಳ ಬೆಲೆ ಮುಗಿಲು ಮುಟ್ಟಿದ್ದು ಮಧ್ಯಮ ವರ್ಗದವರಿಗೆ ನಿವೇಶನ ಖರೀದಿ ಗಗನ ಕುಸುಮವಾಗಿದೆ. ಈಗ ಮೈಸೂರು ನಗರಲ್ಲೂ ಮುಂಬರುವ ದಿನಗಳಲ್ಲಿ ಅದೇ ಸ್ಥಿತಿ ನಿರ್ಮಾಣವಾಗುವ ಲಕ್ಷಣಗಳು ಈ ಹರಾಜು ಪ್ರಕ್ರಿಯೆಯಿಂದ ಗೋಚರಿಸುತ್ತಿದೆ.</p>
<p>ಪ್ರಾಧಿಕಾರ ಹರಾಜು ಮಾಡಿದ ನಿವೇಶನಗಳ ಮೊತ್ತ ಈ ಮಟ್ಟದಲ್ಲಿ ಏರಿಕೆಗೊಂಡಿರುವ ಕಾರಣ,  ಇನ್ಮುಂದೆ ಮೈಸೂರಿನ  ಇತರೆ ನಿವೇಶನಗಳ ಮಾರಾಟದ ಮೇಲೆ ಪರಿಣಾಮ ಬೀರುತ್ತದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿಗಳು  “ ಜಸ್ಟ್ ಕನ್ನಡ ” ಗೆ ಅಭಿಪ್ರಾಯ ವ್ಯಕ್ತಪಡಿಸಿದರು.</p>
<p>key words: SHOKING NEWS, Mysore Development Authority, sites auctioned, record amount</p>
<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p><strong>SUMMARY:</strong></p>
<p>SHOKING NEWS: Mysore Development Authority sites auctioned for record amount…!</p>
<p><img loading="lazy" decoding="async" class="alignnone size-full wp-image-144382" src="https://www.justkannada.in/wp-content/uploads/2025/08/MDA-SITES-1.jpg" alt="" width="500" height="235" srcset="https://www.justkannada.in/wp-content/uploads/2025/08/MDA-SITES-1.jpg 500w, https://www.justkannada.in/wp-content/uploads/2025/08/MDA-SITES-1-300x141.jpg 300w, https://www.justkannada.in/wp-content/uploads/2025/08/MDA-SITES-1-150x71.jpg 150w" sizes="auto, (max-width: 500px) 100vw, 500px" /></p>
<p>The first public auction of plots held by the Mysore Development Authority since its formation has helped the authority raise a “bumper” amount. The record sale of plots at the auction has given real estate entrepreneurs a boost.</p>
<p>&nbsp;</p>
<p>The post <a href="https://www.justkannada.in/mysore-development-authority/">JK EXCLUSIVE  :  ದಾಖಲೆ ಮೊತ್ತಕ್ಕೆ  ಮೈಸೂರು ಅಭಿವೃದ್ಧಿ ಪ್ರಾಧಿಕಾರದ (MDA) ನಿವೇಶನ ಹಾರಾಜು.!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>MYSORE DRUGS MAFIA: ಎನ್.ಐ.ಎ ತನಿಖೆಗೆ ವಹಿಸಲಿ : ಬಿಜೆಪಿ OBC ಮೊರ್ಚ ಆಗ್ರಹ</title>
		<link>https://www.justkannada.in/mysore-drugs-mafia-2/</link>
		
		<dc:creator><![CDATA[mahesh]]></dc:creator>
		<pubDate>Sat, 16 Aug 2025 11:51:31 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[Just Mysore]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[bjp-obc-morcha]]></category>
		<category><![CDATA[investigation]]></category>
		<category><![CDATA[MYSORE DRUGS MAFIA]]></category>
		<category><![CDATA[NIA]]></category>
		<category><![CDATA[Raghu Kautilya]]></category>
		<guid isPermaLink="false">https://www.justkannada.in/?p=144148</guid>

					<description><![CDATA[<p>ಮೈಸೂರು, ಆ.೧೬,೨೦೨೫:   390 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಪ್ರಕರಣ ಹಾಗೂ ಬೃಹತ್ ಡ್ರಗ್ಸ್ ಜಾಲ ತಯಾರಿಕಾ ಘಟಕ ರಿಂಗ್ ರಸ್ತೆಯಲ್ಲೇ ಪತ್ತೆಯಾಗಿದ್ದು ಆತಂಕಕಾರಿ ಸಂಗತಿ. ರಾಜ್ಯ ಪೊಲೀಸರು ಈ ಜಾಲ ಪತ್ತೆ ಹಚ್ಚುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ಬಿಜೆಪಿ ಒತ್ತಾಯಿಸಿದೆ. ಈ ಸಂಬಂಧ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚ ದ ರಾಜ್ಯಾಧ್ಯಕ್ಷ ಆರ್.ರಘು ಕೌಟಿಲ್ಯ ಹೇಳಿದಿಷ್ಟು.. ಮೈಸೂರಿನಲ್ಲಿರುವ ಡ್ರಗ್ಸ್ ತಯಾರಿಕೆಯ [&#8230;]</p>
<p>The post <a href="https://www.justkannada.in/mysore-drugs-mafia-2/">MYSORE DRUGS MAFIA: ಎನ್.ಐ.ಎ ತನಿಖೆಗೆ ವಹಿಸಲಿ : ಬಿಜೆಪಿ OBC ಮೊರ್ಚ ಆಗ್ರಹ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p>ಮೈಸೂರು, ಆ.೧೬,೨೦೨೫:   390 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಪ್ರಕರಣ ಹಾಗೂ ಬೃಹತ್ ಡ್ರಗ್ಸ್ ಜಾಲ ತಯಾರಿಕಾ ಘಟಕ ರಿಂಗ್ ರಸ್ತೆಯಲ್ಲೇ ಪತ್ತೆಯಾಗಿದ್ದು ಆತಂಕಕಾರಿ ಸಂಗತಿ. ರಾಜ್ಯ ಪೊಲೀಸರು ಈ ಜಾಲ ಪತ್ತೆ ಹಚ್ಚುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ಬಿಜೆಪಿ ಒತ್ತಾಯಿಸಿದೆ.</p>
<p>ಈ ಸಂಬಂಧ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚ ದ ರಾಜ್ಯಾಧ್ಯಕ್ಷ ಆರ್.ರಘು ಕೌಟಿಲ್ಯ ಹೇಳಿದಿಷ್ಟು..</p>
<p><img loading="lazy" decoding="async" class="alignnone size-full wp-image-143383" src="https://www.justkannada.in/wp-content/uploads/2025/07/drugs-police.jpg" alt="" width="500" height="204" srcset="https://www.justkannada.in/wp-content/uploads/2025/07/drugs-police.jpg 500w, https://www.justkannada.in/wp-content/uploads/2025/07/drugs-police-300x122.jpg 300w, https://www.justkannada.in/wp-content/uploads/2025/07/drugs-police-150x61.jpg 150w" sizes="auto, (max-width: 500px) 100vw, 500px" /></p>
<p>ಮೈಸೂರಿನಲ್ಲಿರುವ ಡ್ರಗ್ಸ್ ತಯಾರಿಕೆಯ ಸುಳಿವನ್ನು ಮಹಾರಾಷ್ಟ್ರ ಪೋಲಿಸರು ಬೇಧಿಸಿರುವುದು ಇಡೀ ರಾಜ್ಯದಲ್ಲೆ ಬಹುದೊಡ್ಡ ಡ್ರಗ್ಸ್ ಕಾರ್ಯಾಚರಣೆ ಇದು ಎಂದು ವರದಿಯಾಗಿದೆ. ಇದು ಸಾಂಸ್ಕೃತಿಕ ನಗರಿ ಮೈಸೂರಿನ ಇತಿಹಾಸಕ್ಕೆ ಕಪ್ಪು ಚುಕ್ಕಿ ಬಳಿದಂತಾಗಿದೆ.</p>
<p>ಈ ಡ್ರಗ್ಸ್ ಹಗರಣ ಇಡೀ ಭಾರತವನ್ನೇ ಬೆಚ್ಚಿ ಬೀಳಿಸಿದೆ. ಈ ಸಂಬಂಧ ಪೋಲಿಸರು ಮಾಮೂಲಿ ಪ್ರಕರಣದಂತೆ ಸಣ್ಣ-ಪುಟ್ಟ ಡ್ರಗ್ಸ್ ವ್ಯಸನಿಗಳನ್ನು ಕರೆತಂದು ವಿಚಾರಣೆ ನಡೆಸಿ, ತನಿಖೆ ವಿಚಾರಣೆ ಹಳ್ಳ ಹಿಡಿಸಿದ್ದಾರೆ.  ರಾಜ್ಯ ಸರ್ಕಾರವಾಗಲೀ, ಜಿಲ್ಲಾಡಳಿತವಾಗಲೀ, ಸ್ಥಳೀಯ ಆಡಳಿತವಾಗಲೀ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಈ ಡ್ರಗ್ಸ್ ಜಾಲದ ಹಿಂದೆ ದೊಡ್ಡ ಮಾಫಿಯಾ ಕೈವಾಡ ಇರುವಂತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಮಹಾರಾಷ್ಟ್ರದ ಪೋಲಿಸರಿಗೆ ಬಂದು ಈ ಡ್ರಗ್ಸ್ ಮಾಫಿಯಾ ಬೇಧಿಸುತ್ತಾರೆ ಎಂದರೆ ಮೈಸೂರಿನ ಕಾನೂನು ಸುವ್ಯವಸ್ಥೆ ಹಾಗೂ ಕ್ರಿಮಿನಲ್‌ ಅಪರಾಧಗಳನ್ನು ಪತ್ತೆ ಹಚ್ಚಲೆಂದೇ ನೇಮಿಸಿರುವ ಸಿಸಿಬಿ ಏನು ಮಾಡುತ್ತಿದೆ? ಇದರಲ್ಲಿ ಕಾಣದ ಕೈಗಳು ಈ ಜಾಲವನ್ನು ನಿಯಂತ್ರಿಸುತ್ತಿದ್ದು, ಜಾಲ ಬೇಧಿಸಲು ಪೋಲಿಸ್ ಕಮಿಷನರ್ ನೇಮಿಸಿದ 2 ತಂಡ ಈವರೆವಿಗೂ ಏನು ಮಾಡಿದೆ? ಈ ಜಾಲದ ಹಿಂದಿರುವ ಆ ಶಕ್ತಿ ಯಾವುದು? ಈ ನಿಟ್ಟಿನಲ್ಲಿ ಎಷ್ಟು ಪ್ರಭಾವಿಗಳನ್ನು ಬಂಧಿಸಲಾಗಿದೆ ಎಂಬ ಪ್ರಶ್ನೆ ನಗರದ ನಾಗರಿಕರನ್ನು ಕಾಡುತ್ತಿದೆ ಎಂದರು.</p>
<p>ಘಟನೆ ಬಳಿಕ ಇನ್ಸ್‌ಪೆಕ್ಟರ್‌ ಲಕ್ಷ್ಮೀಕಾಂತ್ ಕೆ. ತಳವಾರ್ ಅವರನ್ನು ಅಮಾನತ್ತು ಮಾಡಲಾಯಿತು. ಆದರೆ ವಿಪರ್ಯಾಸವೆಂದರೆ ಈ ಆದೇಶ ಹೊರ ಬಿದ್ದು ಕೆಲವೇ  ಗಂಟೆಗಳಲ್ಲಿ ಅಮಾನತ್ತು ರದ್ದಾಯಿತು. ಅಮಾನತ್ತುಗೊಳಿಸಿದ್ದಾದರೂ ಏಕೆ? ಅಮಾನತ್ತನ್ನು ರದ್ದು ಪಡಿಸಿದ್ದಾದರೂ ಏಕೆ? ರದ್ದು ಪಡಿಸಿದ ಹಿಂದಿನ ಕಾರಣವೇನು? ಎನ್ನುವದನ್ನು ಪೋಲಿಸರು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕಿದೆ ಎಂದು ರಘು ಕೌಟಿಲ್ಯ ಒತ್ತಾಯಿಸಿದರು.</p>
<p><iframe loading="lazy" title="Mysore Drugs Mafia: ಪ್ರಕರಣದ ತನಿಖೆಯನ್ನು NIA ಕೇಂದ್ರ ಸಂಸ್ಥೆಗೆ ವಹಿಸಲಿ; BJP ಆಗ್ರಹ." width="696" height="392" src="https://www.youtube.com/embed/ntPPfucWHt0?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen></iframe></p>
<p>ಡ್ರಗ್ ಮಾಫಿಯಾ ಜಾಲದಲ್ಲಿ ಕರ್ನಾಟಕ ಸಿಲುಕಿ ನರಳದಂತೆ ಅದರನ್ನೂ ಶಾಂತಿಪ್ರಿಯ ಸಾಂಸ್ಕೃತಿಕ ನಗರಿ ಮೈಸೂರು ಡ್ರಗ್ ಜಾಲಕ್ಕೆ ಸಿಕ್ಕಿ ಮುಳುಗದಂತೆ ಎಚ್ಚರಿಕೆ ವಹಿಸಬೇಕಿದೆ. ದೇಶದ ಯುವ ಶಕ್ತಿಯನ್ನು ಡ್ರಗ್ ಮಾಫಿಯಾ ಜಾಲದಲ್ಲಿ ಸಿಲುಕಿಸಿ, ಆ ಮೂಲಕ ಅವರನ್ನು ದುರ್ಬಲಗೊಳಿಸುವ ಹುನ್ನಾರದ ಹಿಂದೆ ವಿದೇಶಿ ಶಕ್ತಿಗಳ ಪಿತೂರಿ ಇರುವಂತಿದೆ.  ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಮೈಸೂರಿನ ಡ್ರಗ್ ಮಾಫಿಯಾ ಜಾಲದ ಹಿಂದಿರುವ ಶಕ್ತಿಗಳ  ಕೈವಾಡ ಬಯಲಿಗೆಳೆಯಲು “ ರಾಷ್ಟ್ರೀಯ ತನಿಖಾ ದಳ” ಕ್ಕೆ ಈ ಪ್ರಕರಣವನ್ನು ವಹಿಸುವಂತೆ ಆದೇಶಿಸಲಿ ಎಂದು ರಘು ಒತ್ತಾಯಿಸಿದರು.</p>
<p>key words: MYSORE DRUGS MAFIA, NIA, investigation, BJP OBC Morcha, Raghu Kautilya</p>
<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p><strong>SUMMARY: </strong></p>
<p>MYSORE DRUGS MAFIA: NIA should be entrusted with the investigation: BJP OBC Morcha demands</p>
<p><img loading="lazy" decoding="async" class="alignnone size-full wp-image-144149" src="https://www.justkannada.in/wp-content/uploads/2025/08/drugs.jpg" alt="" width="500" height="281" srcset="https://www.justkannada.in/wp-content/uploads/2025/08/drugs.jpg 500w, https://www.justkannada.in/wp-content/uploads/2025/08/drugs-300x169.jpg 300w, https://www.justkannada.in/wp-content/uploads/2025/08/drugs-150x84.jpg 150w" sizes="auto, (max-width: 500px) 100vw, 500px" /></p>
<p>The case of seizure of drugs worth Rs 390 crore and the discovery of a huge drug manufacturing unit on the Ring Road itself is a worrying fact. The state police have completely failed to detect this network and the BJP has demanded that the case be handed over to the National Investigation Agency.</p>
<p>The post <a href="https://www.justkannada.in/mysore-drugs-mafia-2/">MYSORE DRUGS MAFIA: ಎನ್.ಐ.ಎ ತನಿಖೆಗೆ ವಹಿಸಲಿ : ಬಿಜೆಪಿ OBC ಮೊರ್ಚ ಆಗ್ರಹ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>JK EXCLUSIVE: ಮೈಸೂರಲ್ಲಿ ಪತ್ತೆಯಾದ  333 ಕೇಜಿ ಗಾಂಜದ ಮೂಲ ಬಾಂಬೆ : JD ಕೊರಿಯರ್‌ ಮೂಲಕ ರವಾನೆ..!</title>
		<link>https://www.justkannada.in/ganja-mdma-seized-mysore/</link>
		
		<dc:creator><![CDATA[mahesh]]></dc:creator>
		<pubDate>Fri, 08 Aug 2025 10:30:18 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[Just Mysore]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[333 kg of ganja]]></category>
		<category><![CDATA[Bombay]]></category>
		<category><![CDATA[Dispatch]]></category>
		<category><![CDATA[investigation]]></category>
		<category><![CDATA[JD courier]]></category>
		<category><![CDATA[MDMA seized]]></category>
		<category><![CDATA[Mysore.]]></category>
		<category><![CDATA[police]]></category>
		<guid isPermaLink="false">https://www.justkannada.in/?p=143781</guid>

					<description><![CDATA[<p>ಮೈಸೂರು, ಆ.೦೮,೨೦೨೫: (www.justkannada.in news) ಇತ್ತೀಚಿಗೆ ದೇಶದ ಗಮನ ಸೆಳೆದಿದ್ದ ಮೈಸೂರಲ್ಲಿ ಪತ್ತೆಯಾಗಿದ್ದ ಕೋಟ್ಯಾಂತರ ರೂ.ಮೌಲ್ಯದ ಗಾಂಜ (MDMA) ಮೂಲ ಮಹಾರಾಷ್ಟ್ರ ಎಂಬ ಅಂಶ ಇದೀಗ ಬಹಿರಂಗಗೊಂಡಿದೆ. ಕಳೆದ ವಾರ ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಗಮನ ಸೆಳೆದಿದ್ದ ಈ ಗಾಂಜ ಪತ್ತೆ, ಸಂಸತ್ತಿನಲ್ಲಿ ಪ್ರತಿಧ್ವನಿಸಿತ್ತು. ಮೈಸೂರು-ಕೊಡಗು ಸಂಸದ ಯದುವೀರ್‌ ವಿಷಯ ಪ್ರಸ್ತಾಪಿಸಿ ಪೊಲೀಸ್‌ ವೈಫಲ್ಯದ ಬಗ್ಗೆ ಪ್ರಶ್ನಿಸಿದ್ದರು. ಇದೀಗ ಬಹಿರಂಗಗೊಂಡಿರುವ ಮಾಹಿತಿ ಪ್ರಕಾರ, ಗಾಂಜ ಜಾಲದ ಮೂಲ ಮಹಾರಾಷ್ಟ್ರದ ರಾಜಧಾನಿ ಮುಂಬೈ. ಕೊರಿಯರ್‌ ಮೂಲಕ ಗಾಂಜ [&#8230;]</p>
<p>The post <a href="https://www.justkannada.in/ganja-mdma-seized-mysore/">JK EXCLUSIVE: ಮೈಸೂರಲ್ಲಿ ಪತ್ತೆಯಾದ  333 ಕೇಜಿ ಗಾಂಜದ ಮೂಲ ಬಾಂಬೆ : JD ಕೊರಿಯರ್‌ ಮೂಲಕ ರವಾನೆ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p>ಮೈಸೂರು, ಆ.೦೮,೨೦೨೫: (<a href="http://www.justkannada.in">www.justkannada.in</a> news) ಇತ್ತೀಚಿಗೆ ದೇಶದ ಗಮನ ಸೆಳೆದಿದ್ದ ಮೈಸೂರಲ್ಲಿ ಪತ್ತೆಯಾಗಿದ್ದ ಕೋಟ್ಯಾಂತರ ರೂ.ಮೌಲ್ಯದ ಗಾಂಜ (MDMA) ಮೂಲ ಮಹಾರಾಷ್ಟ್ರ ಎಂಬ ಅಂಶ ಇದೀಗ ಬಹಿರಂಗಗೊಂಡಿದೆ.</p>
<p>ಕಳೆದ ವಾರ ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಗಮನ ಸೆಳೆದಿದ್ದ ಈ ಗಾಂಜ ಪತ್ತೆ, ಸಂಸತ್ತಿನಲ್ಲಿ ಪ್ರತಿಧ್ವನಿಸಿತ್ತು. ಮೈಸೂರು-ಕೊಡಗು ಸಂಸದ ಯದುವೀರ್‌ ವಿಷಯ ಪ್ರಸ್ತಾಪಿಸಿ ಪೊಲೀಸ್‌ ವೈಫಲ್ಯದ ಬಗ್ಗೆ ಪ್ರಶ್ನಿಸಿದ್ದರು. ಇದೀಗ ಬಹಿರಂಗಗೊಂಡಿರುವ ಮಾಹಿತಿ ಪ್ರಕಾರ, ಗಾಂಜ ಜಾಲದ ಮೂಲ ಮಹಾರಾಷ್ಟ್ರದ ರಾಜಧಾನಿ ಮುಂಬೈ.</p>
<p>ಕೊರಿಯರ್‌ ಮೂಲಕ ಗಾಂಜ ಚೀಲಗಳು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ರವಾನೆಯಾಗಿದೆ. “ಜಸ್ಟ್‌ ಕನ್ನಡ” ಗೆ ಲಭಿಸಿದ ಮಾಹಿತಿ ಪ್ರಕಾರ, ಜುಲೈ 04 ರಂದು ಕೇಂದ್ರ ಬಾಂಬೆಯ ಪ್ರದೇಶವೊಂದರಿಂದ ಬೆಂಗಳೂರಿಗೆ ಎಂಡಿಎಂಎ‌ “JD-ಕೊರಿಯರ್ &#8221; ಮೂಲಕ ರವಾನೆ. ಈ ಕೊರಿಯರ್‌ ಬೆಂಗಳೂರಿಂದ ಜು. 07  ರಂದು ಮೈಸೂರಿಗೆ ತಲುಪಿದೆ.</p>
<p><img loading="lazy" decoding="async" class="alignnone size-full wp-image-143785" src="https://www.justkannada.in/wp-content/uploads/2025/08/jd.jpg" alt="" width="500" height="450" srcset="https://www.justkannada.in/wp-content/uploads/2025/08/jd.jpg 500w, https://www.justkannada.in/wp-content/uploads/2025/08/jd-300x270.jpg 300w, https://www.justkannada.in/wp-content/uploads/2025/08/jd-467x420.jpg 467w, https://www.justkannada.in/wp-content/uploads/2025/08/jd-150x135.jpg 150w" sizes="auto, (max-width: 500px) 100vw, 500px" /></p>
<p>333 ಕೇಜಿ ತೂಕದ ಗಾಂಜ ತುಂಬಿದ ಒಟ್ಟು 16 ರಿಂದ 17 ಬ್ಯಾಗುಗಳಲ್ಲಿ ಗಾಂಜ “JD-ಕೊರಿಯರ್‌ &#8221; ಮೂಲಕ ಮುಂಬೈನಿಂದ ಕರ್ನಾಟಕಕ್ಕೆ ರವಾನೆಯಾಗಿದೆ.</p>
<p>ಈ ಘಟನೆ ಪತ್ತೆಯಾದ ಬೆನ್ನಲ್ಲೇ  ಮೈಸೂರಿನ ವರ್ಚಸ್ಸಿಗೆ ಕಪ್ಪುಮಸಿ ಬಳಿದಂತಾಗಿತ್ತು. ಪ್ರಮುಖವಾಗಿ ಪೊಲೀಸ್‌ ಇಲಾಖೆ ತಲೆತಗ್ಗಿಸುವಂತಾಗಿತ್ತು.  ಆದರೆ ಇದೀಗ ಗಾಂಜ ಪತ್ತೆ ಪ್ರಕರಣದ ಬೆನ್ನತಿದ ಕರ್ನಾಟಕ ಪೊಲೀಸರು, ಅದರ ಮೂಲವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>ಮೈಸೂರಲ್ಲಿ ಪತ್ತೆ:</strong></p>
<p>ಮೈಸೂರು ಮತ್ತು ಮುಂಬೈ ಪೊಲೀಸರು ಕಳೆದ ವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನರಸಿಂಹರಾಜ ಪೊಲೀಸ್  ಠಾಣೆ ವ್ಯಾಪ್ತಿಯ ಹೊರ ವರ್ತುಲ ಪ್ರದೇಶದದಲ್ಲಿನ  ವಾಹನ ಗ್ಯಾರೆಜ್‌ನಲ್ಲಿ ಈ ಗಾಂಜ ಸಂಗ್ರಹ ಪತ್ತೆಯಾಗಿತ್ತು. ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.  ಈ ಪೈಕಿ ಇಬ್ಬರು ಆರೋಪಿಗಳು ಮುಂಬೈ ಮೂಲದವರಾದರೆ, ಮತ್ತಿಬ್ಬರು ಮೈಸೂರು ಮೂಲದವರು ಎಂಬುದನ್ನು ಸ್ಮರಿಸಬಹುದು.</p>
<p>key words: 333 kg of ganja, MDMA seized, Mysore, Bombay, Dispatch, JD courier, Police, investigation</p>
<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p><strong>SUMMARY:</strong></p>
<p>333 kg of ganja seized in Mysore original Bombay: Dispatch through JD courier</p>
<p>The fact that the source of the cannabis (MDMA) worth crores of rupees found in Mysore, which recently attracted the attention of the country, is Maharashtra has now been revealed.</p>
<p><img loading="lazy" decoding="async" class="alignnone size-full wp-image-143786" src="https://www.justkannada.in/wp-content/uploads/2025/08/ganja-police.jpg" alt="" width="500" height="281" srcset="https://www.justkannada.in/wp-content/uploads/2025/08/ganja-police.jpg 500w, https://www.justkannada.in/wp-content/uploads/2025/08/ganja-police-300x169.jpg 300w, https://www.justkannada.in/wp-content/uploads/2025/08/ganja-police-150x84.jpg 150w" sizes="auto, (max-width: 500px) 100vw, 500px" /></p>
<p>This cannabis discovery, which attracted the attention of not only Karnataka but the entire country last week, had echoed in Parliament. Mysore-Kodagu MP Yaduveer had raised the issue and questioned the police failure. According to the information that has now been revealed, the source of the cannabis network is Mumbai, the capital of Maharashtra.</p>
<p>The bags of ganja were sent from Maharashtra to Karnataka through courier. According to information received by “Just Kannada”, on July 04, MDMA was sent from an area in central Bombay to Bangalore through “JD-Courier”. This courier reached Mysore from Bangalore on July 07.</p>
<p>&nbsp;</p>
<p>&nbsp;</p>
<p>The post <a href="https://www.justkannada.in/ganja-mdma-seized-mysore/">JK EXCLUSIVE: ಮೈಸೂರಲ್ಲಿ ಪತ್ತೆಯಾದ  333 ಕೇಜಿ ಗಾಂಜದ ಮೂಲ ಬಾಂಬೆ : JD ಕೊರಿಯರ್‌ ಮೂಲಕ ರವಾನೆ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
